ಚಳಿಗಾಲದ ಒಂದು ದಿನ ಕಳ್ಳರ ಗುಂಪೊಂದು ಅರುಣೋದಯದ ಸಮಯದಲ್ಲಿ ಮಗುವೊಂದನ್ನು ಕದ್ದು, ಕಾಡಂಚಿನ ದೇವಾಲಯಕ್ಕೆ ಕರೆತಂದರು.ಅತ್ಯಂತ ಸುಂದರವಾದ ಆ ಮಗುವಿನ ಅಷ್ಟೈಶ್ವರ್ಯದಿಂದ ಕೂಡಿದ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಸುವುದು ಅವರ ಉದ್ದೇಶವಾಗಿತ್ತು.ಆದರೆ ಸದಾನಂದದಿಂದ ಕೂಡಿದ, ಜಗಜ್ಯೋತಿಯಂತೆ, ಶರಶ್ಚಂದ್ರನಂತೆ ಕಂಗೊಳಿಸುತ್ತಿದ್ದ ಆ ಮಗು,ಹೊಸಗನ್ನಡ ವಾಙ್ಮಯದಲ್ಲಿ, ಅಬ್ದಿಯಮೊರೆತದಂತೆ ದಿಗಂತವನ್ನೆಲ್ಲ ವ್ಯಾಪಿಸುವಂತೆ ಆಡಿದ ಮಾತುಗಳು ಅವರ ಮನವನ್ನು ಮುಟ್ಟಿ, ದಿಙ್ಮೂಢರಾಗುವಂತೆ ಮಾಡಿದವು.ಇದರಿಂದ ಅವರ ಮನ್ವಂತರದ ಭಾಗ್ಯ ತೆರೆದು, ಹೊಸಗಾಲದ ಷಡಾನನರಂತೆ , ಮನಶ್ಯಾಂತಿಯಿಂದ ಹೂಬುಟ್ಟಿಯಿಂದ ಹೂಗಳ ತೆಗೆದು, ಪೂಜಿಸಿ, ಆ ಮಗುವನ್ನು ಸನ್ಮಾನಿಸಿ ಕಳುಹಿಸಿಕೊಟ್ಟರು.
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
