[Kannada STF-20501] India’s Silicon Valley Is Dying of Thirst. Your City May Be Next
Dear teachers, Perhaps the most important, certainly one of the most important steps young citizens need to learn is to conserve water and water sources ... at a micro level this means rain water harvesting, de-silting and protecting water bodies, reducing consumption to the essential minimum at a macro level this requires policy/structural changes regarding the use of water and the treatment of rivers, lakes and other water bodies in our country. Treating nature and natural resources as something to conserve and protect, instead of 'exploiting' these for 'progress' may need to become a lesson worth repeating in our education Please read the article below on the severe water crisis in Bengaluru and how it may result in the city becoming un-livable. and to think that the fate of Bengaluru is better than many other towns and villages of our country ... The Hindu newspaper today is carrying a 7 series write-up on the severe drought situation in India.. available on http://www.thehindu.com/specials/dry-days/article18264354.ece ... These articles are quite thought provoking and chilling please do read ... and comment on how we can bring in these ideas into our classrooms . regards Guru source - https://www.wired.com/2017/05/why-bangalores-water-crisis-is-everyones-crisis/ India’s Silicon Valley Is Dying of Thirst. Your City May Be Next On the outskirts of Bangalore one morning last summer, a sullen young man named Manjunath stood high atop a cocoa-colored 1,850-gallon tanker truck, waiting for its belly to fill with water. The source of the liquid was a bore well, a cylindrical metal shaft puncturing hundreds of feet down into the earth. An electric pump pulled the water up from the depths and into a concrete cistern; from there, a hose snaked across the mud and weeds and plugged into Manjunath’s truck. As the water gushed into the tanker, a muffled sound emerged, like rain on a tin-sheet roof. Once the tank was full, Manjunath disconnected the hose, climbed down, and settled into the truck’s cab. Then he drove out through a web of newly tarred back streets in the suburb of Whitefield. He passed rows of half-finished buildings, still gray from raw cement, and he honked often so that motorcycles and pedestrians could scurry out of the way. Whitefield’s roadways are almost always coagulated with traffic. Over the past two decades, the area has become home to major outposts of Oracle, Dell, IBM, and GE, as well as countless IT parks—proud, gleaming edifices that Uber drivers here recognize as major landmarks. When people describe Bangalore as India’s Silicon Valley, they’re really talking about Whitefield. From the altitude of the truck’s cab, though, Whitefield looked somewhat less impressive—smaller and flimsier, even more starved for space than it already was. After a quarter of an hour, Manjunath turned through a back gate of the campus belonging to Huawei, the Chinese telecommunications firm known for its sleek, inexpensive smartphones. He made his way to a corner of the parking lot. By the wall, under some plants, he found a metal water pipe that poked up out of the soil. A length of rubber tubing had been affixed shoddily to the pipe’s inlet valve, and Manjunath spent a few minutes using a handy rock to hammer the tubing tight over the valve’s mouth. Then he fastened the other end of the tube over his tanker’s outlet, turned on the spigot, and sat down near his truck to pick his teeth as his cargo unloaded. Water tankers await their turn at a filling station near the Bangalore suburb of Whitefield. Water tankers await their turn at a filling station near the Bangalore suburb of Whitefield.Mahesh Shantaram Bangalore has a problem: It is running out of water, fast. Cities all over the world, from those in the American West to nearly every major Indian metropolis, have been struggling with drought and water deficits in recent years. But Bangalore is an extreme case. Last summer, a professor from the Indian Institute of Science declared that the city will be unlivable by 2020. He later backed off his prediction of the exact time of death—but even so, says P. N. Ravindra, an official at the Bangalore Water Supply and Sewerage Board, “the projections are relatively correct. Our groundwater levels are approaching zero.” Bangalore, once famous for its hundreds of lakes, now has only 81. The rest have been filled and paved over. Every year since 2012, Bangalore has been hit by drought; last year Karnataka, of which Bangalore is the capital, received its lowest rainfall level in four decades. But the changing climate is not exclusively to blame for Bangalore’s water problems. The city’s growth, hustled along by its tech sector, made it ripe for crisis. Echoing urban patterns around the world, Bangalore’s population nearly doubled from 5.7 million in 2001 to 10.5 million today. By 2020 more than 2 million IT professionals are expected to live here. Through the 2000s,
[Kannada STF-20500] *ಮಹರ್ಷಿ ಭಗೀರಥ ಚರಿತ್ರೆ*
*ಮಹರ್ಷಿ ಭಗೀರಥ ಚರಿತ್ರೆ* *ಕೋಶಲ ದೇಶ ಎಂಬುದು ಒಂದು ರಾಜ್ಯ. ಅಯೋಧ್ಯಾ ಅದರ ರಾಜಧಾನಿ, ಸಗರ ಚಕ್ರವರ್ತಿಯು ಅಲ್ಲಿ ರಾಜ್ಯಭಾರ ಮಾಡುತ್ತಿದ್ದನು. ಸಗರ ಚಕ್ರವರ್ತಿಗೆ ಒಬ್ಬರು ಹೆಂಡಂದಿರು. ವಿಧರ್ಬರಾಜನ ಮಗಳು ಕೇಶಿನಿ ಮೊದಲನೇ ಹೆಂಡತಿ, ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ ಎರಡನೇ ಹೆಂಡತಿ, ಸಗರ ಚಕ್ರವರ್ತಿಯು ತುಂಬಾ ಒಳ್ಳೆಯ ದೊರೆ, ಶಕ್ತಿವಂತನು ಹಾಗೂ ಅವರ ಪರಾಕ್ರಮ ಜಗತ್ತಿಗೆ ಹೆಸರಾಗದು. ಸಗರ ಚಕ್ರವರ್ತಿಯು ತೊಂಭತ್ತೊಂಭತ್ತು ಅಶ್ವಮೇಧಯಾಗ ಮಾಡಿ ಪ್ರಸಿದ್ದನಾಗಿದ್ದನು. ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ಅನಂದದಿಂದ ಇದ್ದರು. ಆದರೆ ಇಷ್ಟೆಲ್ಲ ವೈಭವ, ಸುಖ ತುಂಬಿದ್ದರೂ ರಾಜನಿಗೆ ಸಮಾಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ ಇರಲಿಲ್ಲ. ಇದೇ ಚಿಂತೆ ಕೊನೆಗೆ ಜೀವನದಲ್ಲೆ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟು ಹೋದ. ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ ಸಿಕ್ಕಿತ್ತು. ಅದರ ಹೆಸರು “ “ಭೃಗುಪ್ರಸವಣ” ಎಂದು ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ ನಿಂತರು. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು ಪಡೆಯುವ ಹಂಬಲವಿಟ್ಟುಕೊಂಡು ಸಗರ ಚಕ್ರವರ್ತಿ ಅತೀ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು. ಸಮಯ ಕಳೆದಂತೆ ಅವನ ತಪ್ಪಿಸಿನ ತೀವ್ರತೆ ಹೆಚ್ಚಿತು. ಸಗರನ ಉಗ್ರ ತಪ್ಪಿಸಿಗೆ ಮೆಚ್ಚಿ ಭೃಗು ಖುಷಿಗಳು ಪ್ರತ್ಯಕ್ಷರಾದರು. ಸಗರನು ಅವನ ಪತ್ನಿಯರು ಅವರಿಗೆ ನಮಸ್ಕಾರ ಮಾಡಿ ನಮಗೆ ಮಕ್ಕಳಾಗುವಂತೆ ವರ ನೀಡಿ, ವಂಶ ಮುಂದುವರೆಯುವಂತೆ ಮಾಡಿ ಎಂದು ಬೇಡಿಕೊಂಡರು. ಭೃಗು ಮಹರ್ಷಿಗಳು ಸಂತೃಪ್ತರಾಗಿ ರಾಜಾ ಚಿಂತಿಸಬೇಡಾ ನಿನ್ನ ತಪಸ್ಸಿನಿಂದ ನಿನಗೆ ಮಕ್ಕಳು ಆಗುತ್ತಾರೆ. ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶೋದ್ಧಾರಕನಾದ ಒಬ್ಬ ಮಗನು, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳು ಕೀರ್ತಿ ಪಡೆಯುವವರೂ ಆದ 60 ಸಹಸ್ರ ಮಕ್ಕಳು ಹುಟ್ಟುತ್ತಾರೆ ಎಂದು ವರ ನೀಡಿದರು. ರಾಣಿಯರಿಗೆ ಬಹು ಸಂತೋಷವಾಯಿತು ಜೊತೆಗೆ ಕುತೂಹಲಕಾಡಿತು ಯಾರಿಗೆ ಯಾವ ಮಗು? ಎಂದು ಮಹರ್ಷಿಗಳನ್ನು ಕೇಳಿದರು. ಅವರು ನೀವೆ ಆರಿಸಿಕೊಂಡು ಹೇಳಿ ಎಂದರು ಹಿರಿಯಳಾದ ಕೇಶಿನಿ ವಂಶೋದ್ದಾರನಾದ ಒಬ್ಬ ಮಗ ನನಗೆ ಸಾಕು ಎಂದಳು ಕಿರಿಯ ಹೆಂಡತಿ ಸುಮತಿ ವೀರರು ಕೀರ್ತಿವಂತರು ಆದ ಬಹುಮಂದಿ ಮಕ್ಕಳ ತಾಯಿಯಾಗುವುದೇ ನನ್ನ ಆಸೆ ಎಂದಳು. ಮಹರ್ಷಿಗಳು ನಗು ನಗುತ್ತಾ “ತಥಾಸ್ತು” ಎಂದು ಹೇಳಿ ಅಲ್ಲಿಂದ ತೆರಳಿದರು ಸಗರನು ಆನಂದದಿಂದ ರಾಜಧಾನಿಗೆ ಹಿಂದುರಿಗಿದನು.* “ *ಸ್ವಲ್ಪ ಕಾಲ ಕಳೆಯಿತು. ಇಬ್ಬರೂ ರಾಣಿಯರು ಗರ್ಭವತಿಯರಾದರು. 9 ತಿಂಗಳಾದೊಡನೆ ಕೇಶನಿಗೊಂದು ಗಂಡು ಮಗು ಆಯಿತು*. *ರಾಜನಿಗೆ ಅಷ್ಟೇ ಅಲ್ಲ ರಾಜ್ಯಕ್ಕೆಲ್ಲಾ ಆನಂದವಾಯಿತು. ರಾಜ ಕುಮಾರನ ಜನನ ಆಯಿತೆಂದು ಬೀದಿ ಬೀದಿಗಳಲ್ಲಿ ಸಂಭ್ರಮದಿಂದ ಉತ್ಸವ ಮಾಡಿದರು. ಮಗನಿಗೆ ಅಸಮಂಜನೆಂದು ಹೆಸರಿಟ್ಟರು. ಅಸಮಂಜನಿಗೆ ಒಬ್ಬ ಮಗನಾದನು ಅವನ ಹೆಸರು ಅಂಶುಮಂತ* *ನಗರ ಮಹಾರಾಜರಿಗೆ ಮತ್ತೊಂದು ಯೋಜನೆ ಬಂತು. ತೊಂಬತ್ತೋಂಭತ್ತು ಅಶ್ವಮೇದಯಾಗ ಮಾಡಿದ್ದಾಗಿದೆ. ಇಷ್ಟೊಂದು ಮಕ್ಕಳ ಬೆಂಬಲದಿಂದ ಇನ್ನೊಂದು ಯಾಗ ಮಾಡಿದರೆ ಇಂದ್ರ ಪದವಿ ದೊರಕುವುದು. ಅದಕ್ಕಾಗಿ 100 ನೇಯ ಅಶ್ವಮೇದಯಾನ ಮಾಡಲು ನಿಶ್ಚಿಸಿದ್ದರು ಅದರ ಪ್ರಕಾರ ಕುದುರೆಯನ್ನು (ಅಶ್ವ) ಪೂಜಿಸಿ ಓಡಾಡಲು ಬಿಟ್ಟರು ಅಶ್ವರಕ್ಷಣೆಗೆ ಮೊಮ್ಮಗ ಅಂಶುಮಂತ ಮತ್ತು 60 ಸಾವಿರ ಮಕ್ಕಳ ಮತ್ತು ಸೈನ್ಯವನ್ನು ಕಳುಹಿಸಿದನು. ಇತ್ತ ಸ್ವರ್ಗದಲ್ಲಿ ದೇವೆಂದ್ರನಿಗೆ (ಇಂದ್ರ) ತನ್ನ ಪದವಿ ಹೋಗುವುದೆಂದು ಭಯ ಹುಟ್ಟಿ ಕಳವಳಿಸಿ ಅದನ್ನು ತಡೆಯಲು ಇಂದ್ರನು ಒಂದು ಉಪಾಯ ಮಾಡಿದನು. ಯಾಗದ ಅಶ್ವ (ಕುದುರೆ)ಯನ್ನು ಪಾತಾಳಲೋಕಕ್ಕೆ ಹೋಗಿ ಕಪಿಲ ಮಹರ್ಷಿಗಳ ಆಶ್ರಮದಲ್ಲಿ ಕಟ್ಟಿ ಹಾಕಿದ. ನಂತರ ಅಂಶುಮಂಥ ಮತ್ತು ಸೈನಿಕರು ಗಾಬರಿಯಾಗಿ ಹುಡುಕಲು ಪ್ರಾರಂಭಿಸಿ ಕೊನೆಗೆ ಸಿಗದ ಕಾರಣ ರಾಜ್ಯಕ್ಕೆ ಬಂದರು. ನಂತರ ಸಗರನು ತನ್ನ ಆರವತ್ತು ಸಾವಿರ ಮಕ್ಕಳಿಗೆ ಆದೇಶವಿತ್ತು* *ಎಲ್ಲದರೂ ಕುದುರೆಯನ್ನು ಹುಡುಕಿ ಕುದುರೆ ಕದ್ದವನನ್ನು ಶಿಕ್ಷಿಸಿ ಕುದುರೆಯನ್ನು ಮರಳಿ ತನ್ನಿ ಎಂದು ಹೇಳಿ ಸೈನ್ಯ ಕೊಟ್ಟು ಕಳುಹಿಸಿದ. ಇವರು ಎಲ್ಲ ಕಡೆಗೆ ಹುಡುಕಿ ನಂತರ ಒಂದು ಚೀಲ ತೆಗೆದು ಪಾತಾಳ ಲೋಕಕ್ಕೆ ಬಂದರು. ಅಲ್ಲಿ ಕಪಿಲ ಋಷಿಮುನಿಗಳು ತಪಸ್ಸನ್ನು ಮಾಡುತ್ತಿದ್ದರು. ಕುದುರೆಯು ಅಲ್ಲಿಯೇ ಮೇಯುತ್ತಿತ್ತು. ಅದನ್ನು ಕಂಡು ಇವನೆ ಕದ್ದಿದ್ದಾನೆ ಎಂದು ಅವರನ್ನು ಶಿಕ್ಷಿಸಲು ಸೈನ್ಯ ಮತ್ತು ಅರವತ್ತು ಸಾವಿರ ಮಕ್ಕಳು ಹೊರಟರು. ಆಗ ಋಷಿಮುನಿಗಳು ತಮ್ಮ ಉಗ್ರವಾದ ಕಣ್ಣುಗಳನ್ನು ಬಿಡಲು ಎಲ್ಲರೂ ಸುಟ್ಟು ಬೂದಿಯಾದರು.* *ಅನೇಕ ದಿನಗಳು ಕಳೆದರೂ ಮಕ್ಕಳು ಮತ್ತು ಸೈನ್ಯವು ಮರಳಿ ಬರಲಿಲ್ಲ. ಎಂಬ ಚಿಂತೆ ಸಗರ ಮಹಾರಾಜನಿಗೆ ಕಾಡಲು ಆಗ ಮೊಮ್ಮಗ ಅಂಶುಮಂತನನ್ನು ಕರೆದು ನಿನ್ನ ಚಿಕ್ಕಪ್ಪರು ಇಲ್ಲ. ಕುದುರೆಯನ್ನು ಹುಡುಕಿಕೊಂಡು ಬಾ ಎಂದು ಹೇಳಿ ಕಳಿಸಿದನು. ಆಗ ಎಲ್ಲ ಕಡೆಗೆ ಹೋಗಿ ಹುಡುಕಾಡಿದರು ಯಾರು ಸಿಗಲಿಲ್ಲ. ಕೊನೆಗೆ ಒಂದು ಚೀಲ ಕಾಣಿಸಿತು.* *ಅದರ ಒಳಗೆ ಹೋಗಿ ನೋಡಿದಾಗ ಅಲ್ಲಿ ಗುಡ್ಡದಷ್ಟು ಎತ್ತರದ ಬೂದಿಯೇ ಬಿದ್ದಿತ್ತು. ಮತ್ತು ಕುದುರೆಯು ಮೇಯುತ್ತಿತ್ತು. ಬಹಳಷ್ಟು ವಿಚಾರ ಮಾಡುತ್ತಿರುವಾಗ ಅಶರೀರ ವಾಣಿಯೊಂದು “ಮಗೂ ಇದು ನಿನ್ನ ಚಿಕ್ಕಪ್ಪಂದಿರ ಬೂದಿಯ ರಾಶಿ ಅವರು ಕಪೀಲ ಋಷಿಗಳ ಕೋಪದಿಂದ ನಾಶವಾಗಿದ್ದಾರೆ” ಎಂದು ಹೇಳಿತು*. *ಇದನ್ನು ಕೇಳಿದ ಅಂಶುಮಂತನಿಗೆ ಅತ್ಯಂತ ದುಃಖವಾಯಿತು. ಸತ್ತವರ ಆತ್ಮಗಳಿಗೆ ಒಳ್ಳೆಯದಾಗಲಿ ಎನ್ನುವುದಕ್ಕಾಗಿ ಸಂಸ್ಕಾರ ಮಾಡಬೇಕೆಂದು ನೀರಿಗಾಗಿ ಅಲ್ಲೆಲ್ಲ ಹುಡುಕಾಡಿದರೂ ನೀರು ಸಿಕ್ಕಲಿಲ್ಲಮುಂದೇನು ಎಂದು ಯೋಚಿಸುತ್ತಿರುವಾಗ ಆಕಾಶದಲ್ಲಿ ಗರುಡ ಕಾಣಿಸಿ “ರಾಜಪುತ್ರ ಚಿಂತಿಸಬೇಡ ನಿನ್ನ ಚಿಕ್ಕಪ್ಪಂದಿರು ಮೃತರಾದರು* *ಲೋಕಹಿತಾರ್ಥವಾಗಿಯೇ, ಋಷಿ ಶಾಪದಿಂದ ಈಗತೀ ಬಂದಿದೆ ಸಾಮಾನ್ಯ ಜಲ ಕ್ರಿಯೆಯಿಂದ ಅವರಿಗೆ ಸದ್ಗತಿ ದೊರಕದು ದೇವಲೋಕದ ಗಂಗೆಯನ್ನು ತಂದು ಈ ಬೂದಿಯು ರಾಶಿಯ ಮೇಲೆ ಹರಿಸಿದಾಗ ಮಾತ್ರ ಅವರಿಗೆ ಸದ್ಗತಿ ಲಭಿಸುವುದು” ಎಂದು ಹೇಳಿತು. ಆಗ ಆಂಶುಮಂತನು ಮೊದಲು ಕುದುರೆಯೊಂದಿಗೆ ಅಯೋಧ್ಯಗೆ ಹಿಂದಿರುಗಿ ತಾತನಿಗೆ ಕುದುರೆ ಒಪ್ಪಿಸಿದನು. *ಸಗರನಿಗೆ ಕುದುರೆ ಕಂಡು ಆನಂದವಾಯಿತಾದರೂ ತನ್ನ ಪರಾಕ್ರಮಿ ಮಕ್ಕಳೆಲ್ಲರೂ ಒಟ್ಟಿಗೆ ಮೃತರಾದುದ್ದನ್ನು ತಿಳಿದು ಅತ್ಯಂತ ದುಃಖವಾಯಿತು. ಆದರೂ ತನ್ನ ದುಃಖ ತಡೆಹಿಡಿದು ಅಶ್ವಯಾಗ ಪೂರೈಸಿದನು* *ಕೊನೆಗೆ ಹತಾಶನಾಗಿ* *ರಾಜ್ಯವನ್ನು ಮೊಮ್ಮಗ" ಅಂಶುಮಂತನಿಗೆ ಒಪ್ಪಿಸಿ “ನಿನ್ನ ಚಿಕ್ಕಪ್ಪಂದರಿಗೆ ನೀನೇ ಸದ್ಗತಿ ಒದಗಿಸುವ ಕೆಲಸವನ್ನು ಮಾಡು” ಎಂದು ಹೇಳಿ ತಪಸ್ಸಿಗಾಗಿ ಕಾಡಿಗೆ ತೆರಳಿದನು* *ಅಂಶುಮಂತ ದೇವಗಂಗೆ ತರುವುದು ಹೇಗೆ ಎಂದು ತಿಳಿಯಲಿಲ್ಲ. ಕೆಲ ಸಮಯದ ನಂತರ ತನ್ನ ಮಗನಾದ ದಿಲೀಪನಿಗೆ ರಾಜ್ಯವನ್ನು ತರುವುದು ಹೇಗೆ ಹೊಣೆಯನ್ನು ಒಪ್ಪಿಸಿದನು. ದಿಲೀಪನು ಸಹ ಗಂಗೆಯನ್ನು ತರುವುದು ಹೇಗೆ ಎಂದು ಯೋಚಿಸುತ್ತಿದ್ದನು. ಅವನೂ ಗಂಗೆಯನ್ನು ತರಲಾಗಲಿಲ್ಲವಲ್ಲ. ತಾತಂದಿರಿಗೆ ಸದ್ಗತಿ ಕಾಣಿಸಲಿಲ್ಲವಲ್ಲ ಎಂಬ ಚಿಂತೆಯಿಂದಲೇ ಸ್ವರ್ಗಸ್ಥನಾದನು. ಈ ವಿಷಯವನ್ನು ದಿಲೀಪನ ಮಗ ಭಗೀರಥ ತನ್ನ ತಾಯಿಯಿಂದ ಕೆಳಿ ತಿಳಿದು ತನ್ನ ಪೂರ್ವಜರಿಗೆ ಸದ್ಗತಿ ಕೊಡಿಸುವ ಕೆಲಸವನ್ನು ತಾನು ಸಾಧಿಸಬೇಕೆಂದು ಛಲತೊಟ್ಟು ತನ್ನ ತಾಯಿಗೆ ನಮಸ್ಕರಿಸಿ ತಪಸ್ಸಿಗೆಂದು ಹಿಮಾಲಯ ಪರ್ವತಕ್ಕೆ ಬಂದು ಪದ್ಮಾಸನದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದನು. ಅವರು ಬಿಡುವ ಪ್ರತಿ ಉಸಿರು ಗಂಗೆ ಧರೆಗೆ ಬರಲಿ ಎನ್ನುತ್ತಿತ್ತು. ನಂತರ ಚಳಿಗಾಲದಲ್ಲಿ ಎದೆ ಎತ್ತರದ ನೀರಿನಲ್ಲಿ ಏಕಾಗ್ರತೆಯಿಂದ ತಪಸ್ಸು ಮಾಡಲಾರಂಭಿಸಿದರು. ಬೇಸಿಗೆ ಕಾಲದಲ್ಲಿ ಪಂಚಾಗ್ನಿ ಪ್ರಾರಂಭಿಸಿದರು.
Re: [Kannada STF-20499] TrsInfoCollectionCircular220417.pdf
ದಯವಿಟ್ಟು ಮತ್ತೊಮ್ಮೆ ಭಗೀರಥ ನ ಮಾಹಿತಿಯನ್ನು ಕಳುಹಿಸಿ On 26-Apr-2017 7:13 PM, "Sameera samee"wrote: > > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > --- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software --- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.
Re: [Kannada STF-20498] *ಮಹರ್ಷಿ ಭಗೀರಥ ಚರಿತ್ರೆ*
ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಮೇಡಂ Thanks & Regards Manjula Deshapande Govt High School Baglur +91 9880916470 On May 2, 2017 10:26 PM, "siddanagouda patil"wrote: > ಉತ್ತಮ ವಿಷಯ ಬಹು ಉಪಯುಕ್ತ, > On May 2, 2017 8:38 PM, "Manjappa H S" wrote: > >> On 02-May-2017 6:50 PM, "Sameera samee" wrote: >> >>> *ಮಹರ್ಷಿ ಭಗೀರಥ ಚರಿತ್ರೆ* >>> >>> *ಕೋಶಲ ದೇಶ ಎಂಬುದು ಒಂದು ರಾಜ್ಯ. ಅಯೋಧ್ಯಾ ಅದರ ರಾಜಧಾನಿ, ಸಗರ ಚಕ್ರವರ್ತಿಯು ಅಲ್ಲಿ >>> ರಾಜ್ಯಭಾರ ಮಾಡುತ್ತಿದ್ದನು. ಸಗರ ಚಕ್ರವರ್ತಿಗೆ ಒಬ್ಬರು ಹೆಂಡಂದಿರು. ವಿಧರ್ಬರಾಜನ ಮಗಳು >>> ಕೇಶಿನಿ ಮೊದಲನೇ ಹೆಂಡತಿ, ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ ಎರಡನೇ ಹೆಂಡತಿ, ಸಗರ >>> ಚಕ್ರವರ್ತಿಯು ತುಂಬಾ ಒಳ್ಳೆಯ ದೊರೆ, ಶಕ್ತಿವಂತನು ಹಾಗೂ ಅವರ ಪರಾಕ್ರಮ ಜಗತ್ತಿಗೆ >>> ಹೆಸರಾಗದು. ಸಗರ ಚಕ್ರವರ್ತಿಯು ತೊಂಭತ್ತೊಂಭತ್ತು ಅಶ್ವಮೇಧಯಾಗ ಮಾಡಿ ಪ್ರಸಿದ್ದನಾಗಿದ್ದನು. >>> ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ಅನಂದದಿಂದ ಇದ್ದರು. ಆದರೆ ಇಷ್ಟೆಲ್ಲ ವೈಭವ, ಸುಖ >>> ತುಂಬಿದ್ದರೂ ರಾಜನಿಗೆ ಸಮಾಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ ಇರಲಿಲ್ಲ. ಇದೇ ಚಿಂತೆ >>> ಕೊನೆಗೆ ಜೀವನದಲ್ಲೆ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ >>> ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟು ಹೋದ. ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ >>> ಸಿಕ್ಕಿತ್ತು. ಅದರ ಹೆಸರು “ “ಭೃಗುಪ್ರಸವಣ” ಎಂದು ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ >>> ನಿಂತರು. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು ಪಡೆಯುವ ಹಂಬಲವಿಟ್ಟುಕೊಂಡು ಸಗರ >>> ಚಕ್ರವರ್ತಿ ಅತೀ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು. ಸಮಯ ಕಳೆದಂತೆ ಅವನ ತಪ್ಪಿಸಿನ >>> ತೀವ್ರತೆ ಹೆಚ್ಚಿತು. ಸಗರನ ಉಗ್ರ ತಪ್ಪಿಸಿಗೆ ಮೆಚ್ಚಿ ಭೃಗು ಖುಷಿಗಳು ಪ್ರತ್ಯಕ್ಷರಾದರು. >>> ಸಗರನು ಅವನ ಪತ್ನಿಯರು ಅವರಿಗೆ ನಮಸ್ಕಾರ ಮಾಡಿ ನಮಗೆ ಮಕ್ಕಳಾಗುವಂತೆ ವರ ನೀಡಿ, ವಂಶ >>> ಮುಂದುವರೆಯುವಂತೆ ಮಾಡಿ ಎಂದು ಬೇಡಿಕೊಂಡರು. ಭೃಗು ಮಹರ್ಷಿಗಳು ಸಂತೃಪ್ತರಾಗಿ ರಾಜಾ >>> ಚಿಂತಿಸಬೇಡಾ ನಿನ್ನ ತಪಸ್ಸಿನಿಂದ ನಿನಗೆ ಮಕ್ಕಳು ಆಗುತ್ತಾರೆ. ನಿನ್ನ ಪತ್ನಿಯರಲ್ಲಿ >>> ಒಬ್ಬಳಿಗೆ ವಂಶೋದ್ಧಾರಕನಾದ ಒಬ್ಬ ಮಗನು, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳು ಕೀರ್ತಿ >>> ಪಡೆಯುವವರೂ ಆದ 60 ಸಹಸ್ರ ಮಕ್ಕಳು ಹುಟ್ಟುತ್ತಾರೆ ಎಂದು ವರ ನೀಡಿದರು. ರಾಣಿಯರಿಗೆ ಬಹು >>> ಸಂತೋಷವಾಯಿತು ಜೊತೆಗೆ ಕುತೂಹಲಕಾಡಿತು ಯಾರಿಗೆ ಯಾವ ಮಗು? ಎಂದು ಮಹರ್ಷಿಗಳನ್ನು ಕೇಳಿದರು. >>> ಅವರು ನೀವೆ ಆರಿಸಿಕೊಂಡು ಹೇಳಿ ಎಂದರು ಹಿರಿಯಳಾದ ಕೇಶಿನಿ ವಂಶೋದ್ದಾರನಾದ ಒಬ್ಬ ಮಗ ನನಗೆ >>> ಸಾಕು ಎಂದಳು ಕಿರಿಯ ಹೆಂಡತಿ ಸುಮತಿ ವೀರರು ಕೀರ್ತಿವಂತರು ಆದ ಬಹುಮಂದಿ ಮಕ್ಕಳ >>> ತಾಯಿಯಾಗುವುದೇ ನನ್ನ ಆಸೆ ಎಂದಳು. ಮಹರ್ಷಿಗಳು ನಗು ನಗುತ್ತಾ “ತಥಾಸ್ತು” ಎಂದು ಹೇಳಿ >>> ಅಲ್ಲಿಂದ ತೆರಳಿದರು ಸಗರನು ಆನಂದದಿಂದ ರಾಜಧಾನಿಗೆ ಹಿಂದುರಿಗಿದನು.* >>> >>> “ *ಸ್ವಲ್ಪ ಕಾಲ ಕಳೆಯಿತು. ಇಬ್ಬರೂ ರಾಣಿಯರು ಗರ್ಭವತಿಯರಾದರು. 9 ತಿಂಗಳಾದೊಡನೆ >>> ಕೇಶನಿಗೊಂದು ಗಂಡು ಮಗು ಆಯಿತು*. *ರಾಜನಿಗೆ ಅಷ್ಟೇ ಅಲ್ಲ ರಾಜ್ಯಕ್ಕೆಲ್ಲಾ ಆನಂದವಾಯಿತು. >>> ರಾಜ ಕುಮಾರನ ಜನನ ಆಯಿತೆಂದು ಬೀದಿ ಬೀದಿಗಳಲ್ಲಿ ಸಂಭ್ರಮದಿಂದ ಉತ್ಸವ ಮಾಡಿದರು. ಮಗನಿಗೆ >>> ಅಸಮಂಜನೆಂದು ಹೆಸರಿಟ್ಟರು. ಅಸಮಂಜನಿಗೆ ಒಬ್ಬ ಮಗನಾದನು ಅವನ ಹೆಸರು ಅಂಶುಮಂತ* >>> *ನಗರ ಮಹಾರಾಜರಿಗೆ ಮತ್ತೊಂದು ಯೋಜನೆ ಬಂತು. ತೊಂಬತ್ತೋಂಭತ್ತು ಅಶ್ವಮೇದಯಾಗ >>> ಮಾಡಿದ್ದಾಗಿದೆ. ಇಷ್ಟೊಂದು ಮಕ್ಕಳ ಬೆಂಬಲದಿಂದ ಇನ್ನೊಂದು ಯಾಗ ಮಾಡಿದರೆ ಇಂದ್ರ ಪದವಿ >>> ದೊರಕುವುದು. ಅದಕ್ಕಾಗಿ 100 ನೇಯ ಅಶ್ವಮೇದಯಾನ ಮಾಡಲು ನಿಶ್ಚಿಸಿದ್ದರು ಅದರ ಪ್ರಕಾರ >>> ಕುದುರೆಯನ್ನು (ಅಶ್ವ) ಪೂಜಿಸಿ ಓಡಾಡಲು ಬಿಟ್ಟರು ಅಶ್ವರಕ್ಷಣೆಗೆ ಮೊಮ್ಮಗ ಅಂಶುಮಂತ ಮತ್ತು >>> 60 ಸಾವಿರ ಮಕ್ಕಳ ಮತ್ತು ಸೈನ್ಯವನ್ನು ಕಳುಹಿಸಿದನು. ಇತ್ತ ಸ್ವರ್ಗದಲ್ಲಿ ದೇವೆಂದ್ರನಿಗೆ >>> (ಇಂದ್ರ) ತನ್ನ ಪದವಿ ಹೋಗುವುದೆಂದು ಭಯ ಹುಟ್ಟಿ ಕಳವಳಿಸಿ ಅದನ್ನು ತಡೆಯಲು ಇಂದ್ರನು ಒಂದು >>> ಉಪಾಯ ಮಾಡಿದನು. ಯಾಗದ ಅಶ್ವ (ಕುದುರೆ)ಯನ್ನು ಪಾತಾಳಲೋಕಕ್ಕೆ ಹೋಗಿ ಕಪಿಲ ಮಹರ್ಷಿಗಳ >>> ಆಶ್ರಮದಲ್ಲಿ ಕಟ್ಟಿ ಹಾಕಿದ. ನಂತರ ಅಂಶುಮಂಥ ಮತ್ತು ಸೈನಿಕರು ಗಾಬರಿಯಾಗಿ ಹುಡುಕಲು >>> ಪ್ರಾರಂಭಿಸಿ ಕೊನೆಗೆ ಸಿಗದ ಕಾರಣ ರಾಜ್ಯಕ್ಕೆ ಬಂದರು. ನಂತರ ಸಗರನು ತನ್ನ ಆರವತ್ತು ಸಾವಿರ >>> ಮಕ್ಕಳಿಗೆ ಆದೇಶವಿತ್ತು* *ಎಲ್ಲದರೂ ಕುದುರೆಯನ್ನು ಹುಡುಕಿ ಕುದುರೆ ಕದ್ದವನನ್ನು ಶಿಕ್ಷಿಸಿ >>> ಕುದುರೆಯನ್ನು ಮರಳಿ ತನ್ನಿ ಎಂದು ಹೇಳಿ ಸೈನ್ಯ ಕೊಟ್ಟು ಕಳುಹಿಸಿದ. ಇವರು ಎಲ್ಲ ಕಡೆಗೆ >>> ಹುಡುಕಿ ನಂತರ ಒಂದು ಚೀಲ ತೆಗೆದು ಪಾತಾಳ ಲೋಕಕ್ಕೆ ಬಂದರು. ಅಲ್ಲಿ ಕಪಿಲ ಋಷಿಮುನಿಗಳು >>> ತಪಸ್ಸನ್ನು ಮಾಡುತ್ತಿದ್ದರು. ಕುದುರೆಯು ಅಲ್ಲಿಯೇ ಮೇಯುತ್ತಿತ್ತು. ಅದನ್ನು ಕಂಡು ಇವನೆ >>> ಕದ್ದಿದ್ದಾನೆ ಎಂದು ಅವರನ್ನು ಶಿಕ್ಷಿಸಲು ಸೈನ್ಯ ಮತ್ತು ಅರವತ್ತು ಸಾವಿರ ಮಕ್ಕಳು ಹೊರಟರು. >>> ಆಗ ಋಷಿಮುನಿಗಳು ತಮ್ಮ ಉಗ್ರವಾದ ಕಣ್ಣುಗಳನ್ನು ಬಿಡಲು ಎಲ್ಲರೂ ಸುಟ್ಟು ಬೂದಿಯಾದರು.* >>> >>> *ಅನೇಕ ದಿನಗಳು ಕಳೆದರೂ ಮಕ್ಕಳು ಮತ್ತು ಸೈನ್ಯವು ಮರಳಿ ಬರಲಿಲ್ಲ. ಎಂಬ ಚಿಂತೆ ಸಗರ >>> ಮಹಾರಾಜನಿಗೆ ಕಾಡಲು ಆಗ ಮೊಮ್ಮಗ ಅಂಶುಮಂತನನ್ನು ಕರೆದು ನಿನ್ನ ಚಿಕ್ಕಪ್ಪರು ಇಲ್ಲ. >>> ಕುದುರೆಯನ್ನು ಹುಡುಕಿಕೊಂಡು ಬಾ ಎಂದು ಹೇಳಿ ಕಳಿಸಿದನು. ಆಗ ಎಲ್ಲ ಕಡೆಗೆ ಹೋಗಿ >>> ಹುಡುಕಾಡಿದರು ಯಾರು ಸಿಗಲಿಲ್ಲ. ಕೊನೆಗೆ ಒಂದು ಚೀಲ ಕಾಣಿಸಿತು.* *ಅದರ ಒಳಗೆ ಹೋಗಿ >>> ನೋಡಿದಾಗ ಅಲ್ಲಿ ಗುಡ್ಡದಷ್ಟು ಎತ್ತರದ ಬೂದಿಯೇ ಬಿದ್ದಿತ್ತು. ಮತ್ತು ಕುದುರೆಯು >>> ಮೇಯುತ್ತಿತ್ತು. ಬಹಳಷ್ಟು ವಿಚಾರ ಮಾಡುತ್ತಿರುವಾಗ ಅಶರೀರ ವಾಣಿಯೊಂದು “ಮಗೂ ಇದು ನಿನ್ನ >>> ಚಿಕ್ಕಪ್ಪಂದಿರ ಬೂದಿಯ ರಾಶಿ ಅವರು ಕಪೀಲ ಋಷಿಗಳ ಕೋಪದಿಂದ ನಾಶವಾಗಿದ್ದಾರೆ” ಎಂದು >>> ಹೇಳಿತು*. *ಇದನ್ನು ಕೇಳಿದ ಅಂಶುಮಂತನಿಗೆ ಅತ್ಯಂತ ದುಃಖವಾಯಿತು. ಸತ್ತವರ ಆತ್ಮಗಳಿಗೆ >>> ಒಳ್ಳೆಯದಾಗಲಿ ಎನ್ನುವುದಕ್ಕಾಗಿ ಸಂಸ್ಕಾರ ಮಾಡಬೇಕೆಂದು ನೀರಿಗಾಗಿ ಅಲ್ಲೆಲ್ಲ ಹುಡುಕಾಡಿದರೂ >>> ನೀರು ಸಿಕ್ಕಲಿಲ್ಲಮುಂದೇನು ಎಂದು ಯೋಚಿಸುತ್ತಿರುವಾಗ ಆಕಾಶದಲ್ಲಿ ಗರುಡ ಕಾಣಿಸಿ “ರಾಜಪುತ್ರ >>> ಚಿಂತಿಸಬೇಡ ನಿನ್ನ ಚಿಕ್ಕಪ್ಪಂದಿರು ಮೃತರಾದರು* *ಲೋಕಹಿತಾರ್ಥವಾಗಿಯೇ, ಋಷಿ ಶಾಪದಿಂದ ಈಗತೀ >>> ಬಂದಿದೆ ಸಾಮಾನ್ಯ ಜಲ ಕ್ರಿಯೆಯಿಂದ ಅವರಿಗೆ ಸದ್ಗತಿ ದೊರಕದು ದೇವಲೋಕದ ಗಂಗೆಯನ್ನು ತಂದು ಈ >>> ಬೂದಿಯು ರಾಶಿಯ ಮೇಲೆ ಹರಿಸಿದಾಗ ಮಾತ್ರ ಅವರಿಗೆ ಸದ್ಗತಿ ಲಭಿಸುವುದು” ಎಂದು ಹೇಳಿತು. ಆಗ >>> ಆಂಶುಮಂತನು ಮೊದಲು ಕುದುರೆಯೊಂದಿಗೆ ಅಯೋಧ್ಯಗೆ ಹಿಂದಿರುಗಿ ತಾತನಿಗೆ ಕುದುರೆ ಒಪ್ಪಿಸಿದನು. >>> *ಸಗರನಿಗೆ ಕುದುರೆ ಕಂಡು ಆನಂದವಾಯಿತಾದರೂ ತನ್ನ ಪರಾಕ್ರಮಿ ಮಕ್ಕಳೆಲ್ಲರೂ ಒಟ್ಟಿಗೆ >>> ಮೃತರಾದುದ್ದನ್ನು ತಿಳಿದು ಅತ್ಯಂತ ದುಃಖವಾಯಿತು. ಆದರೂ ತನ್ನ ದುಃಖ ತಡೆಹಿಡಿದು ಅಶ್ವಯಾಗ >>> ಪೂರೈಸಿದನು* *ಕೊನೆಗೆ ಹತಾಶನಾಗಿ* *ರಾಜ್ಯವನ್ನು ಮೊಮ್ಮಗ" ಅಂಶುಮಂತನಿಗೆ ಒಪ್ಪಿಸಿ “ನಿನ್ನ >>> ಚಿಕ್ಕಪ್ಪಂದರಿಗೆ ನೀನೇ ಸದ್ಗತಿ ಒದಗಿಸುವ ಕೆಲಸವನ್ನು ಮಾಡು” ಎಂದು ಹೇಳಿ ತಪಸ್ಸಿಗಾಗಿ >>> ಕಾಡಿಗೆ ತೆರಳಿದನು* >>> *ಅಂಶುಮಂತ ದೇವಗಂಗೆ ತರುವುದು ಹೇಗೆ ಎಂದು
Re: [Kannada STF-20497] *ಮಹರ್ಷಿ ಭಗೀರಥ ಚರಿತ್ರೆ*
ಉತ್ತಮ ವಿಷಯ ಬಹು ಉಪಯುಕ್ತ, On May 2, 2017 8:38 PM, "Manjappa H S"wrote: > On 02-May-2017 6:50 PM, "Sameera samee" wrote: > >> *ಮಹರ್ಷಿ ಭಗೀರಥ ಚರಿತ್ರೆ* >> >> *ಕೋಶಲ ದೇಶ ಎಂಬುದು ಒಂದು ರಾಜ್ಯ. ಅಯೋಧ್ಯಾ ಅದರ ರಾಜಧಾನಿ, ಸಗರ ಚಕ್ರವರ್ತಿಯು ಅಲ್ಲಿ >> ರಾಜ್ಯಭಾರ ಮಾಡುತ್ತಿದ್ದನು. ಸಗರ ಚಕ್ರವರ್ತಿಗೆ ಒಬ್ಬರು ಹೆಂಡಂದಿರು. ವಿಧರ್ಬರಾಜನ ಮಗಳು >> ಕೇಶಿನಿ ಮೊದಲನೇ ಹೆಂಡತಿ, ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ ಎರಡನೇ ಹೆಂಡತಿ, ಸಗರ >> ಚಕ್ರವರ್ತಿಯು ತುಂಬಾ ಒಳ್ಳೆಯ ದೊರೆ, ಶಕ್ತಿವಂತನು ಹಾಗೂ ಅವರ ಪರಾಕ್ರಮ ಜಗತ್ತಿಗೆ >> ಹೆಸರಾಗದು. ಸಗರ ಚಕ್ರವರ್ತಿಯು ತೊಂಭತ್ತೊಂಭತ್ತು ಅಶ್ವಮೇಧಯಾಗ ಮಾಡಿ ಪ್ರಸಿದ್ದನಾಗಿದ್ದನು. >> ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ಅನಂದದಿಂದ ಇದ್ದರು. ಆದರೆ ಇಷ್ಟೆಲ್ಲ ವೈಭವ, ಸುಖ >> ತುಂಬಿದ್ದರೂ ರಾಜನಿಗೆ ಸಮಾಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ ಇರಲಿಲ್ಲ. ಇದೇ ಚಿಂತೆ >> ಕೊನೆಗೆ ಜೀವನದಲ್ಲೆ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ >> ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟು ಹೋದ. ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ >> ಸಿಕ್ಕಿತ್ತು. ಅದರ ಹೆಸರು “ “ಭೃಗುಪ್ರಸವಣ” ಎಂದು ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ >> ನಿಂತರು. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು ಪಡೆಯುವ ಹಂಬಲವಿಟ್ಟುಕೊಂಡು ಸಗರ >> ಚಕ್ರವರ್ತಿ ಅತೀ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು. ಸಮಯ ಕಳೆದಂತೆ ಅವನ ತಪ್ಪಿಸಿನ >> ತೀವ್ರತೆ ಹೆಚ್ಚಿತು. ಸಗರನ ಉಗ್ರ ತಪ್ಪಿಸಿಗೆ ಮೆಚ್ಚಿ ಭೃಗು ಖುಷಿಗಳು ಪ್ರತ್ಯಕ್ಷರಾದರು. >> ಸಗರನು ಅವನ ಪತ್ನಿಯರು ಅವರಿಗೆ ನಮಸ್ಕಾರ ಮಾಡಿ ನಮಗೆ ಮಕ್ಕಳಾಗುವಂತೆ ವರ ನೀಡಿ, ವಂಶ >> ಮುಂದುವರೆಯುವಂತೆ ಮಾಡಿ ಎಂದು ಬೇಡಿಕೊಂಡರು. ಭೃಗು ಮಹರ್ಷಿಗಳು ಸಂತೃಪ್ತರಾಗಿ ರಾಜಾ >> ಚಿಂತಿಸಬೇಡಾ ನಿನ್ನ ತಪಸ್ಸಿನಿಂದ ನಿನಗೆ ಮಕ್ಕಳು ಆಗುತ್ತಾರೆ. ನಿನ್ನ ಪತ್ನಿಯರಲ್ಲಿ >> ಒಬ್ಬಳಿಗೆ ವಂಶೋದ್ಧಾರಕನಾದ ಒಬ್ಬ ಮಗನು, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳು ಕೀರ್ತಿ >> ಪಡೆಯುವವರೂ ಆದ 60 ಸಹಸ್ರ ಮಕ್ಕಳು ಹುಟ್ಟುತ್ತಾರೆ ಎಂದು ವರ ನೀಡಿದರು. ರಾಣಿಯರಿಗೆ ಬಹು >> ಸಂತೋಷವಾಯಿತು ಜೊತೆಗೆ ಕುತೂಹಲಕಾಡಿತು ಯಾರಿಗೆ ಯಾವ ಮಗು? ಎಂದು ಮಹರ್ಷಿಗಳನ್ನು ಕೇಳಿದರು. >> ಅವರು ನೀವೆ ಆರಿಸಿಕೊಂಡು ಹೇಳಿ ಎಂದರು ಹಿರಿಯಳಾದ ಕೇಶಿನಿ ವಂಶೋದ್ದಾರನಾದ ಒಬ್ಬ ಮಗ ನನಗೆ >> ಸಾಕು ಎಂದಳು ಕಿರಿಯ ಹೆಂಡತಿ ಸುಮತಿ ವೀರರು ಕೀರ್ತಿವಂತರು ಆದ ಬಹುಮಂದಿ ಮಕ್ಕಳ >> ತಾಯಿಯಾಗುವುದೇ ನನ್ನ ಆಸೆ ಎಂದಳು. ಮಹರ್ಷಿಗಳು ನಗು ನಗುತ್ತಾ “ತಥಾಸ್ತು” ಎಂದು ಹೇಳಿ >> ಅಲ್ಲಿಂದ ತೆರಳಿದರು ಸಗರನು ಆನಂದದಿಂದ ರಾಜಧಾನಿಗೆ ಹಿಂದುರಿಗಿದನು.* >> >> “ *ಸ್ವಲ್ಪ ಕಾಲ ಕಳೆಯಿತು. ಇಬ್ಬರೂ ರಾಣಿಯರು ಗರ್ಭವತಿಯರಾದರು. 9 ತಿಂಗಳಾದೊಡನೆ >> ಕೇಶನಿಗೊಂದು ಗಂಡು ಮಗು ಆಯಿತು*. *ರಾಜನಿಗೆ ಅಷ್ಟೇ ಅಲ್ಲ ರಾಜ್ಯಕ್ಕೆಲ್ಲಾ ಆನಂದವಾಯಿತು. >> ರಾಜ ಕುಮಾರನ ಜನನ ಆಯಿತೆಂದು ಬೀದಿ ಬೀದಿಗಳಲ್ಲಿ ಸಂಭ್ರಮದಿಂದ ಉತ್ಸವ ಮಾಡಿದರು. ಮಗನಿಗೆ >> ಅಸಮಂಜನೆಂದು ಹೆಸರಿಟ್ಟರು. ಅಸಮಂಜನಿಗೆ ಒಬ್ಬ ಮಗನಾದನು ಅವನ ಹೆಸರು ಅಂಶುಮಂತ* >> *ನಗರ ಮಹಾರಾಜರಿಗೆ ಮತ್ತೊಂದು ಯೋಜನೆ ಬಂತು. ತೊಂಬತ್ತೋಂಭತ್ತು ಅಶ್ವಮೇದಯಾಗ >> ಮಾಡಿದ್ದಾಗಿದೆ. ಇಷ್ಟೊಂದು ಮಕ್ಕಳ ಬೆಂಬಲದಿಂದ ಇನ್ನೊಂದು ಯಾಗ ಮಾಡಿದರೆ ಇಂದ್ರ ಪದವಿ >> ದೊರಕುವುದು. ಅದಕ್ಕಾಗಿ 100 ನೇಯ ಅಶ್ವಮೇದಯಾನ ಮಾಡಲು ನಿಶ್ಚಿಸಿದ್ದರು ಅದರ ಪ್ರಕಾರ >> ಕುದುರೆಯನ್ನು (ಅಶ್ವ) ಪೂಜಿಸಿ ಓಡಾಡಲು ಬಿಟ್ಟರು ಅಶ್ವರಕ್ಷಣೆಗೆ ಮೊಮ್ಮಗ ಅಂಶುಮಂತ ಮತ್ತು >> 60 ಸಾವಿರ ಮಕ್ಕಳ ಮತ್ತು ಸೈನ್ಯವನ್ನು ಕಳುಹಿಸಿದನು. ಇತ್ತ ಸ್ವರ್ಗದಲ್ಲಿ ದೇವೆಂದ್ರನಿಗೆ >> (ಇಂದ್ರ) ತನ್ನ ಪದವಿ ಹೋಗುವುದೆಂದು ಭಯ ಹುಟ್ಟಿ ಕಳವಳಿಸಿ ಅದನ್ನು ತಡೆಯಲು ಇಂದ್ರನು ಒಂದು >> ಉಪಾಯ ಮಾಡಿದನು. ಯಾಗದ ಅಶ್ವ (ಕುದುರೆ)ಯನ್ನು ಪಾತಾಳಲೋಕಕ್ಕೆ ಹೋಗಿ ಕಪಿಲ ಮಹರ್ಷಿಗಳ >> ಆಶ್ರಮದಲ್ಲಿ ಕಟ್ಟಿ ಹಾಕಿದ. ನಂತರ ಅಂಶುಮಂಥ ಮತ್ತು ಸೈನಿಕರು ಗಾಬರಿಯಾಗಿ ಹುಡುಕಲು >> ಪ್ರಾರಂಭಿಸಿ ಕೊನೆಗೆ ಸಿಗದ ಕಾರಣ ರಾಜ್ಯಕ್ಕೆ ಬಂದರು. ನಂತರ ಸಗರನು ತನ್ನ ಆರವತ್ತು ಸಾವಿರ >> ಮಕ್ಕಳಿಗೆ ಆದೇಶವಿತ್ತು* *ಎಲ್ಲದರೂ ಕುದುರೆಯನ್ನು ಹುಡುಕಿ ಕುದುರೆ ಕದ್ದವನನ್ನು ಶಿಕ್ಷಿಸಿ >> ಕುದುರೆಯನ್ನು ಮರಳಿ ತನ್ನಿ ಎಂದು ಹೇಳಿ ಸೈನ್ಯ ಕೊಟ್ಟು ಕಳುಹಿಸಿದ. ಇವರು ಎಲ್ಲ ಕಡೆಗೆ >> ಹುಡುಕಿ ನಂತರ ಒಂದು ಚೀಲ ತೆಗೆದು ಪಾತಾಳ ಲೋಕಕ್ಕೆ ಬಂದರು. ಅಲ್ಲಿ ಕಪಿಲ ಋಷಿಮುನಿಗಳು >> ತಪಸ್ಸನ್ನು ಮಾಡುತ್ತಿದ್ದರು. ಕುದುರೆಯು ಅಲ್ಲಿಯೇ ಮೇಯುತ್ತಿತ್ತು. ಅದನ್ನು ಕಂಡು ಇವನೆ >> ಕದ್ದಿದ್ದಾನೆ ಎಂದು ಅವರನ್ನು ಶಿಕ್ಷಿಸಲು ಸೈನ್ಯ ಮತ್ತು ಅರವತ್ತು ಸಾವಿರ ಮಕ್ಕಳು ಹೊರಟರು. >> ಆಗ ಋಷಿಮುನಿಗಳು ತಮ್ಮ ಉಗ್ರವಾದ ಕಣ್ಣುಗಳನ್ನು ಬಿಡಲು ಎಲ್ಲರೂ ಸುಟ್ಟು ಬೂದಿಯಾದರು.* >> >> *ಅನೇಕ ದಿನಗಳು ಕಳೆದರೂ ಮಕ್ಕಳು ಮತ್ತು ಸೈನ್ಯವು ಮರಳಿ ಬರಲಿಲ್ಲ. ಎಂಬ ಚಿಂತೆ ಸಗರ >> ಮಹಾರಾಜನಿಗೆ ಕಾಡಲು ಆಗ ಮೊಮ್ಮಗ ಅಂಶುಮಂತನನ್ನು ಕರೆದು ನಿನ್ನ ಚಿಕ್ಕಪ್ಪರು ಇಲ್ಲ. >> ಕುದುರೆಯನ್ನು ಹುಡುಕಿಕೊಂಡು ಬಾ ಎಂದು ಹೇಳಿ ಕಳಿಸಿದನು. ಆಗ ಎಲ್ಲ ಕಡೆಗೆ ಹೋಗಿ >> ಹುಡುಕಾಡಿದರು ಯಾರು ಸಿಗಲಿಲ್ಲ. ಕೊನೆಗೆ ಒಂದು ಚೀಲ ಕಾಣಿಸಿತು.* *ಅದರ ಒಳಗೆ ಹೋಗಿ >> ನೋಡಿದಾಗ ಅಲ್ಲಿ ಗುಡ್ಡದಷ್ಟು ಎತ್ತರದ ಬೂದಿಯೇ ಬಿದ್ದಿತ್ತು. ಮತ್ತು ಕುದುರೆಯು >> ಮೇಯುತ್ತಿತ್ತು. ಬಹಳಷ್ಟು ವಿಚಾರ ಮಾಡುತ್ತಿರುವಾಗ ಅಶರೀರ ವಾಣಿಯೊಂದು “ಮಗೂ ಇದು ನಿನ್ನ >> ಚಿಕ್ಕಪ್ಪಂದಿರ ಬೂದಿಯ ರಾಶಿ ಅವರು ಕಪೀಲ ಋಷಿಗಳ ಕೋಪದಿಂದ ನಾಶವಾಗಿದ್ದಾರೆ” ಎಂದು >> ಹೇಳಿತು*. *ಇದನ್ನು ಕೇಳಿದ ಅಂಶುಮಂತನಿಗೆ ಅತ್ಯಂತ ದುಃಖವಾಯಿತು. ಸತ್ತವರ ಆತ್ಮಗಳಿಗೆ >> ಒಳ್ಳೆಯದಾಗಲಿ ಎನ್ನುವುದಕ್ಕಾಗಿ ಸಂಸ್ಕಾರ ಮಾಡಬೇಕೆಂದು ನೀರಿಗಾಗಿ ಅಲ್ಲೆಲ್ಲ ಹುಡುಕಾಡಿದರೂ >> ನೀರು ಸಿಕ್ಕಲಿಲ್ಲಮುಂದೇನು ಎಂದು ಯೋಚಿಸುತ್ತಿರುವಾಗ ಆಕಾಶದಲ್ಲಿ ಗರುಡ ಕಾಣಿಸಿ “ರಾಜಪುತ್ರ >> ಚಿಂತಿಸಬೇಡ ನಿನ್ನ ಚಿಕ್ಕಪ್ಪಂದಿರು ಮೃತರಾದರು* *ಲೋಕಹಿತಾರ್ಥವಾಗಿಯೇ, ಋಷಿ ಶಾಪದಿಂದ ಈಗತೀ >> ಬಂದಿದೆ ಸಾಮಾನ್ಯ ಜಲ ಕ್ರಿಯೆಯಿಂದ ಅವರಿಗೆ ಸದ್ಗತಿ ದೊರಕದು ದೇವಲೋಕದ ಗಂಗೆಯನ್ನು ತಂದು ಈ >> ಬೂದಿಯು ರಾಶಿಯ ಮೇಲೆ ಹರಿಸಿದಾಗ ಮಾತ್ರ ಅವರಿಗೆ ಸದ್ಗತಿ ಲಭಿಸುವುದು” ಎಂದು ಹೇಳಿತು. ಆಗ >> ಆಂಶುಮಂತನು ಮೊದಲು ಕುದುರೆಯೊಂದಿಗೆ ಅಯೋಧ್ಯಗೆ ಹಿಂದಿರುಗಿ ತಾತನಿಗೆ ಕುದುರೆ ಒಪ್ಪಿಸಿದನು. >> *ಸಗರನಿಗೆ ಕುದುರೆ ಕಂಡು ಆನಂದವಾಯಿತಾದರೂ ತನ್ನ ಪರಾಕ್ರಮಿ ಮಕ್ಕಳೆಲ್ಲರೂ ಒಟ್ಟಿಗೆ >> ಮೃತರಾದುದ್ದನ್ನು ತಿಳಿದು ಅತ್ಯಂತ ದುಃಖವಾಯಿತು. ಆದರೂ ತನ್ನ ದುಃಖ ತಡೆಹಿಡಿದು ಅಶ್ವಯಾಗ >> ಪೂರೈಸಿದನು* *ಕೊನೆಗೆ ಹತಾಶನಾಗಿ* *ರಾಜ್ಯವನ್ನು ಮೊಮ್ಮಗ" ಅಂಶುಮಂತನಿಗೆ ಒಪ್ಪಿಸಿ “ನಿನ್ನ >> ಚಿಕ್ಕಪ್ಪಂದರಿಗೆ ನೀನೇ ಸದ್ಗತಿ ಒದಗಿಸುವ ಕೆಲಸವನ್ನು ಮಾಡು” ಎಂದು ಹೇಳಿ ತಪಸ್ಸಿಗಾಗಿ >> ಕಾಡಿಗೆ ತೆರಳಿದನು* >> *ಅಂಶುಮಂತ ದೇವಗಂಗೆ ತರುವುದು ಹೇಗೆ ಎಂದು ತಿಳಿಯಲಿಲ್ಲ. ಕೆಲ ಸಮಯದ ನಂತರ ತನ್ನ ಮಗನಾದ >> ದಿಲೀಪನಿಗೆ ರಾಜ್ಯವನ್ನು ತರುವುದು ಹೇಗೆ ಹೊಣೆಯನ್ನು ಒಪ್ಪಿಸಿದನು. ದಿಲೀಪನು ಸಹ >> ಗಂಗೆಯನ್ನು ತರುವುದು ಹೇಗೆ ಎಂದು ಯೋಚಿಸುತ್ತಿದ್ದನು. ಅವನೂ ಗಂಗೆಯನ್ನು ತರಲಾಗಲಿಲ್ಲವಲ್ಲ. >> ತಾತಂದಿರಿಗೆ ಸದ್ಗತಿ ಕಾಣಿಸಲಿಲ್ಲವಲ್ಲ ಎಂಬ ಚಿಂತೆಯಿಂದಲೇ ಸ್ವರ್ಗಸ್ಥನಾದನು. ಈ >> ವಿಷಯವನ್ನು
Re: [Kannada STF-20496] ನಮೂನೆ 2017
K H M Kotraiah On 26-Apr-2017 7:12 PM, "Sameera samee"wrote: > > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > --- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software --- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.
Re: [Kannada STF-20495] *ಮಹರ್ಷಿ ಭಗೀರಥ ಚರಿತ್ರೆ*
On 02-May-2017 6:50 PM, "Sameera samee"wrote: > *ಮಹರ್ಷಿ ಭಗೀರಥ ಚರಿತ್ರೆ* > > *ಕೋಶಲ ದೇಶ ಎಂಬುದು ಒಂದು ರಾಜ್ಯ. ಅಯೋಧ್ಯಾ ಅದರ ರಾಜಧಾನಿ, ಸಗರ ಚಕ್ರವರ್ತಿಯು ಅಲ್ಲಿ > ರಾಜ್ಯಭಾರ ಮಾಡುತ್ತಿದ್ದನು. ಸಗರ ಚಕ್ರವರ್ತಿಗೆ ಒಬ್ಬರು ಹೆಂಡಂದಿರು. ವಿಧರ್ಬರಾಜನ ಮಗಳು > ಕೇಶಿನಿ ಮೊದಲನೇ ಹೆಂಡತಿ, ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ ಎರಡನೇ ಹೆಂಡತಿ, ಸಗರ > ಚಕ್ರವರ್ತಿಯು ತುಂಬಾ ಒಳ್ಳೆಯ ದೊರೆ, ಶಕ್ತಿವಂತನು ಹಾಗೂ ಅವರ ಪರಾಕ್ರಮ ಜಗತ್ತಿಗೆ > ಹೆಸರಾಗದು. ಸಗರ ಚಕ್ರವರ್ತಿಯು ತೊಂಭತ್ತೊಂಭತ್ತು ಅಶ್ವಮೇಧಯಾಗ ಮಾಡಿ ಪ್ರಸಿದ್ದನಾಗಿದ್ದನು. > ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ಅನಂದದಿಂದ ಇದ್ದರು. ಆದರೆ ಇಷ್ಟೆಲ್ಲ ವೈಭವ, ಸುಖ > ತುಂಬಿದ್ದರೂ ರಾಜನಿಗೆ ಸಮಾಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ ಇರಲಿಲ್ಲ. ಇದೇ ಚಿಂತೆ > ಕೊನೆಗೆ ಜೀವನದಲ್ಲೆ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ > ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟು ಹೋದ. ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ > ಸಿಕ್ಕಿತ್ತು. ಅದರ ಹೆಸರು “ “ಭೃಗುಪ್ರಸವಣ” ಎಂದು ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ > ನಿಂತರು. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು ಪಡೆಯುವ ಹಂಬಲವಿಟ್ಟುಕೊಂಡು ಸಗರ > ಚಕ್ರವರ್ತಿ ಅತೀ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು. ಸಮಯ ಕಳೆದಂತೆ ಅವನ ತಪ್ಪಿಸಿನ > ತೀವ್ರತೆ ಹೆಚ್ಚಿತು. ಸಗರನ ಉಗ್ರ ತಪ್ಪಿಸಿಗೆ ಮೆಚ್ಚಿ ಭೃಗು ಖುಷಿಗಳು ಪ್ರತ್ಯಕ್ಷರಾದರು. > ಸಗರನು ಅವನ ಪತ್ನಿಯರು ಅವರಿಗೆ ನಮಸ್ಕಾರ ಮಾಡಿ ನಮಗೆ ಮಕ್ಕಳಾಗುವಂತೆ ವರ ನೀಡಿ, ವಂಶ > ಮುಂದುವರೆಯುವಂತೆ ಮಾಡಿ ಎಂದು ಬೇಡಿಕೊಂಡರು. ಭೃಗು ಮಹರ್ಷಿಗಳು ಸಂತೃಪ್ತರಾಗಿ ರಾಜಾ > ಚಿಂತಿಸಬೇಡಾ ನಿನ್ನ ತಪಸ್ಸಿನಿಂದ ನಿನಗೆ ಮಕ್ಕಳು ಆಗುತ್ತಾರೆ. ನಿನ್ನ ಪತ್ನಿಯರಲ್ಲಿ > ಒಬ್ಬಳಿಗೆ ವಂಶೋದ್ಧಾರಕನಾದ ಒಬ್ಬ ಮಗನು, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳು ಕೀರ್ತಿ > ಪಡೆಯುವವರೂ ಆದ 60 ಸಹಸ್ರ ಮಕ್ಕಳು ಹುಟ್ಟುತ್ತಾರೆ ಎಂದು ವರ ನೀಡಿದರು. ರಾಣಿಯರಿಗೆ ಬಹು > ಸಂತೋಷವಾಯಿತು ಜೊತೆಗೆ ಕುತೂಹಲಕಾಡಿತು ಯಾರಿಗೆ ಯಾವ ಮಗು? ಎಂದು ಮಹರ್ಷಿಗಳನ್ನು ಕೇಳಿದರು. > ಅವರು ನೀವೆ ಆರಿಸಿಕೊಂಡು ಹೇಳಿ ಎಂದರು ಹಿರಿಯಳಾದ ಕೇಶಿನಿ ವಂಶೋದ್ದಾರನಾದ ಒಬ್ಬ ಮಗ ನನಗೆ > ಸಾಕು ಎಂದಳು ಕಿರಿಯ ಹೆಂಡತಿ ಸುಮತಿ ವೀರರು ಕೀರ್ತಿವಂತರು ಆದ ಬಹುಮಂದಿ ಮಕ್ಕಳ > ತಾಯಿಯಾಗುವುದೇ ನನ್ನ ಆಸೆ ಎಂದಳು. ಮಹರ್ಷಿಗಳು ನಗು ನಗುತ್ತಾ “ತಥಾಸ್ತು” ಎಂದು ಹೇಳಿ > ಅಲ್ಲಿಂದ ತೆರಳಿದರು ಸಗರನು ಆನಂದದಿಂದ ರಾಜಧಾನಿಗೆ ಹಿಂದುರಿಗಿದನು.* > > “ *ಸ್ವಲ್ಪ ಕಾಲ ಕಳೆಯಿತು. ಇಬ್ಬರೂ ರಾಣಿಯರು ಗರ್ಭವತಿಯರಾದರು. 9 ತಿಂಗಳಾದೊಡನೆ > ಕೇಶನಿಗೊಂದು ಗಂಡು ಮಗು ಆಯಿತು*. *ರಾಜನಿಗೆ ಅಷ್ಟೇ ಅಲ್ಲ ರಾಜ್ಯಕ್ಕೆಲ್ಲಾ ಆನಂದವಾಯಿತು. > ರಾಜ ಕುಮಾರನ ಜನನ ಆಯಿತೆಂದು ಬೀದಿ ಬೀದಿಗಳಲ್ಲಿ ಸಂಭ್ರಮದಿಂದ ಉತ್ಸವ ಮಾಡಿದರು. ಮಗನಿಗೆ > ಅಸಮಂಜನೆಂದು ಹೆಸರಿಟ್ಟರು. ಅಸಮಂಜನಿಗೆ ಒಬ್ಬ ಮಗನಾದನು ಅವನ ಹೆಸರು ಅಂಶುಮಂತ* > *ನಗರ ಮಹಾರಾಜರಿಗೆ ಮತ್ತೊಂದು ಯೋಜನೆ ಬಂತು. ತೊಂಬತ್ತೋಂಭತ್ತು ಅಶ್ವಮೇದಯಾಗ > ಮಾಡಿದ್ದಾಗಿದೆ. ಇಷ್ಟೊಂದು ಮಕ್ಕಳ ಬೆಂಬಲದಿಂದ ಇನ್ನೊಂದು ಯಾಗ ಮಾಡಿದರೆ ಇಂದ್ರ ಪದವಿ > ದೊರಕುವುದು. ಅದಕ್ಕಾಗಿ 100 ನೇಯ ಅಶ್ವಮೇದಯಾನ ಮಾಡಲು ನಿಶ್ಚಿಸಿದ್ದರು ಅದರ ಪ್ರಕಾರ > ಕುದುರೆಯನ್ನು (ಅಶ್ವ) ಪೂಜಿಸಿ ಓಡಾಡಲು ಬಿಟ್ಟರು ಅಶ್ವರಕ್ಷಣೆಗೆ ಮೊಮ್ಮಗ ಅಂಶುಮಂತ ಮತ್ತು > 60 ಸಾವಿರ ಮಕ್ಕಳ ಮತ್ತು ಸೈನ್ಯವನ್ನು ಕಳುಹಿಸಿದನು. ಇತ್ತ ಸ್ವರ್ಗದಲ್ಲಿ ದೇವೆಂದ್ರನಿಗೆ > (ಇಂದ್ರ) ತನ್ನ ಪದವಿ ಹೋಗುವುದೆಂದು ಭಯ ಹುಟ್ಟಿ ಕಳವಳಿಸಿ ಅದನ್ನು ತಡೆಯಲು ಇಂದ್ರನು ಒಂದು > ಉಪಾಯ ಮಾಡಿದನು. ಯಾಗದ ಅಶ್ವ (ಕುದುರೆ)ಯನ್ನು ಪಾತಾಳಲೋಕಕ್ಕೆ ಹೋಗಿ ಕಪಿಲ ಮಹರ್ಷಿಗಳ > ಆಶ್ರಮದಲ್ಲಿ ಕಟ್ಟಿ ಹಾಕಿದ. ನಂತರ ಅಂಶುಮಂಥ ಮತ್ತು ಸೈನಿಕರು ಗಾಬರಿಯಾಗಿ ಹುಡುಕಲು > ಪ್ರಾರಂಭಿಸಿ ಕೊನೆಗೆ ಸಿಗದ ಕಾರಣ ರಾಜ್ಯಕ್ಕೆ ಬಂದರು. ನಂತರ ಸಗರನು ತನ್ನ ಆರವತ್ತು ಸಾವಿರ > ಮಕ್ಕಳಿಗೆ ಆದೇಶವಿತ್ತು* *ಎಲ್ಲದರೂ ಕುದುರೆಯನ್ನು ಹುಡುಕಿ ಕುದುರೆ ಕದ್ದವನನ್ನು ಶಿಕ್ಷಿಸಿ > ಕುದುರೆಯನ್ನು ಮರಳಿ ತನ್ನಿ ಎಂದು ಹೇಳಿ ಸೈನ್ಯ ಕೊಟ್ಟು ಕಳುಹಿಸಿದ. ಇವರು ಎಲ್ಲ ಕಡೆಗೆ > ಹುಡುಕಿ ನಂತರ ಒಂದು ಚೀಲ ತೆಗೆದು ಪಾತಾಳ ಲೋಕಕ್ಕೆ ಬಂದರು. ಅಲ್ಲಿ ಕಪಿಲ ಋಷಿಮುನಿಗಳು > ತಪಸ್ಸನ್ನು ಮಾಡುತ್ತಿದ್ದರು. ಕುದುರೆಯು ಅಲ್ಲಿಯೇ ಮೇಯುತ್ತಿತ್ತು. ಅದನ್ನು ಕಂಡು ಇವನೆ > ಕದ್ದಿದ್ದಾನೆ ಎಂದು ಅವರನ್ನು ಶಿಕ್ಷಿಸಲು ಸೈನ್ಯ ಮತ್ತು ಅರವತ್ತು ಸಾವಿರ ಮಕ್ಕಳು ಹೊರಟರು. > ಆಗ ಋಷಿಮುನಿಗಳು ತಮ್ಮ ಉಗ್ರವಾದ ಕಣ್ಣುಗಳನ್ನು ಬಿಡಲು ಎಲ್ಲರೂ ಸುಟ್ಟು ಬೂದಿಯಾದರು.* > > *ಅನೇಕ ದಿನಗಳು ಕಳೆದರೂ ಮಕ್ಕಳು ಮತ್ತು ಸೈನ್ಯವು ಮರಳಿ ಬರಲಿಲ್ಲ. ಎಂಬ ಚಿಂತೆ ಸಗರ > ಮಹಾರಾಜನಿಗೆ ಕಾಡಲು ಆಗ ಮೊಮ್ಮಗ ಅಂಶುಮಂತನನ್ನು ಕರೆದು ನಿನ್ನ ಚಿಕ್ಕಪ್ಪರು ಇಲ್ಲ. > ಕುದುರೆಯನ್ನು ಹುಡುಕಿಕೊಂಡು ಬಾ ಎಂದು ಹೇಳಿ ಕಳಿಸಿದನು. ಆಗ ಎಲ್ಲ ಕಡೆಗೆ ಹೋಗಿ > ಹುಡುಕಾಡಿದರು ಯಾರು ಸಿಗಲಿಲ್ಲ. ಕೊನೆಗೆ ಒಂದು ಚೀಲ ಕಾಣಿಸಿತು.* *ಅದರ ಒಳಗೆ ಹೋಗಿ > ನೋಡಿದಾಗ ಅಲ್ಲಿ ಗುಡ್ಡದಷ್ಟು ಎತ್ತರದ ಬೂದಿಯೇ ಬಿದ್ದಿತ್ತು. ಮತ್ತು ಕುದುರೆಯು > ಮೇಯುತ್ತಿತ್ತು. ಬಹಳಷ್ಟು ವಿಚಾರ ಮಾಡುತ್ತಿರುವಾಗ ಅಶರೀರ ವಾಣಿಯೊಂದು “ಮಗೂ ಇದು ನಿನ್ನ > ಚಿಕ್ಕಪ್ಪಂದಿರ ಬೂದಿಯ ರಾಶಿ ಅವರು ಕಪೀಲ ಋಷಿಗಳ ಕೋಪದಿಂದ ನಾಶವಾಗಿದ್ದಾರೆ” ಎಂದು > ಹೇಳಿತು*. *ಇದನ್ನು ಕೇಳಿದ ಅಂಶುಮಂತನಿಗೆ ಅತ್ಯಂತ ದುಃಖವಾಯಿತು. ಸತ್ತವರ ಆತ್ಮಗಳಿಗೆ > ಒಳ್ಳೆಯದಾಗಲಿ ಎನ್ನುವುದಕ್ಕಾಗಿ ಸಂಸ್ಕಾರ ಮಾಡಬೇಕೆಂದು ನೀರಿಗಾಗಿ ಅಲ್ಲೆಲ್ಲ ಹುಡುಕಾಡಿದರೂ > ನೀರು ಸಿಕ್ಕಲಿಲ್ಲಮುಂದೇನು ಎಂದು ಯೋಚಿಸುತ್ತಿರುವಾಗ ಆಕಾಶದಲ್ಲಿ ಗರುಡ ಕಾಣಿಸಿ “ರಾಜಪುತ್ರ > ಚಿಂತಿಸಬೇಡ ನಿನ್ನ ಚಿಕ್ಕಪ್ಪಂದಿರು ಮೃತರಾದರು* *ಲೋಕಹಿತಾರ್ಥವಾಗಿಯೇ, ಋಷಿ ಶಾಪದಿಂದ ಈಗತೀ > ಬಂದಿದೆ ಸಾಮಾನ್ಯ ಜಲ ಕ್ರಿಯೆಯಿಂದ ಅವರಿಗೆ ಸದ್ಗತಿ ದೊರಕದು ದೇವಲೋಕದ ಗಂಗೆಯನ್ನು ತಂದು ಈ > ಬೂದಿಯು ರಾಶಿಯ ಮೇಲೆ ಹರಿಸಿದಾಗ ಮಾತ್ರ ಅವರಿಗೆ ಸದ್ಗತಿ ಲಭಿಸುವುದು” ಎಂದು ಹೇಳಿತು. ಆಗ > ಆಂಶುಮಂತನು ಮೊದಲು ಕುದುರೆಯೊಂದಿಗೆ ಅಯೋಧ್ಯಗೆ ಹಿಂದಿರುಗಿ ತಾತನಿಗೆ ಕುದುರೆ ಒಪ್ಪಿಸಿದನು. > *ಸಗರನಿಗೆ ಕುದುರೆ ಕಂಡು ಆನಂದವಾಯಿತಾದರೂ ತನ್ನ ಪರಾಕ್ರಮಿ ಮಕ್ಕಳೆಲ್ಲರೂ ಒಟ್ಟಿಗೆ > ಮೃತರಾದುದ್ದನ್ನು ತಿಳಿದು ಅತ್ಯಂತ ದುಃಖವಾಯಿತು. ಆದರೂ ತನ್ನ ದುಃಖ ತಡೆಹಿಡಿದು ಅಶ್ವಯಾಗ > ಪೂರೈಸಿದನು* *ಕೊನೆಗೆ ಹತಾಶನಾಗಿ* *ರಾಜ್ಯವನ್ನು ಮೊಮ್ಮಗ" ಅಂಶುಮಂತನಿಗೆ ಒಪ್ಪಿಸಿ “ನಿನ್ನ > ಚಿಕ್ಕಪ್ಪಂದರಿಗೆ ನೀನೇ ಸದ್ಗತಿ ಒದಗಿಸುವ ಕೆಲಸವನ್ನು ಮಾಡು” ಎಂದು ಹೇಳಿ ತಪಸ್ಸಿಗಾಗಿ > ಕಾಡಿಗೆ ತೆರಳಿದನು* > *ಅಂಶುಮಂತ ದೇವಗಂಗೆ ತರುವುದು ಹೇಗೆ ಎಂದು ತಿಳಿಯಲಿಲ್ಲ. ಕೆಲ ಸಮಯದ ನಂತರ ತನ್ನ ಮಗನಾದ > ದಿಲೀಪನಿಗೆ ರಾಜ್ಯವನ್ನು ತರುವುದು ಹೇಗೆ ಹೊಣೆಯನ್ನು ಒಪ್ಪಿಸಿದನು. ದಿಲೀಪನು ಸಹ > ಗಂಗೆಯನ್ನು ತರುವುದು ಹೇಗೆ ಎಂದು ಯೋಚಿಸುತ್ತಿದ್ದನು. ಅವನೂ ಗಂಗೆಯನ್ನು ತರಲಾಗಲಿಲ್ಲವಲ್ಲ. > ತಾತಂದಿರಿಗೆ ಸದ್ಗತಿ ಕಾಣಿಸಲಿಲ್ಲವಲ್ಲ ಎಂಬ ಚಿಂತೆಯಿಂದಲೇ ಸ್ವರ್ಗಸ್ಥನಾದನು. ಈ > ವಿಷಯವನ್ನು ದಿಲೀಪನ ಮಗ ಭಗೀರಥ ತನ್ನ ತಾಯಿಯಿಂದ ಕೆಳಿ ತಿಳಿದು ತನ್ನ ಪೂರ್ವಜರಿಗೆ ಸದ್ಗತಿ > ಕೊಡಿಸುವ ಕೆಲಸವನ್ನು ತಾನು ಸಾಧಿಸಬೇಕೆಂದು ಛಲತೊಟ್ಟು ತನ್ನ ತಾಯಿಗೆ ನಮಸ್ಕರಿಸಿ > ತಪಸ್ಸಿಗೆಂದು ಹಿಮಾಲಯ ಪರ್ವತಕ್ಕೆ ಬಂದು
[Kannada STF-20494] *ಮಹರ್ಷಿ ಭಗೀರಥ ಚರಿತ್ರೆ*
*ಮಹರ್ಷಿ ಭಗೀರಥ ಚರಿತ್ರೆ* *ಕೋಶಲ ದೇಶ ಎಂಬುದು ಒಂದು ರಾಜ್ಯ. ಅಯೋಧ್ಯಾ ಅದರ ರಾಜಧಾನಿ, ಸಗರ ಚಕ್ರವರ್ತಿಯು ಅಲ್ಲಿ ರಾಜ್ಯಭಾರ ಮಾಡುತ್ತಿದ್ದನು. ಸಗರ ಚಕ್ರವರ್ತಿಗೆ ಒಬ್ಬರು ಹೆಂಡಂದಿರು. ವಿಧರ್ಬರಾಜನ ಮಗಳು ಕೇಶಿನಿ ಮೊದಲನೇ ಹೆಂಡತಿ, ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ ಎರಡನೇ ಹೆಂಡತಿ, ಸಗರ ಚಕ್ರವರ್ತಿಯು ತುಂಬಾ ಒಳ್ಳೆಯ ದೊರೆ, ಶಕ್ತಿವಂತನು ಹಾಗೂ ಅವರ ಪರಾಕ್ರಮ ಜಗತ್ತಿಗೆ ಹೆಸರಾಗದು. ಸಗರ ಚಕ್ರವರ್ತಿಯು ತೊಂಭತ್ತೊಂಭತ್ತು ಅಶ್ವಮೇಧಯಾಗ ಮಾಡಿ ಪ್ರಸಿದ್ದನಾಗಿದ್ದನು. ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ಅನಂದದಿಂದ ಇದ್ದರು. ಆದರೆ ಇಷ್ಟೆಲ್ಲ ವೈಭವ, ಸುಖ ತುಂಬಿದ್ದರೂ ರಾಜನಿಗೆ ಸಮಾಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ ಇರಲಿಲ್ಲ. ಇದೇ ಚಿಂತೆ ಕೊನೆಗೆ ಜೀವನದಲ್ಲೆ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟು ಹೋದ. ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ ಸಿಕ್ಕಿತ್ತು. ಅದರ ಹೆಸರು “ “ಭೃಗುಪ್ರಸವಣ” ಎಂದು ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ ನಿಂತರು. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು ಪಡೆಯುವ ಹಂಬಲವಿಟ್ಟುಕೊಂಡು ಸಗರ ಚಕ್ರವರ್ತಿ ಅತೀ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು. ಸಮಯ ಕಳೆದಂತೆ ಅವನ ತಪ್ಪಿಸಿನ ತೀವ್ರತೆ ಹೆಚ್ಚಿತು. ಸಗರನ ಉಗ್ರ ತಪ್ಪಿಸಿಗೆ ಮೆಚ್ಚಿ ಭೃಗು ಖುಷಿಗಳು ಪ್ರತ್ಯಕ್ಷರಾದರು. ಸಗರನು ಅವನ ಪತ್ನಿಯರು ಅವರಿಗೆ ನಮಸ್ಕಾರ ಮಾಡಿ ನಮಗೆ ಮಕ್ಕಳಾಗುವಂತೆ ವರ ನೀಡಿ, ವಂಶ ಮುಂದುವರೆಯುವಂತೆ ಮಾಡಿ ಎಂದು ಬೇಡಿಕೊಂಡರು. ಭೃಗು ಮಹರ್ಷಿಗಳು ಸಂತೃಪ್ತರಾಗಿ ರಾಜಾ ಚಿಂತಿಸಬೇಡಾ ನಿನ್ನ ತಪಸ್ಸಿನಿಂದ ನಿನಗೆ ಮಕ್ಕಳು ಆಗುತ್ತಾರೆ. ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶೋದ್ಧಾರಕನಾದ ಒಬ್ಬ ಮಗನು, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳು ಕೀರ್ತಿ ಪಡೆಯುವವರೂ ಆದ 60 ಸಹಸ್ರ ಮಕ್ಕಳು ಹುಟ್ಟುತ್ತಾರೆ ಎಂದು ವರ ನೀಡಿದರು. ರಾಣಿಯರಿಗೆ ಬಹು ಸಂತೋಷವಾಯಿತು ಜೊತೆಗೆ ಕುತೂಹಲಕಾಡಿತು ಯಾರಿಗೆ ಯಾವ ಮಗು? ಎಂದು ಮಹರ್ಷಿಗಳನ್ನು ಕೇಳಿದರು. ಅವರು ನೀವೆ ಆರಿಸಿಕೊಂಡು ಹೇಳಿ ಎಂದರು ಹಿರಿಯಳಾದ ಕೇಶಿನಿ ವಂಶೋದ್ದಾರನಾದ ಒಬ್ಬ ಮಗ ನನಗೆ ಸಾಕು ಎಂದಳು ಕಿರಿಯ ಹೆಂಡತಿ ಸುಮತಿ ವೀರರು ಕೀರ್ತಿವಂತರು ಆದ ಬಹುಮಂದಿ ಮಕ್ಕಳ ತಾಯಿಯಾಗುವುದೇ ನನ್ನ ಆಸೆ ಎಂದಳು. ಮಹರ್ಷಿಗಳು ನಗು ನಗುತ್ತಾ “ತಥಾಸ್ತು” ಎಂದು ಹೇಳಿ ಅಲ್ಲಿಂದ ತೆರಳಿದರು ಸಗರನು ಆನಂದದಿಂದ ರಾಜಧಾನಿಗೆ ಹಿಂದುರಿಗಿದನು.* “ *ಸ್ವಲ್ಪ ಕಾಲ ಕಳೆಯಿತು. ಇಬ್ಬರೂ ರಾಣಿಯರು ಗರ್ಭವತಿಯರಾದರು. 9 ತಿಂಗಳಾದೊಡನೆ ಕೇಶನಿಗೊಂದು ಗಂಡು ಮಗು ಆಯಿತು*. *ರಾಜನಿಗೆ ಅಷ್ಟೇ ಅಲ್ಲ ರಾಜ್ಯಕ್ಕೆಲ್ಲಾ ಆನಂದವಾಯಿತು. ರಾಜ ಕುಮಾರನ ಜನನ ಆಯಿತೆಂದು ಬೀದಿ ಬೀದಿಗಳಲ್ಲಿ ಸಂಭ್ರಮದಿಂದ ಉತ್ಸವ ಮಾಡಿದರು. ಮಗನಿಗೆ ಅಸಮಂಜನೆಂದು ಹೆಸರಿಟ್ಟರು. ಅಸಮಂಜನಿಗೆ ಒಬ್ಬ ಮಗನಾದನು ಅವನ ಹೆಸರು ಅಂಶುಮಂತ* *ನಗರ ಮಹಾರಾಜರಿಗೆ ಮತ್ತೊಂದು ಯೋಜನೆ ಬಂತು. ತೊಂಬತ್ತೋಂಭತ್ತು ಅಶ್ವಮೇದಯಾಗ ಮಾಡಿದ್ದಾಗಿದೆ. ಇಷ್ಟೊಂದು ಮಕ್ಕಳ ಬೆಂಬಲದಿಂದ ಇನ್ನೊಂದು ಯಾಗ ಮಾಡಿದರೆ ಇಂದ್ರ ಪದವಿ ದೊರಕುವುದು. ಅದಕ್ಕಾಗಿ 100 ನೇಯ ಅಶ್ವಮೇದಯಾನ ಮಾಡಲು ನಿಶ್ಚಿಸಿದ್ದರು ಅದರ ಪ್ರಕಾರ ಕುದುರೆಯನ್ನು (ಅಶ್ವ) ಪೂಜಿಸಿ ಓಡಾಡಲು ಬಿಟ್ಟರು ಅಶ್ವರಕ್ಷಣೆಗೆ ಮೊಮ್ಮಗ ಅಂಶುಮಂತ ಮತ್ತು 60 ಸಾವಿರ ಮಕ್ಕಳ ಮತ್ತು ಸೈನ್ಯವನ್ನು ಕಳುಹಿಸಿದನು. ಇತ್ತ ಸ್ವರ್ಗದಲ್ಲಿ ದೇವೆಂದ್ರನಿಗೆ (ಇಂದ್ರ) ತನ್ನ ಪದವಿ ಹೋಗುವುದೆಂದು ಭಯ ಹುಟ್ಟಿ ಕಳವಳಿಸಿ ಅದನ್ನು ತಡೆಯಲು ಇಂದ್ರನು ಒಂದು ಉಪಾಯ ಮಾಡಿದನು. ಯಾಗದ ಅಶ್ವ (ಕುದುರೆ)ಯನ್ನು ಪಾತಾಳಲೋಕಕ್ಕೆ ಹೋಗಿ ಕಪಿಲ ಮಹರ್ಷಿಗಳ ಆಶ್ರಮದಲ್ಲಿ ಕಟ್ಟಿ ಹಾಕಿದ. ನಂತರ ಅಂಶುಮಂಥ ಮತ್ತು ಸೈನಿಕರು ಗಾಬರಿಯಾಗಿ ಹುಡುಕಲು ಪ್ರಾರಂಭಿಸಿ ಕೊನೆಗೆ ಸಿಗದ ಕಾರಣ ರಾಜ್ಯಕ್ಕೆ ಬಂದರು. ನಂತರ ಸಗರನು ತನ್ನ ಆರವತ್ತು ಸಾವಿರ ಮಕ್ಕಳಿಗೆ ಆದೇಶವಿತ್ತು* *ಎಲ್ಲದರೂ ಕುದುರೆಯನ್ನು ಹುಡುಕಿ ಕುದುರೆ ಕದ್ದವನನ್ನು ಶಿಕ್ಷಿಸಿ ಕುದುರೆಯನ್ನು ಮರಳಿ ತನ್ನಿ ಎಂದು ಹೇಳಿ ಸೈನ್ಯ ಕೊಟ್ಟು ಕಳುಹಿಸಿದ. ಇವರು ಎಲ್ಲ ಕಡೆಗೆ ಹುಡುಕಿ ನಂತರ ಒಂದು ಚೀಲ ತೆಗೆದು ಪಾತಾಳ ಲೋಕಕ್ಕೆ ಬಂದರು. ಅಲ್ಲಿ ಕಪಿಲ ಋಷಿಮುನಿಗಳು ತಪಸ್ಸನ್ನು ಮಾಡುತ್ತಿದ್ದರು. ಕುದುರೆಯು ಅಲ್ಲಿಯೇ ಮೇಯುತ್ತಿತ್ತು. ಅದನ್ನು ಕಂಡು ಇವನೆ ಕದ್ದಿದ್ದಾನೆ ಎಂದು ಅವರನ್ನು ಶಿಕ್ಷಿಸಲು ಸೈನ್ಯ ಮತ್ತು ಅರವತ್ತು ಸಾವಿರ ಮಕ್ಕಳು ಹೊರಟರು. ಆಗ ಋಷಿಮುನಿಗಳು ತಮ್ಮ ಉಗ್ರವಾದ ಕಣ್ಣುಗಳನ್ನು ಬಿಡಲು ಎಲ್ಲರೂ ಸುಟ್ಟು ಬೂದಿಯಾದರು.* *ಅನೇಕ ದಿನಗಳು ಕಳೆದರೂ ಮಕ್ಕಳು ಮತ್ತು ಸೈನ್ಯವು ಮರಳಿ ಬರಲಿಲ್ಲ. ಎಂಬ ಚಿಂತೆ ಸಗರ ಮಹಾರಾಜನಿಗೆ ಕಾಡಲು ಆಗ ಮೊಮ್ಮಗ ಅಂಶುಮಂತನನ್ನು ಕರೆದು ನಿನ್ನ ಚಿಕ್ಕಪ್ಪರು ಇಲ್ಲ. ಕುದುರೆಯನ್ನು ಹುಡುಕಿಕೊಂಡು ಬಾ ಎಂದು ಹೇಳಿ ಕಳಿಸಿದನು. ಆಗ ಎಲ್ಲ ಕಡೆಗೆ ಹೋಗಿ ಹುಡುಕಾಡಿದರು ಯಾರು ಸಿಗಲಿಲ್ಲ. ಕೊನೆಗೆ ಒಂದು ಚೀಲ ಕಾಣಿಸಿತು.* *ಅದರ ಒಳಗೆ ಹೋಗಿ ನೋಡಿದಾಗ ಅಲ್ಲಿ ಗುಡ್ಡದಷ್ಟು ಎತ್ತರದ ಬೂದಿಯೇ ಬಿದ್ದಿತ್ತು. ಮತ್ತು ಕುದುರೆಯು ಮೇಯುತ್ತಿತ್ತು. ಬಹಳಷ್ಟು ವಿಚಾರ ಮಾಡುತ್ತಿರುವಾಗ ಅಶರೀರ ವಾಣಿಯೊಂದು “ಮಗೂ ಇದು ನಿನ್ನ ಚಿಕ್ಕಪ್ಪಂದಿರ ಬೂದಿಯ ರಾಶಿ ಅವರು ಕಪೀಲ ಋಷಿಗಳ ಕೋಪದಿಂದ ನಾಶವಾಗಿದ್ದಾರೆ” ಎಂದು ಹೇಳಿತು*. *ಇದನ್ನು ಕೇಳಿದ ಅಂಶುಮಂತನಿಗೆ ಅತ್ಯಂತ ದುಃಖವಾಯಿತು. ಸತ್ತವರ ಆತ್ಮಗಳಿಗೆ ಒಳ್ಳೆಯದಾಗಲಿ ಎನ್ನುವುದಕ್ಕಾಗಿ ಸಂಸ್ಕಾರ ಮಾಡಬೇಕೆಂದು ನೀರಿಗಾಗಿ ಅಲ್ಲೆಲ್ಲ ಹುಡುಕಾಡಿದರೂ ನೀರು ಸಿಕ್ಕಲಿಲ್ಲಮುಂದೇನು ಎಂದು ಯೋಚಿಸುತ್ತಿರುವಾಗ ಆಕಾಶದಲ್ಲಿ ಗರುಡ ಕಾಣಿಸಿ “ರಾಜಪುತ್ರ ಚಿಂತಿಸಬೇಡ ನಿನ್ನ ಚಿಕ್ಕಪ್ಪಂದಿರು ಮೃತರಾದರು* *ಲೋಕಹಿತಾರ್ಥವಾಗಿಯೇ, ಋಷಿ ಶಾಪದಿಂದ ಈಗತೀ ಬಂದಿದೆ ಸಾಮಾನ್ಯ ಜಲ ಕ್ರಿಯೆಯಿಂದ ಅವರಿಗೆ ಸದ್ಗತಿ ದೊರಕದು ದೇವಲೋಕದ ಗಂಗೆಯನ್ನು ತಂದು ಈ ಬೂದಿಯು ರಾಶಿಯ ಮೇಲೆ ಹರಿಸಿದಾಗ ಮಾತ್ರ ಅವರಿಗೆ ಸದ್ಗತಿ ಲಭಿಸುವುದು” ಎಂದು ಹೇಳಿತು. ಆಗ ಆಂಶುಮಂತನು ಮೊದಲು ಕುದುರೆಯೊಂದಿಗೆ ಅಯೋಧ್ಯಗೆ ಹಿಂದಿರುಗಿ ತಾತನಿಗೆ ಕುದುರೆ ಒಪ್ಪಿಸಿದನು. *ಸಗರನಿಗೆ ಕುದುರೆ ಕಂಡು ಆನಂದವಾಯಿತಾದರೂ ತನ್ನ ಪರಾಕ್ರಮಿ ಮಕ್ಕಳೆಲ್ಲರೂ ಒಟ್ಟಿಗೆ ಮೃತರಾದುದ್ದನ್ನು ತಿಳಿದು ಅತ್ಯಂತ ದುಃಖವಾಯಿತು. ಆದರೂ ತನ್ನ ದುಃಖ ತಡೆಹಿಡಿದು ಅಶ್ವಯಾಗ ಪೂರೈಸಿದನು* *ಕೊನೆಗೆ ಹತಾಶನಾಗಿ* *ರಾಜ್ಯವನ್ನು ಮೊಮ್ಮಗ" ಅಂಶುಮಂತನಿಗೆ ಒಪ್ಪಿಸಿ “ನಿನ್ನ ಚಿಕ್ಕಪ್ಪಂದರಿಗೆ ನೀನೇ ಸದ್ಗತಿ ಒದಗಿಸುವ ಕೆಲಸವನ್ನು ಮಾಡು” ಎಂದು ಹೇಳಿ ತಪಸ್ಸಿಗಾಗಿ ಕಾಡಿಗೆ ತೆರಳಿದನು* *ಅಂಶುಮಂತ ದೇವಗಂಗೆ ತರುವುದು ಹೇಗೆ ಎಂದು ತಿಳಿಯಲಿಲ್ಲ. ಕೆಲ ಸಮಯದ ನಂತರ ತನ್ನ ಮಗನಾದ ದಿಲೀಪನಿಗೆ ರಾಜ್ಯವನ್ನು ತರುವುದು ಹೇಗೆ ಹೊಣೆಯನ್ನು ಒಪ್ಪಿಸಿದನು. ದಿಲೀಪನು ಸಹ ಗಂಗೆಯನ್ನು ತರುವುದು ಹೇಗೆ ಎಂದು ಯೋಚಿಸುತ್ತಿದ್ದನು. ಅವನೂ ಗಂಗೆಯನ್ನು ತರಲಾಗಲಿಲ್ಲವಲ್ಲ. ತಾತಂದಿರಿಗೆ ಸದ್ಗತಿ ಕಾಣಿಸಲಿಲ್ಲವಲ್ಲ ಎಂಬ ಚಿಂತೆಯಿಂದಲೇ ಸ್ವರ್ಗಸ್ಥನಾದನು. ಈ ವಿಷಯವನ್ನು ದಿಲೀಪನ ಮಗ ಭಗೀರಥ ತನ್ನ ತಾಯಿಯಿಂದ ಕೆಳಿ ತಿಳಿದು ತನ್ನ ಪೂರ್ವಜರಿಗೆ ಸದ್ಗತಿ ಕೊಡಿಸುವ ಕೆಲಸವನ್ನು ತಾನು ಸಾಧಿಸಬೇಕೆಂದು ಛಲತೊಟ್ಟು ತನ್ನ ತಾಯಿಗೆ ನಮಸ್ಕರಿಸಿ ತಪಸ್ಸಿಗೆಂದು ಹಿಮಾಲಯ ಪರ್ವತಕ್ಕೆ ಬಂದು ಪದ್ಮಾಸನದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದನು. ಅವರು ಬಿಡುವ ಪ್ರತಿ ಉಸಿರು ಗಂಗೆ ಧರೆಗೆ ಬರಲಿ ಎನ್ನುತ್ತಿತ್ತು. ನಂತರ ಚಳಿಗಾಲದಲ್ಲಿ ಎದೆ ಎತ್ತರದ ನೀರಿನಲ್ಲಿ ಏಕಾಗ್ರತೆಯಿಂದ ತಪಸ್ಸು ಮಾಡಲಾರಂಭಿಸಿದರು. ಬೇಸಿಗೆ ಕಾಲದಲ್ಲಿ ಪಂಚಾಗ್ನಿ ಪ್ರಾರಂಭಿಸಿದರು.