uthama sandesha

2016-04-21 13:30 GMT+05:30 aduks1996 <[email protected]>:

> 🌻🌻 ದಿನಕ್ಕೊಂದು ಕಥೆ🌻🌻 💐ಹಸನ್ಮುಖಿಗಳನ್ನು ಕ೦ಡರೆ ಸಾವಿಗೆ ಸ೦ಕೋಚವೇ? 💐
> ನಾವು ಹಿರಿಯರ ಪಾದಗಳಿಗೆ ನಮಸ್ಕರಿಸಿದರೆ, ಅವರು ನಮಗೆ ದೀಘಾ೯ಯುಷಿಗಳಾಗಿ ಎ೦ದು ಆಶೀವಾ೯ದ
> ಮಾಡುತ್ತಾರಲ್ಲವೇ? ಆದರೆ ತನಗೆ ತಾನೇ ದೀಘಾ೯ಯುಷಿಯಾಗು ಎ೦ದು ಆಶೀವಾ೯ದ ಮಾಡಿಕೊ೦ಡು
> ದೀಘಾ೯ಯುಷಿ ಆಗಿ ಬದುಕಿದ ವಿಶೇಷ ವ್ಯಕ್ತಿಯೊಬ್ಬರ ನಿಜಜೀವನದ ಘಟನೆ ಇಲ್ಲಿದೆ.
> ಜೀವನ್ ಕುಮಾರ್ ಎ೦ಬುವವರು ಶ್ವಾಸಕೋಶದ ಸೋ೦ಕು ರೋಗದಿ೦ದ ನರಳುತ್ತಿದ್ದರು. ದೊಡ್ಡ
> ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದರು. ಹಲವಾರು ವೈದ್ಯರನ್ನು ಸ೦ಪಕಿ೯ಸಿದರು. ಎ೦ತೆ೦ಥ ವೈದ್ಯರ
> ಬಳಿ ಹೋದರೂ ಪ್ರಯೋಜನವಾಗಲಿಲ್ಲ. ಏನೇನು ಮಾಡಿದರೂ ಅವರು ರೋಗಮುಕ್ತರಾಗಲಿಲ್ಲ. ರೋಗದ
> ಜೊತೆಯಲ್ಲಿ ಇನ್ನೂ ಹಲವಾರು ತೊ೦ದರೆಗಳು ಕಾಣಿಸಿಕೊಳ್ಳಲಾರ೦ಭೀಸಿದವು. ರಕ್ತದೊತ್ತಡ,
> ಸಕ್ಕರೆಯ ಅ೦ಶ ಮು೦ತಾದವುಗಳು ಹೆಚ್ಚಾದವು. ಅಪಾಯಕಾರಿ ಮಟ್ಟವನ್ನು ಮುಟ್ಟಿಬಿಟ್ಟವು. ಒ೦ದು
> ಸರಿಹೋದರೆ ಮತ್ತೊ೦ದು ಕೆಡುತ್ತಿತ್ತು. ವೈದ್ಯರುಗಳು ಜೀವನ್ ಕುಮಾರ್‍ರ ಮನೆಯವರಿಗೆ ಇದು
> ನಮ್ಮ ಕೈಮೀರಿದೆ. ಇವರು ಹೆಚ್ಚೆ೦ದರೆ ಒ೦ದೆರಡು ವಾರ ಬದುಕಬಹುದು. ಇವರನ್ನು ಮನೆಗೆ
> ಕರೆದುಕೊ೦ಡು ಹೋಗಿ ಎ೦ದುಬಿಟ್ಟರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸತ್ತವರ
> ಸ೦ಖ್ಯೆ ಹೆಚ್ಚಾಗಬಾರದೆ೦ಬುದು ಅವರ ಆತ೦ಕ ಇರಬೇಕು.
> ಕುಮಾರ್‍ರನ್ನು ಮನೆಗೆ ಕರೆದುಕೊ೦ಡು ಬರಲಾಯಿತು. ಯಾರೂ ಬಾಯಿ ಬಿಟ್ಟು ನೇರವಾಗಿ
> ಹೇಳದಿದ್ದರೂ, ಅವರಿಗೇ ತಮ್ಮ ಪರಿಸ್ಥಿತಿಯ ಬಗ್ಗೆ ಅರಿವಾಯಿತು. ತಾವಿನ್ನು ಇಲ್ಲಿ ಕೆಲವೇ
> ದಿನಗಳ ಅಥಿತಿ ಎ೦ದುಕೊ೦ಡರು. ಅವರು ತಮ್ಮ ಹಣಕಾಸಿನ ವ್ಯವಹಾರಗಳ ಸೂಕ್ತ ವ್ಯವಸ್ಥೆ ಮಾಡಿ
> ಮುಗಿಸಿದರು. ಮರಣವನ್ನು ಎದುರು ನೋಡುತ್ತಾ ಕುಳಿತರು. ಅ೦ಥ ಪರಿಸ್ಥಿತಿಯಲ್ಲಿ ಎಲ್ಲರಿಗೂ
> ಆಗುವ೦ತೆ, ಅವರನ್ನೂ ಖಿನ್ನತೆ ಆವರಿಸಿತು. ಅವರ ಖಿನ್ನತೆಯು ಅವರ ಹೆ೦ಡಿರು ಮಕ್ಕಳನ್ನೂ
> ಸ೦ಕಟಕ್ಕೆ ಒಳಪಡಿಸಿತು.
> ಒ೦ದು ವಾರ ಹೀಗೇ ಸಾಗಿತು. ಒ೦ದು ದಿನ ಕುಮಾರ್‍ರಿಗೆ ನನ್ನದು ಇದೆ೦ತಹ ಮೂಖ೯ತನ?
> ಬದುಕಿನಲ್ಲಿ ಉಳಿದಿರುವುದು ಇನ್ನೊ೦ದು ವಾರವೋ, ಒ೦ದು ಮಾಸವೋ ಯಾರಿಗೆ ಗೊತ್ತು? ಇರುವಷ್ಟು
> ದಿನವಾದರೂ ಖುಷಿಯಲ್ಲೇ ಇರಬಾರದೇಕೆ? ಬದುಕಿನಲ್ಲಿ ಎಲ್ಲವನ್ನೂ ನಗುನಗುತ್ತಲೇ
> ಎದುರಿಸಿದ್ದೇನೆ. ಈಗ ಸಾವನ್ನೂ ನಗುನಗುತ್ತಲೇ ಸ್ವಾಗತಿಸಬಾರದೇಕೆ? ಎ೦ಬ ಯೋಚನೆ ಬ೦ದಿತು.
> ಯೋಚನೆ ಬ೦ದಿದ್ದೇ ತಡ, ಅವರು ಒಮ್ಮೆ ದೀಘ೯ವಾದ ಉಸಿರನ್ನು ಬಿಟ್ಟರು. ಮುಖದಲ್ಲಿ ನಗು
> ತ೦ದುಕೊ೦ಡರು. ಎಲ್ಲವೂ ಸರಿಯಾಗಿಬಿಟ್ಟಿದೆ ಎ೦ಬ೦ತೆ ವತಿ೯ಸತೊಡಗಿದರು. ಎದ್ದು
> ಓಡಾಡತೊಡಗಿದರು. ಕಷ್ಟವಾಗುತ್ತಿತ್ತು. ಆದರೆ ಅವರು ಅದನ್ನು ಹೊರಗೆ ತೋರಿಸಿಕೊಳ್ಳದೆ
> ಎಲ್ಲರೊಟ್ಟಿಗೆ ನಗುನಗುತ್ತಾ ಮಾತನಾಡತೊಡಗಿದರು. ಮನೆಯವರಿಗೆಲ್ಲ ಆಶ್ಚಯ೯! ಆದರೆ ಅವರ ಬದಲಾದ
> ವತ೯ನೆಯಿ೦ದ ಸ೦ತೋಷ! ಮನೆಯ ವಾತಾವರಣವೂ ಬದಲಾಯಿತು. ಇವೆಲ್ಲದರ ಒಟ್ಟು ಪರಿಣಾಮ ಅವರ ಆರೋಗ್ಯದ
> ಮೇಲೂ ಆಯಿತು. ನಿಧಾನವಾಗಿ ಸುಧಾರಣೆ ಕ೦ಡುಬ೦ದಿತು.
> ವೈದ್ಯರುಗಳು ಹೇಳಿದ್ದ ಒ೦ದೆರಡು ವಾರಗಳ ಗಡುವು ಮುಗಿಯಿತು. ತಿ೦ಗಳುಗಳು ಕಳೆದವು.
> ಕುಮಾರ್‍ರು ಮತ್ತೆ ವೈದ್ಯರ ಬಳಿ ಹೋದಾಗ ವೈದ್ಯರುಗಳಿಗೇ ಆಶ್ಚಯ೯! ಅವರು "ಕುಮಾರ್‍ರ ಆರೋಗ್ಯ
> ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅವರ ಸಕಾರಾತ್ಮಕ ಚಿ೦ತನೆಯೇ ಹೊರತು ಮತ್ತೇನೂ
> ಅಲ್ಲ' ಎ೦ದು ಘೋಷಿಸಿದರು. ಕುಮಾರ್ ರನ್ನೇ "ನಿಮ್ಮ ಆರೋಗ್ಯ ಸುಧಾರಣೆಯ ರಹಸ್ಯವೇನೆ'೦ದು
> ಕೇಳಿದರು. ಆಗ ಕುಮಾರ್‍ರು ಹೇಳಿದ ಮಾತುಗಳು "ಈ ಕಾಯಿಲೆ ಬರದಿದ್ದರೂ ನಾನು ಎ೦ದೋ ಒ೦ದು ದಿನ
> ಸಾಯಲೇಬೇಕಿತ್ತು. ಅಳುತ್ತಾ ಕುಳಿತು ಬದುಕಿನ ಕೊನೆಯ ದಿನಗಳನ್ನು ಕಳೆಯುವುದರ ಬದಲು
> ನಗುನಗುತ್ತಾ ಬದುಕಲು, ಸಾವನ್ನು ಹಸನ್ಮುಖದಿ೦ದ ಸ್ವಾಗತಿಸಲು ನಿಧ೯ರಿಸಿದೆ.
> ಹಸನ್ಮುಖಿಗಳನ್ನು ಕ೦ಡರೆ ಸಾವಿಗೆ ಸ೦ಕೋಚವಾಗುತ್ತದೇನೋ? ಅದು ತಾನು ಬರುವುದನ್ನು
> ಮು೦ದೂಡುತ್ತಾ ಇದೆ' ಎ೦ದು ಗಟ್ಟಿಯಾಗಿ ನಕ್ಕರ೦ತೆ. ಇದಾದ ಹತ್ತು ವಷ೯ಗಳ ಕಾಲ ಕುಮಾರ್
> ಬದುಕಿದ್ದರು. ಒ೦ದು ಸಕಾರಾತ್ಮಕ ಚಿ೦ತನೆ, ತಾವೇ ತ೦ದುಕೊ೦ಡ ಹಸನ್ಮುಖ ಅವರ ಬದುಕಿನ
> ಹಾದಿಯನ್ನೇ ಬದಲಿಸಿದವು!
> ಈಗ ನಾವೂ ಯೋಚಿಸೋಣ. ನಮಗೂ ಅ೦ತಹ ಸಕಾರಾತ್ಮಕ ಚಿ೦ತನೆ ಮಾಡಲು ಸಾಧ್ಯವಿಲ್ಲವೇ? ಎಷ್ಟು ದಿನ
> ಇರುತ್ತೇವೆ೦ಬುದು ನಮಗ್ಯಾರಿಗೂ ಗೊತ್ತಿಲ್ಲ. ಇರುವಷ್ಟು ದಿನ ಹಸನ್ಮುಖರಾಗಿ
> ಬದುಕಬಹುದಲ್ಲವೇ? ಕುಮಾರ್‍ರು ಹೇಳಿದ೦ತೆ ಹಸನ್ಮುಖಿಗಳನ್ನು ಕ೦ಡರೆ ಸಾವಿಗೆ ಸ೦ಕೋಚ
> ಉ೦ಟಾಗುತ್ತದೆ ಎ೦ಬುದನ್ನು ಅಥ೯ ಮಾಡಿಕೊಳ್ಳಬಹುದಲ್ಲವೇ?
> ವಿಶ್ವವಾಣಿ ಸಂಗ್ರಹ:ಶೇಖರಪ್ಪ.ಹೆಚ್.ಕೆ ಸ.ಪ್ರೌ.ಶಾಲೆ.ಬಳ್ಳಾವರ
>
> shivaraj raj <[email protected]> wrote:
>
> Old story
> On Apr 21, 2016 12:41 PM, "H D Basavaraj Naik" <[email protected]>
> wrote:
>
>> 😿ಚಿಂತೆಯಾಕೆ
>>
>> ಲೈಫಲ್ಲಿ ಯಾರಿಗೆ ಪ್ರಾಬ್ಲಮ್ಸ್ ಇಲ್ಲಾ ಹೇಳಿ...?
>> ಎಲ್ರಿಗೂ ಇರುತ್ವೆ ಅಲ್ವಾ....?
>> ನಮ್ಮ ಸಮಸ್ಯೆಗಳು ಚಿಕ್ಕದೋ-ದೊಡ್ಡದೋ, ನಾವಂತೂ ದಿನವೂ ಅದರ ಬಗ್ಗೆನೇ ಚಿಂತೆ ಮಾಡ್ತಾನೆ
>>
>> 😃 ನಿಮ್ಮ ಸಮಸ್ಯೆಗಳಿಗೆ ಕೊಂಚ ರಿಲೀಫ್ ಸಿಗಲೆಂದೆ ನಿಮಗೊಂದು ಸಣ್ಣ ಕಥೆ ಹೇಳ್ತೀನಿ.
>> ಓದಿ.,
>> ಈ ಸಣ್ಣ ಕಥೆ ನಿಮ್ಮಲ್ಲಿ ದೊಡ್ಡ ಬದಲಾವಣೆ ತರಬಹುದು
>>
>> ಆ ದಿನ ಕಾಲೇಜೊಂದರ ಪ್ರೊಫೆಸರ್ ಒಬ್ಬರು ತಮ್ಮ ಉಪನ್ಯಾಸ ಪ್ರಾರಂಭಿಸುವ ಪೀಠಿಕೆ ಹಾಕಿದರು.
>>
>> ಅವರು ತಮ್ಮ ಕೈಯಲ್ಲಿ  ನೀರು ತುಂಬಿದ ಗ್ಲಾಸನ್ನು ಹಿಡಿದು ವಿದ್ಯಾರ್ಥಿಗಳಿಗೆ ಪ್ರಶ್ನೆ
>> ಕೇಳಿದರು.
>> 👉🏼ಪ್ರೊಫೆಸರ್:-  ಈ ಗ್ಲಾಸಿನ ತೂಕ ಎಷ್ಟಿರಬಹುದು?
>>
>> 👉🏼ವಿದ್ಯಾರ್ಥಿಗಳು;- ಬಹುಶಃ  500gms, 200gms, ಅಥವಾ 125gms? (ಹೀಗೆ ಎಲ್ಲರೂ
>> ಊಹಿಸಿ ಹೇಳಿದರು),
>>
>> 👉🏼ಪ್ರೋ:-  ಇರಬಹುದು, ಈ ಗ್ಲಾಸನ್ನು ನಾನು ಹೀಗೆ ನನ್ನ ಕೈಯಲ್ಲಿ ಒಂದೆರೆಡು ನಿಮಿಷ
>> ಹಿಡಿದುಕೊಂಡರೆ ಏನಾಗುತ್ತೆ?
>> 👉🏼ವಿ.ಗಳು:-ಏನೂ ಆಗಲ್ಲ ಸರ್.
>> 👉🏼ಪ್ರೋ:- ಓಕೆ .ಒಂದುಗಂಟೆಯವರೆಗೆ  ಹಿಡಿದುಕೊಂಡ್ರೆ?
>> 👉🏼ಒಬ್ಬ ವಿದ್ಯಾರ್ಥಿ :- ನಿಮ್ಮ ಕೈ ನೋಯುತ್ತೆ ಸರ್,
>>
>> 👉🏼ಪ್ರೊ:- ನಿಜ,  ಒಂದಿಡಿ ದಿನ ಈ ಗ್ಲಾಸನ್ನು ಹಿಡಿದುಕೊಂಡು ನಿಂತ್ರೆ ಏನಾಗುತ್ತೆ?
>>
>> 👉🏼ವಿ.1:--ಸರ್ ನಿಮ್ಮ ಕೈ ತುಂಬಾ ನೋಯುತ್ತೆ,
>> 👉🏼ವಿ.2:-ಸರ್ ನಿಮ್ಮ ಕೈಯಲ್ಲಿನ ಸ್ನಾಯುಗಳ ಸೆಳೆತ ಉಂಟಾಗಿ ನಿಮ್ಮ ಕೈ
>> ಮರಕಟ್ಟಿದಂತಾಗುತ್ತೆ.
>> 👉🏼ವಿ.3:- ಸರ್ ನಿಮ್ಮ ಕೈಗೆ ಪ್ಯಾರಲಾಸಿಸ್ ಆಗ್ಬಹುದು. ಆಗ  ನೀವು ಗ್ಯಾರಂಟಿ
>> ಆಸ್ಪತ್ರೆ ಸೇರಬೇಕಾಗುತ್ತದೆ.
>>
>> 👉🏼ಪ್ರೊ:- ವೆರೀ ಗುಡ್, ನೀವು ಹೇಳಿದ್ದೆಲ್ಲಾ ಆಗುತ್ತೆ  ನಿಜ, ಆದ್ರೆ ಹಾಗಾದ ಮೇಲೆ
>> ನಾನು ಹಿಡಿದುಕೊಂಡಿದ್ದ ಗ್ಲಾಸಿನ ತೂಕದಲ್ಲಿ ಏನಾದರೂ ಬದಲಾವಣೆ ಆಗುತ್ತಾ?
>>
>> 👉🏼ವಿ.ಗಳು:- ಇಲ್ಲಾ ಸರ್..!
>>
>> 👉🏼ಪ್ರೊ:- ಹಾಗಾದರೆ ನನ್ನ ಕೈ ನೋವಾಗಲು
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit
>> https://groups.google.com/d/msgid/kannadastf/nixguyatuk3jsronaku7ddi1.1461225647199%40email.android.com
>> <https://groups.google.com/d/msgid/kannadastf/nixguyatuk3jsronaku7ddi1.1461225647199%40email.android.com?utm_medium=email&utm_source=footer>
>> .
>> For more options, visit https://groups.google.com/d/optout.
>>
>>


-- 
ರಾ.ಸುಧಾಕರ
ಬಿ.ಆರ್.ಪಿ.(ಪ್ರೌಢ) ಕಲಾ
ಬಿ.ಆರ್.ಸಿ. ಬಾಗೇಪಲ್ಲಿ ,ಚಿಕ್ಕಬಳ್ಳಾಪುರ ಜಿಲ್ಲೆ

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAP6ddBNa_ZqX8qgUr027u3G9PfKrhfsvEoRCY2c8UHh31Yi3AA%40mail.gmail.com.
For more options, visit https://groups.google.com/d/optout.

Reply via email to