Sent from my vivo smart phone

Virabhadraiah Ym <[email protected]> wrote:

>ರವಿವಾರದ ವಿಶೇಷ
>          *****************
>              ಅಷ್ಟವಿಧಾರ್ಚನೆ
>             ^^^^^^^^^^^^^^^^
>ಅಷ್ಟವಿಧಾರ್ಚನೆ:-ಎಂಟು ರೀತಿಯ ಪೂಜೆಗಳು(ಸತ್ಕಾರ,ಪ್ರಾರ್ಥನೆಗಳು)
>ಈ ಅಷ್ಟವಿಧಾರ್ಚನೆ ಕನ್ನಡ ಸಾಹಿತ್ಯ
>ದ ಪ್ರಪ್ರಥಮ ಕವಯಿತ್ರಿ ಅಕ್ಕಮಹಾ
>ದೇವಿ ಯವರ ವಚನವೊಂದರಲ್ಲಿ ಅರ್ಥವತ್ತಾಗಿ ಮೂಡಿಬಂದಿದೆ.
>                  ವಚನಗಳು
>                -------------------
>ತನುಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
>ಮನ ಕರಗದವರಲ್ಲಿ ಪುಷ್ಪವನೊಲ್ಲೆ
>ಯಯ್ಯಾ ನೀನು
>ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
>ಅಱಿವು ಕಣ್ದಱೆಯದವರಲ್ಲಿ ಆರತಿ
>ಯ ನೊಲ್ಲೆಯಯ್ಯಾ ನೀನು
>ಭಾವ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
>ಪರಿಣಾಮಿಗಳಲ್ಲದವರಲ್ಲಿ ನೈವೇದ್ಯ
>ವ ನೊಲ್ಲೆಯಯ್ಯಾ ನೀನು
>ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
>ಹೃದಯಕಮಲ ಅರಳದವರಲ್ಲಿ 
>ಇರಲೊಲ್ಲೆಯಯ್ಯಾ ನೀನು
>ಎನ್ನಲ್ಲಿ ಏನುಂಟೆಂದು ಕರಸ್ಥಳವ
>ನಿಂಬು ಗೊಂಡೆ, 
>ಹೇಳಾ ಚನ್ನಮಲ್ಲಿಕಾರ್ಜುನಯ್ಯಾ
>ಈ ರೀತಿ ಅಷ್ಟವಿಧದ ಅರ್ಚನೆ ಮಾಡಿದರೂ ನೆಲಸದವ ನನ್ನಲ್ಲಿ ಏನೂ  ಇರದಿದ್ದರೂ ನನ್ನ ಕರಸ್ಥಳದಲ್ಲಿ 
>ನೆಲೆಯೂರಿರುವೆಯಾ ?
>ಚನ್ನಮಲ್ಲಿಕಾರ್ಜುನಯ್ಯಾ 
>ದೇವಾ !ಎಂದು ದೇವರನ್ನು
>ಪ್ರಶ್ನಿಸುತ್ತಾಳೆ.
>              ಅಷ್ಟವಿಧಾರ್ಚನೆಗಳು
>           ********************
>೧)ಉದಕಾರ್ಚನೆ(ಮಜ್ಜನಾಭಿಷೇಕ)
>೨)ಗಂಧಾರ್ಚನೆ(ಪರಿಮಳಯುಕ್ತ ದ್ರವ್ಯ ಲೇಪನ)
>೩)ಪುಷ್ಪಾರ್ಚನೆ(ಹೂವುಗಳಿಂದ ಪೂಜೆ)
>೪)ಅಕ್ಷತಾರ್ಚನೆ(ಮಂಗಲಕರ ಅಕ್ಕಿಕಾಳಿನಿಂದ ಪೂಜೆ)
>೫)ಆರತಿ(ಮಂಗಲದೀಪದಿಂದ ಬೆಳಗುವುದು)
>೬)ಧೂಪಾರ್ಚನೆ(ಸುಡುವ ಸುಗಂಧ ದ್ರವ್ಯ(ಕರ್ಪೂರ)ದಿಂದ ಪೂಜೆ)
>೭)ನೈವೇದ್ಯ(ಹುಗ್ಗಿ ಹೋಳಿಗೆ,ಇತರೆ ಪದಾರ್ಥಗಳನ್ನು ಎಡೆಮಾಡುವುದು)
>೮)ತಾಂಬೂಲದಾರ್ಚನೆ(ವೀಳ್ಯದೆಲೆ,ಅಡಿಕೆ )
>ಈ ಮೇಲಿನಂತೆ ದೇವರಿಗೆ ಅಷ್ಟಾರ್ಚನೆ ಮಾಡುವರು.
>^^^^^^^^^^^^^^^^^^^^^^^^^^.
>
>On 20 Feb 2017 9:22 p.m., "naveen hm`" <[email protected]> wrote:
>Yes nanu maklige idne odisidhe... Dull iro maklu tumba saralavaagi pass 
>agidharel
>
>17 ಫೆಬ್ರು. 2017 5:22 PM ರಂದು, "HARISH.N N" <[email protected]> ಅವರು 
>ಬರೆದಿದ್ದಾರೆ:
>Second language Kannada kalisi sir 
>On Feb 16, 2017 9:39 PM, "Manju Bk" <[email protected]> wrote:
>-- 
>1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>- 
>https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform
>2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
>http://karnatakaeducation.org.in/KOER/en/index.php/Portal:ICT_Literacy
>4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
>-http://karnatakaeducation.org.in/KOER/en/index.php/Public_Software
>--- 
>You received this message because you are subscribed to the Google Groups 
>"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>To unsubscribe from this group and stop receiving emails from it, send an 
>email to [email protected].
>To post to this group, send email to [email protected].
>For more options, visit https://groups.google.com/d/optout.
>-- 
>1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>- 

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to