uthama sandesha 2016-04-21 13:30 GMT+05:30 aduks1996 <[email protected]>:
> 🌻🌻 ದಿನಕ್ಕೊಂದು ಕಥೆ🌻🌻 💐ಹಸನ್ಮುಖಿಗಳನ್ನು ಕ೦ಡರೆ ಸಾವಿಗೆ ಸ೦ಕೋಚವೇ? 💐 > ನಾವು ಹಿರಿಯರ ಪಾದಗಳಿಗೆ ನಮಸ್ಕರಿಸಿದರೆ, ಅವರು ನಮಗೆ ದೀಘಾ೯ಯುಷಿಗಳಾಗಿ ಎ೦ದು ಆಶೀವಾ೯ದ > ಮಾಡುತ್ತಾರಲ್ಲವೇ? ಆದರೆ ತನಗೆ ತಾನೇ ದೀಘಾ೯ಯುಷಿಯಾಗು ಎ೦ದು ಆಶೀವಾ೯ದ ಮಾಡಿಕೊ೦ಡು > ದೀಘಾ೯ಯುಷಿ ಆಗಿ ಬದುಕಿದ ವಿಶೇಷ ವ್ಯಕ್ತಿಯೊಬ್ಬರ ನಿಜಜೀವನದ ಘಟನೆ ಇಲ್ಲಿದೆ. > ಜೀವನ್ ಕುಮಾರ್ ಎ೦ಬುವವರು ಶ್ವಾಸಕೋಶದ ಸೋ೦ಕು ರೋಗದಿ೦ದ ನರಳುತ್ತಿದ್ದರು. ದೊಡ್ಡ > ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದರು. ಹಲವಾರು ವೈದ್ಯರನ್ನು ಸ೦ಪಕಿ೯ಸಿದರು. ಎ೦ತೆ೦ಥ ವೈದ್ಯರ > ಬಳಿ ಹೋದರೂ ಪ್ರಯೋಜನವಾಗಲಿಲ್ಲ. ಏನೇನು ಮಾಡಿದರೂ ಅವರು ರೋಗಮುಕ್ತರಾಗಲಿಲ್ಲ. ರೋಗದ > ಜೊತೆಯಲ್ಲಿ ಇನ್ನೂ ಹಲವಾರು ತೊ೦ದರೆಗಳು ಕಾಣಿಸಿಕೊಳ್ಳಲಾರ೦ಭೀಸಿದವು. ರಕ್ತದೊತ್ತಡ, > ಸಕ್ಕರೆಯ ಅ೦ಶ ಮು೦ತಾದವುಗಳು ಹೆಚ್ಚಾದವು. ಅಪಾಯಕಾರಿ ಮಟ್ಟವನ್ನು ಮುಟ್ಟಿಬಿಟ್ಟವು. ಒ೦ದು > ಸರಿಹೋದರೆ ಮತ್ತೊ೦ದು ಕೆಡುತ್ತಿತ್ತು. ವೈದ್ಯರುಗಳು ಜೀವನ್ ಕುಮಾರ್ರ ಮನೆಯವರಿಗೆ ಇದು > ನಮ್ಮ ಕೈಮೀರಿದೆ. ಇವರು ಹೆಚ್ಚೆ೦ದರೆ ಒ೦ದೆರಡು ವಾರ ಬದುಕಬಹುದು. ಇವರನ್ನು ಮನೆಗೆ > ಕರೆದುಕೊ೦ಡು ಹೋಗಿ ಎ೦ದುಬಿಟ್ಟರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸತ್ತವರ > ಸ೦ಖ್ಯೆ ಹೆಚ್ಚಾಗಬಾರದೆ೦ಬುದು ಅವರ ಆತ೦ಕ ಇರಬೇಕು. > ಕುಮಾರ್ರನ್ನು ಮನೆಗೆ ಕರೆದುಕೊ೦ಡು ಬರಲಾಯಿತು. ಯಾರೂ ಬಾಯಿ ಬಿಟ್ಟು ನೇರವಾಗಿ > ಹೇಳದಿದ್ದರೂ, ಅವರಿಗೇ ತಮ್ಮ ಪರಿಸ್ಥಿತಿಯ ಬಗ್ಗೆ ಅರಿವಾಯಿತು. ತಾವಿನ್ನು ಇಲ್ಲಿ ಕೆಲವೇ > ದಿನಗಳ ಅಥಿತಿ ಎ೦ದುಕೊ೦ಡರು. ಅವರು ತಮ್ಮ ಹಣಕಾಸಿನ ವ್ಯವಹಾರಗಳ ಸೂಕ್ತ ವ್ಯವಸ್ಥೆ ಮಾಡಿ > ಮುಗಿಸಿದರು. ಮರಣವನ್ನು ಎದುರು ನೋಡುತ್ತಾ ಕುಳಿತರು. ಅ೦ಥ ಪರಿಸ್ಥಿತಿಯಲ್ಲಿ ಎಲ್ಲರಿಗೂ > ಆಗುವ೦ತೆ, ಅವರನ್ನೂ ಖಿನ್ನತೆ ಆವರಿಸಿತು. ಅವರ ಖಿನ್ನತೆಯು ಅವರ ಹೆ೦ಡಿರು ಮಕ್ಕಳನ್ನೂ > ಸ೦ಕಟಕ್ಕೆ ಒಳಪಡಿಸಿತು. > ಒ೦ದು ವಾರ ಹೀಗೇ ಸಾಗಿತು. ಒ೦ದು ದಿನ ಕುಮಾರ್ರಿಗೆ ನನ್ನದು ಇದೆ೦ತಹ ಮೂಖ೯ತನ? > ಬದುಕಿನಲ್ಲಿ ಉಳಿದಿರುವುದು ಇನ್ನೊ೦ದು ವಾರವೋ, ಒ೦ದು ಮಾಸವೋ ಯಾರಿಗೆ ಗೊತ್ತು? ಇರುವಷ್ಟು > ದಿನವಾದರೂ ಖುಷಿಯಲ್ಲೇ ಇರಬಾರದೇಕೆ? ಬದುಕಿನಲ್ಲಿ ಎಲ್ಲವನ್ನೂ ನಗುನಗುತ್ತಲೇ > ಎದುರಿಸಿದ್ದೇನೆ. ಈಗ ಸಾವನ್ನೂ ನಗುನಗುತ್ತಲೇ ಸ್ವಾಗತಿಸಬಾರದೇಕೆ? ಎ೦ಬ ಯೋಚನೆ ಬ೦ದಿತು. > ಯೋಚನೆ ಬ೦ದಿದ್ದೇ ತಡ, ಅವರು ಒಮ್ಮೆ ದೀಘ೯ವಾದ ಉಸಿರನ್ನು ಬಿಟ್ಟರು. ಮುಖದಲ್ಲಿ ನಗು > ತ೦ದುಕೊ೦ಡರು. ಎಲ್ಲವೂ ಸರಿಯಾಗಿಬಿಟ್ಟಿದೆ ಎ೦ಬ೦ತೆ ವತಿ೯ಸತೊಡಗಿದರು. ಎದ್ದು > ಓಡಾಡತೊಡಗಿದರು. ಕಷ್ಟವಾಗುತ್ತಿತ್ತು. ಆದರೆ ಅವರು ಅದನ್ನು ಹೊರಗೆ ತೋರಿಸಿಕೊಳ್ಳದೆ > ಎಲ್ಲರೊಟ್ಟಿಗೆ ನಗುನಗುತ್ತಾ ಮಾತನಾಡತೊಡಗಿದರು. ಮನೆಯವರಿಗೆಲ್ಲ ಆಶ್ಚಯ೯! ಆದರೆ ಅವರ ಬದಲಾದ > ವತ೯ನೆಯಿ೦ದ ಸ೦ತೋಷ! ಮನೆಯ ವಾತಾವರಣವೂ ಬದಲಾಯಿತು. ಇವೆಲ್ಲದರ ಒಟ್ಟು ಪರಿಣಾಮ ಅವರ ಆರೋಗ್ಯದ > ಮೇಲೂ ಆಯಿತು. ನಿಧಾನವಾಗಿ ಸುಧಾರಣೆ ಕ೦ಡುಬ೦ದಿತು. > ವೈದ್ಯರುಗಳು ಹೇಳಿದ್ದ ಒ೦ದೆರಡು ವಾರಗಳ ಗಡುವು ಮುಗಿಯಿತು. ತಿ೦ಗಳುಗಳು ಕಳೆದವು. > ಕುಮಾರ್ರು ಮತ್ತೆ ವೈದ್ಯರ ಬಳಿ ಹೋದಾಗ ವೈದ್ಯರುಗಳಿಗೇ ಆಶ್ಚಯ೯! ಅವರು "ಕುಮಾರ್ರ ಆರೋಗ್ಯ > ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅವರ ಸಕಾರಾತ್ಮಕ ಚಿ೦ತನೆಯೇ ಹೊರತು ಮತ್ತೇನೂ > ಅಲ್ಲ' ಎ೦ದು ಘೋಷಿಸಿದರು. ಕುಮಾರ್ ರನ್ನೇ "ನಿಮ್ಮ ಆರೋಗ್ಯ ಸುಧಾರಣೆಯ ರಹಸ್ಯವೇನೆ'೦ದು > ಕೇಳಿದರು. ಆಗ ಕುಮಾರ್ರು ಹೇಳಿದ ಮಾತುಗಳು "ಈ ಕಾಯಿಲೆ ಬರದಿದ್ದರೂ ನಾನು ಎ೦ದೋ ಒ೦ದು ದಿನ > ಸಾಯಲೇಬೇಕಿತ್ತು. ಅಳುತ್ತಾ ಕುಳಿತು ಬದುಕಿನ ಕೊನೆಯ ದಿನಗಳನ್ನು ಕಳೆಯುವುದರ ಬದಲು > ನಗುನಗುತ್ತಾ ಬದುಕಲು, ಸಾವನ್ನು ಹಸನ್ಮುಖದಿ೦ದ ಸ್ವಾಗತಿಸಲು ನಿಧ೯ರಿಸಿದೆ. > ಹಸನ್ಮುಖಿಗಳನ್ನು ಕ೦ಡರೆ ಸಾವಿಗೆ ಸ೦ಕೋಚವಾಗುತ್ತದೇನೋ? ಅದು ತಾನು ಬರುವುದನ್ನು > ಮು೦ದೂಡುತ್ತಾ ಇದೆ' ಎ೦ದು ಗಟ್ಟಿಯಾಗಿ ನಕ್ಕರ೦ತೆ. ಇದಾದ ಹತ್ತು ವಷ೯ಗಳ ಕಾಲ ಕುಮಾರ್ > ಬದುಕಿದ್ದರು. ಒ೦ದು ಸಕಾರಾತ್ಮಕ ಚಿ೦ತನೆ, ತಾವೇ ತ೦ದುಕೊ೦ಡ ಹಸನ್ಮುಖ ಅವರ ಬದುಕಿನ > ಹಾದಿಯನ್ನೇ ಬದಲಿಸಿದವು! > ಈಗ ನಾವೂ ಯೋಚಿಸೋಣ. ನಮಗೂ ಅ೦ತಹ ಸಕಾರಾತ್ಮಕ ಚಿ೦ತನೆ ಮಾಡಲು ಸಾಧ್ಯವಿಲ್ಲವೇ? ಎಷ್ಟು ದಿನ > ಇರುತ್ತೇವೆ೦ಬುದು ನಮಗ್ಯಾರಿಗೂ ಗೊತ್ತಿಲ್ಲ. ಇರುವಷ್ಟು ದಿನ ಹಸನ್ಮುಖರಾಗಿ > ಬದುಕಬಹುದಲ್ಲವೇ? ಕುಮಾರ್ರು ಹೇಳಿದ೦ತೆ ಹಸನ್ಮುಖಿಗಳನ್ನು ಕ೦ಡರೆ ಸಾವಿಗೆ ಸ೦ಕೋಚ > ಉ೦ಟಾಗುತ್ತದೆ ಎ೦ಬುದನ್ನು ಅಥ೯ ಮಾಡಿಕೊಳ್ಳಬಹುದಲ್ಲವೇ? > ವಿಶ್ವವಾಣಿ ಸಂಗ್ರಹ:ಶೇಖರಪ್ಪ.ಹೆಚ್.ಕೆ ಸ.ಪ್ರೌ.ಶಾಲೆ.ಬಳ್ಳಾವರ > > shivaraj raj <[email protected]> wrote: > > Old story > On Apr 21, 2016 12:41 PM, "H D Basavaraj Naik" <[email protected]> > wrote: > >> 😿ಚಿಂತೆಯಾಕೆ >> >> ಲೈಫಲ್ಲಿ ಯಾರಿಗೆ ಪ್ರಾಬ್ಲಮ್ಸ್ ಇಲ್ಲಾ ಹೇಳಿ...? >> ಎಲ್ರಿಗೂ ಇರುತ್ವೆ ಅಲ್ವಾ....? >> ನಮ್ಮ ಸಮಸ್ಯೆಗಳು ಚಿಕ್ಕದೋ-ದೊಡ್ಡದೋ, ನಾವಂತೂ ದಿನವೂ ಅದರ ಬಗ್ಗೆನೇ ಚಿಂತೆ ಮಾಡ್ತಾನೆ >> >> 😃 ನಿಮ್ಮ ಸಮಸ್ಯೆಗಳಿಗೆ ಕೊಂಚ ರಿಲೀಫ್ ಸಿಗಲೆಂದೆ ನಿಮಗೊಂದು ಸಣ್ಣ ಕಥೆ ಹೇಳ್ತೀನಿ. >> ಓದಿ., >> ಈ ಸಣ್ಣ ಕಥೆ ನಿಮ್ಮಲ್ಲಿ ದೊಡ್ಡ ಬದಲಾವಣೆ ತರಬಹುದು >> >> ಆ ದಿನ ಕಾಲೇಜೊಂದರ ಪ್ರೊಫೆಸರ್ ಒಬ್ಬರು ತಮ್ಮ ಉಪನ್ಯಾಸ ಪ್ರಾರಂಭಿಸುವ ಪೀಠಿಕೆ ಹಾಕಿದರು. >> >> ಅವರು ತಮ್ಮ ಕೈಯಲ್ಲಿ ನೀರು ತುಂಬಿದ ಗ್ಲಾಸನ್ನು ಹಿಡಿದು ವಿದ್ಯಾರ್ಥಿಗಳಿಗೆ ಪ್ರಶ್ನೆ >> ಕೇಳಿದರು. >> 👉🏼ಪ್ರೊಫೆಸರ್:- ಈ ಗ್ಲಾಸಿನ ತೂಕ ಎಷ್ಟಿರಬಹುದು? >> >> 👉🏼ವಿದ್ಯಾರ್ಥಿಗಳು;- ಬಹುಶಃ 500gms, 200gms, ಅಥವಾ 125gms? (ಹೀಗೆ ಎಲ್ಲರೂ >> ಊಹಿಸಿ ಹೇಳಿದರು), >> >> 👉🏼ಪ್ರೋ:- ಇರಬಹುದು, ಈ ಗ್ಲಾಸನ್ನು ನಾನು ಹೀಗೆ ನನ್ನ ಕೈಯಲ್ಲಿ ಒಂದೆರೆಡು ನಿಮಿಷ >> ಹಿಡಿದುಕೊಂಡರೆ ಏನಾಗುತ್ತೆ? >> 👉🏼ವಿ.ಗಳು:-ಏನೂ ಆಗಲ್ಲ ಸರ್. >> 👉🏼ಪ್ರೋ:- ಓಕೆ .ಒಂದುಗಂಟೆಯವರೆಗೆ ಹಿಡಿದುಕೊಂಡ್ರೆ? >> 👉🏼ಒಬ್ಬ ವಿದ್ಯಾರ್ಥಿ :- ನಿಮ್ಮ ಕೈ ನೋಯುತ್ತೆ ಸರ್, >> >> 👉🏼ಪ್ರೊ:- ನಿಜ, ಒಂದಿಡಿ ದಿನ ಈ ಗ್ಲಾಸನ್ನು ಹಿಡಿದುಕೊಂಡು ನಿಂತ್ರೆ ಏನಾಗುತ್ತೆ? >> >> 👉🏼ವಿ.1:--ಸರ್ ನಿಮ್ಮ ಕೈ ತುಂಬಾ ನೋಯುತ್ತೆ, >> 👉🏼ವಿ.2:-ಸರ್ ನಿಮ್ಮ ಕೈಯಲ್ಲಿನ ಸ್ನಾಯುಗಳ ಸೆಳೆತ ಉಂಟಾಗಿ ನಿಮ್ಮ ಕೈ >> ಮರಕಟ್ಟಿದಂತಾಗುತ್ತೆ. >> 👉🏼ವಿ.3:- ಸರ್ ನಿಮ್ಮ ಕೈಗೆ ಪ್ಯಾರಲಾಸಿಸ್ ಆಗ್ಬಹುದು. ಆಗ ನೀವು ಗ್ಯಾರಂಟಿ >> ಆಸ್ಪತ್ರೆ ಸೇರಬೇಕಾಗುತ್ತದೆ. >> >> 👉🏼ಪ್ರೊ:- ವೆರೀ ಗುಡ್, ನೀವು ಹೇಳಿದ್ದೆಲ್ಲಾ ಆಗುತ್ತೆ ನಿಜ, ಆದ್ರೆ ಹಾಗಾದ ಮೇಲೆ >> ನಾನು ಹಿಡಿದುಕೊಂಡಿದ್ದ ಗ್ಲಾಸಿನ ತೂಕದಲ್ಲಿ ಏನಾದರೂ ಬದಲಾವಣೆ ಆಗುತ್ತಾ? >> >> 👉🏼ವಿ.ಗಳು:- ಇಲ್ಲಾ ಸರ್..! >> >> 👉🏼ಪ್ರೊ:- ಹಾಗಾದರೆ ನನ್ನ ಕೈ ನೋವಾಗಲು >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/kannadastf. >> To view this discussion on the web, visit >> https://groups.google.com/d/msgid/kannadastf/nixguyatuk3jsronaku7ddi1.1461225647199%40email.android.com >> <https://groups.google.com/d/msgid/kannadastf/nixguyatuk3jsronaku7ddi1.1461225647199%40email.android.com?utm_medium=email&utm_source=footer> >> . >> For more options, visit https://groups.google.com/d/optout. >> >> -- ರಾ.ಸುಧಾಕರ ಬಿ.ಆರ್.ಪಿ.(ಪ್ರೌಢ) ಕಲಾ ಬಿ.ಆರ್.ಸಿ. ಬಾಗೇಪಲ್ಲಿ ,ಚಿಕ್ಕಬಳ್ಳಾಪುರ ಜಿಲ್ಲೆ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAP6ddBNa_ZqX8qgUr027u3G9PfKrhfsvEoRCY2c8UHh31Yi3AA%40mail.gmail.com. For more options, visit https://groups.google.com/d/optout.
