I T ಸಾಪ್ಟವೇರ ಕಲಸಿ ಸರ್
On Feb 5, 2018 8:28 PM, "Mahantagoud Patil" <[email protected]> wrote:

> 🙏💐🙏💐🙏💐🙏💐🙏💐🙏
>
> *ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು*
>
> 🙏 *ಜಿಲ್ಲಾಧ್ಯಕ್ಷರ ಸಭೆ ಹಾಗೂ ಮಾನ್ಯ ಮುಖ್ಯ ಮಂತ್ರಿಗಳ ಭೇಟಿ ಮಾಹಿತಿ*🙏
>
> *ಇಂದು ಬೆಳಗ್ಗೆ ಬೆಂಗಳೂರಿನ ಕೇಂದ್ರ ಸರ್ಕಾರಿ ನೌಕರರ ಸಂಘದಲ್ಲಿ ಮಾನ್ಯ
> ರಾಜ್ಯಾಧ್ಯಕ್ಷರಾದ ಶ್ರೀ ಬಿಪಿ ಮಂಜೇಗೌಡ ರವರ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ
> ಜಿಲ್ಲಾಧ್ಯಕ್ಷರಗಳ ಸಭೆಯನ್ನು ಕರೆಯಲಾಗಿತ್ತು. ಬಹಳ ಪ್ರಮುಖವಾಗಿ ಆರನೇ ವೇತನ ಆಯೋಗಕ್ಕೆ
> ಸಂಬಂಧಿಸಿದಂತೆ ಇಂದು ಮಾನ್ಯ ಮುಖ್ಯಮಂತ್ರಿಗಳ ಬಳಿ ಚರ್ಚಿಸಬೇಕಾದ ಪ್ರಮುಖವಾದ ವಿಷಯಗಳ
> ಬಗ್ಗೆ ಚರ್ಚಿಸಿ ಅಂತಿಮವಾಗಿ ಈ ಕೆಳಕಂಡ ವಿಷಯಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದೆ
> ಪ್ರಸ್ತಾಪಿಸಲು ಸಭೆಯಲ್ಲಿ* *ತೀರ್ಮಾನಿಸಲಾಯಿತು.*👇
>
> 👉 *1.ಆರನೇ ವೇತನ ಆಯೋಗ  ಶಿಫಾರಸ್ಸು ಮಾಡಿರುವ ಶೇಕಡ 30% ಅನ್ನು ನೀಡಿದ್ದಾಗಿಯೂ ಕೂಡ
> ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ 15% ರಷ್ಟು ಕನಿಷ್ಠ ವೇತನದ ವ್ಯತ್ಯಾಸ
> ಮುಂದುವರಿಯುತ್ತದೆ. ಆ  ಕಾರಣಕ್ಕಾಗಿ ಶೇ 45%ರಷ್ಟು  ಫಿಟ್ಮೆಂಟ್ ಸೌಲಭ್ಯವನ್ನು ನೀಡುವ
> ಮೂಲಕ  ವೇತನದಲ್ಲಿ ವಿಲೀನ ಮಾಡಲು ಸರ್ಕಾರದ ಮುಂದೆ ಪ್ರಸ್ತಾಪಿಸಲು  ತೀರ್ಮಾನಿಸಲಾಯಿತು.*
>
> 👉 *2.ಕೇಂದ್ರ ಸರ್ಕಾರಿ ನೌಕರರಿಗೆ ಇರುವ ಕನಿಷ್ಠ ವೇತನ 21000.00 ದರದಲ್ಲಿ ರಾಜ್ಯ
> ಸರ್ಕಾರಿ ನೌಕರರಿಗೂ 21000.00 ದರದಲ್ಲಿ ಕನಿಷ್ಠ  ವೇತನವನ್ನು ನಿಗದಿ ಮಾಡಬೇಕೆಂದು
> ತೀರ್ಮಾನಿಸಲಾಯಿತು.*
>
> 👉  *3.ವೇತನ ಆಯೋಗ ಶಿಫಾರಸು ಮಾಡಿರುವುದನ್ನು ಮಾರ್ಪಡಿಸಿ ದಿನಾಂಕ 1.4.2017 ರಿಂದ
> ಜಾರಿಗೆ ಬರುವಂತೆ ಆರ್ಥಿಕ ಸೌಲಭ್ಯಗಳು ಹಾಗೂ ವೇತನ ನಿಗದಿಯನ್ನು ಮಾಡಬೇಕೆಂದು
> ತೀರ್ಮಾನಿಸಲಾಯಿತು.*
>
> 👉  *4.ಆರನೇ ವೇತನ ಆಯೋಗ ರೊ 400-3100  ದರದಲ್ಲಿ ವಾರ್ಷಿಕ ಬಡ್ತಿ  ದರವನ್ನು ಶಿಫಾರಸು
> ಮಾಡಿದ್ದು,ಸದರಿ  ವಾರ್ಷಿಕ ಬಡ್ತಿ ದರವನ್ನು ನೆರೆಯ ರಾಜ್ಯದ ಮಾದರಿಯಲ್ಲಿ ಮಾರ್ಪಡಿಸಿ
> 500-6500 ದರದಲ್ಲಿ ನೀಡುವಂತೆ ರಾಜ್ಯ ಸರ್ಕಾರದ ಮುಂದೆ ಮಂಡಿಸಲು ತೀರ್ಮಾನಿಸಲಾಯಿತು*
>
> 👉 *5.ವೇತನ ಆಯೋಗ ತನ್ನ ಶಿಫಾರಸಿನಲ್ಲಿ ನಗರ ಪರಿಹಾರ ಭತ್ಯೆಯನ್ನು ಎ. ಬಿ .ವರ್ಗದ
> ನಗರಗಳಿಗೆ ರೂ.600.00 ಗಳಿಗೆ ಶಿಫಾರಸು ಮಾಡಿದ್ದು ಅದನ್ನು ಮಾರ್ಪಡಿಸಿ ಹೆಚ್ಚುವರಿಯಾಗಿ ರೂ
> 1300.00 ನಿಗದಿಪಡಿಸಲು  ಸಭೆ ತೀರ್ಮಾನಿಸಿತು. 6.ಅರ್ಹತಾದಾಯಕ ಸೇವೆಯನ್ನು 33 ವರ್ಷಗಳಿಂದ
> 25 ವರ್ಷಗಳಿಗೆ ಇಳಿಸಲು ಸಭೆಯು ತೀರ್ಮಾನಿಸಿತು.*
>
>  *👉 7.ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಒಟ್ಟಾರೆಯಾಗಿ ನೂತನ ಪಿಂಚಣಿ
> ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮುಂದುವರಿಸಲು ಸಭೆಯು ತೀರ್ಮಾನಿಸಿತು*
>
> 👉 *8).1.1.2018ರಿಂದ ಜಾರಿಗೆ ಬರುವಂತೆ ಬಾಕಿ ಇರುವ ತುಟ್ಟಿ ಭತ್ಯೆಯನ್ನು ಮಂಜೂರು
> ಮಾಡಲು ವಿನಂತಿಸಲು ತೀರ್ಮಾನಿಸಲಾಯಿತು*.
>
>   👉 *ಮೇಲ್ಕಂಡ ಎಲ್ಲಾ ಪ್ರಮುಖ 8 ವಿಚಾರಗಳ ಬಗ್ಗೆ  ಸಮಸ್ತ ಸರ್ಕಾರಿ ನೌಕರರ
> ಶ್ರೇಯೋಭಿವೃದ್ಧಿ ಹಾಗೂ ಹಿತರಕ್ಷಣೆ- ಕ್ಷೇಮಾಭಿವೃದ್ಧಿ ಯನ್ನು   ಗಮನದಲ್ಲಿಟ್ಟುಕೊಂಡು
> ಸಮಸ್ತ ರಾಜ್ಯದ ಸರ್ಕಾರಿ ನೌಕರರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಈ ವಿಚಾರಗಳನ್ನು ಅವರ*
> *ಗಮನಕ್ಕೆ ತಂದು ಅವರ ಮನವೊಲಿಸಿ ಈ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಭೆಯು ತೀರ್ಮಾನಿಸಿತು
> . ನಂತರ ಸಂಜೆ ಆರು ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರ ಸಂಬಂಧ  ಆಯವ್ಯಯದ
> ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಅಂಶಗಳನ್ನು ಕೂಡ ಗಮನಿಸಿ ಈ ಎಲ್ಲ ವಿಚಾರಗಳ ಬಗ್ಗೆ
> ಸಕಾರಾತ್ಮಕವಾಗಿ ಸ್ಪಂದಿಸಿ  ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಸರ್ಕಾರಿ
> ನೌಕರರಿಗೆ ಅನುಕೂಲವಾಗುವ ಎಲ್ಲ ಅಂಶಗಳನ್ನು ಕೂಡ* *ಪರಿಗಣಿಸುತ್ತೇನೆ೦ಬ ಸ್ಪಷ್ಟ
> ಭರವಸೆಯನ್ನು ನಿಯೋಗಕ್ಕೆ ನೀಡಿದ್ದಾರೆ .ಹಾಗೂ ರಾಜ್ಯ ಮಟ್ಟದ ಸರ್ಕಾರಿ ನೌಕರರ
> ಸಮ್ಮೇಳನವನ್ನು ದಿನಾಂಕ 3.3.2018 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡಲು ಮಾನ್ಯ
> ಮುಖ್ಯಮಂತ್ರಿಗಳು ಒಪ್ಪಿದ್ದು ಆ ಕಾರ್ಯಕ್ರಮದಲ್ಲಿ ಸರ್ಕಾರಿ ಆದೇಶವನ್ನು ಹೊರಡಿಸುವುದಾಗಿ
> ಸಹ ತಿಳಿಸಿದ್ದಾರೆ*
>
> 🙏💐 *ಇಂದ*💐🙏
>
> *ಶ್ರೀ.ಹಣಮಂತ.(ರಾಜು) ಲೆಂಗಟಿ*
> *ಕಲಬುರಗಿ ಜಿಲ್ಲಾಧ್ಯಕ್ಷರು*
> *ಕ.ರಾ.ಸ.ನೌ.ಸಂಘ*
>
> *ಶ್ರೀ.ಮಹಾಂತಗೌಡ.ಟಿ.ಪಾಟೀಲ*
> *ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು*
> *ಕ.ರಾ.ಪ್ರಾ.ಶಾ.ಶಿ.ಸಂಘ (ರಿ) ಬೆಂಗಳೂರು*
>
>
> 🙏💐🙏💐🙏💐🙏💐🙏💐🙏
>
> --
> You received this message because you are subscribed to the Google Groups
> "KSHST" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> To view this discussion on the web visit https://groups.google.com/d/
> msgid/kshst/CAL8OgzCkpW8cfwzy9t62o3c5Fq51YXxSPvDOJZLw6VQxrWvPfg%40mail.
> gmail.com
> <https://groups.google.com/d/msgid/kshst/CAL8OgzCkpW8cfwzy9t62o3c5Fq51YXxSPvDOJZLw6VQxrWvPfg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CABTATnLG%3D%3Dh3gXevK%3DMy92VsMbnQ42F5uPZkRE-vmeei-QgCAw%40mail.gmail.com.
For more options, visit https://groups.google.com/d/optout.
  • ... Mahantagoud Patil
    • ... Shankar Lamani ಶಿಕ್ಷಕರು ಸರಕಾರಿ ಪೌಢಶಾಲೆ . ಸುನ್ನಾಳ

Reply via email to