Re: [Kannada STF-20513] ಪರಸ್ಪರ ವರ್ಗಾವಣೆ ಬಯಸುವವರು ಮಾಹಿತಿ ಹಂಚಿರಿ

2017-05-03 Thread Dinesh MG
ಮೇಡಮ್ ನಮಸ್ತೆ.
ನನಗೆ ತಿಳಿದ ಮಟ್ಟಿಗೆ "ಘಟಕದ ಹೊರಗೆ ಅಥವಾ ಒಳಗೆ " ಎರಡೂ ಸೇರಿ ಸೇವಾ ಅವಧಿಯಲ್ಲಿ 2 ಬಾರಿ
ಮಾತ್ರ ಪರಸ್ಪರ ವರ್ಗಾವಣೆಗೆ ಅವಕಾಶ ಇದೆ.

On 3 May 2017 10:32 p.m., "Vanita Ambig"  wrote:

> ಒಮ್ಮೆ ಘಟಕದಿಂದ ಹೊರಗೆ ಪರಸ್ಪರ ವರ್ಗಾವಣೆಗೊಂಡಲ್ಲಿ ಎರಡನೇ ಬಾರಿ ಘಟಕದೊಳಗೆ ವರ್ಗಾವಣೆಗೆ
> ಅವಕಾಶವಿದೆಯೆ ?ದಯವಿಟ್ಟು ತಿಳಿಸಿ ಸರ್.
>
> On 03-May-2017 19:44, "Mahesh S"  wrote:
>
>> ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕ ಮಿತ್ರರು ಈ ಕೆಳಗಿನ ಲಿಂಕ್ ನಲ್ಲಿ ನಿಮ್ಮ ಸೇವಾ ವಿವರ
>> ಮತ್ತಿತರೆ ಮಾಹಿತಿಗಳನ್ನು ನಮೂದಿಸುವ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಈಗಾಗಲೇ
>> ಸರ್ಕಾರಿ ನೌಕರರ ವರ್ಗಾವಣೆಗೆ ಸಿದ್ಧತೆ ನಡೆದಿದ್ದು ಕೆಲವೇ ದಿನಗಳಲ್ಲಿ ಶಿಕ್ಷಕರ
>> ವರ್ಗಾವಣೆಯ ಅಧಿಸೂಚನೆಯೂ ಹೊರಬೀಳಲಿದೆ.
>> *ಪರಸ್ಪರ ವರ್ಗಾವಣೆ ಬಯಸುವವರು ಮಾಹಿತಿ ಹಂಚಲು ಇಲ್ಲಿ ಕ್ಲಿಕ್ ಮಾಡಿ*
>> 
>>
>> --
>>*ಮಹೇಶ್.ಎಸ್*
>> ಕನ್ನಡ ಭಾಷಾ ಶಿಕ್ಷಕರು,
>> ಸರ್ಕಾರಿ ಪ್ರೌಢಶಾಲೆ,ನಿಡುವಣಿ,
>> ಹೊಳೆನರಸೀಪುರ ತಾ. ಹಾಸನ ಜಿಲ್ಲೆ.
>> ಮೊಬೈಲ್: 9743316629
>> ವೆಬ್ ಸೈಟ್: www.kannadadeevige.blogspot.in
>>
>>
>>
>> **
>>
>> --
>> ---
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> ---
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> ---
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> ---
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.


Re: [Kannada STF-20512] *ದಿನಕ್ಕೊಂದು ಕಥೆಮನ ಕಲಕಿದ ಕಥೆ ನನ್ನ ಗಂಡ ನನಗಿಂತ ಮೊದಲೇ ಸಾಯಲಿ!* ನಂಬಲು ಕಷ್ಟವಾಗುತ್ತದಲ್ಲವೇ? ಮರೆಯದೇ ಓದಿ...

2017-05-03 Thread Maha Deva
ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು.

ಊಟಕ್ಕೆ ಎಷ್ಟಾಗುತ್ತದೆ?

ಮಾಲಿಕ ಉತ್ತರಿಸಿದರು

ಮೀನು ಬೇಕಿದ್ದರೆ ೫೦ ರೂಪಾಯಿ, ಮೀನು ಬೇಡವಾದರೆ ೩೦ ರೂಪಾಯಿ

ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ ತೆಗೆದ ಹತ್ತು ರೂಪಾಯಿ ಯನ್ನು ಮಾಲಿಕನತ್ತ
ಚಾಚುತ್ತಾ...

ನನ್ನ ಕೈಯಲ್ಲಿ ಇದುವೇ ಇರೋದು..
ಇದಕ್ಕೆ ಸಿಕ್ಕುವುದು ಕೊಟ್ಟರೆ ಸಾಕು ಬರೀ ಅನ್ನವಾದರೂ ಸಾಕು..

ಹಸಿವು ನೀಗಿದರೆ ಸಾಕು..

ನಿನ್ನೆ ಮಧ್ಯಾಹ್ನದಿಂದ ಏನೂ ತಿಂದಿಲ್ಲ

ಅದು ಹೇಳಬೇಕಾದರೆ ಅವರ ಮಾತುಗಳು ತಡವರಿಸಿದವು

ಹೋಟೆಲ್ ಮಾಲಿಕ ಮೀನು ಬಿಟ್ಟು ಬಾಕಿ ಎಲ್ಲಾ ಅವರಿಗೆ ಬಡಿಸಿದರು

ನಾನು ಅವರು ಊಟ ಮಾಡುವುದನ್ನೇ ನೋಡಿ ನಿಂತೆ... ಅವರ ಕಣ್ಣಿನಿಂದ ಕಣ್ಣೀರು ಸಣ್ಣದಾಗಿ ಕೆಲ
ಜಾರುತಿತ್ತು.ಅದನ್ನು ಉಜ್ಜಿಕೊಂಡು ಸಣ್ಣ ಮಗುವಿನಂತೆ ನಿಧಾನವಾಗಿ ಊಟಮಾಡುವುದನ್ನ ಕಂಡ
ಪಕ್ಕದಲ್ಲಿ ಕುಳಿತ ವ್ಯಕ್ತಿ ಕೇಳಿದರು...

ನೀವ್ಯಾಕೆ ಅಳುತಿದ್ದೀರಾ?

ಅವರು ಕೇಳಿದ ವ್ಯಕ್ತಿಯ ಮುಖವನ್ನ ನೋಡಿ ಕಣ್ಣನ್ನು ಉಜ್ಜಿಕೊಂಡು ಹೇಳಿದರು

ನನ್ನ ಕಳೆದು ಹೋದ ಜೀವನವನ್ನು ನೆನೆದು ಕಣ್ಣೀರು ಬಂತು.. ಮೂರು ಮಕ್ಕಳು ನನಗೆ ಎರಡು ಗಂಡು,
ಒಂದು ಹೆಣ್ಣು...
ಮೂರು ಜನರಿಗೂ ಒಳ್ಳೆಯ ಕೆಲಸವಿದೆ... ನನಗೆ ಸಿಕ್ಕದ ಎಲ್ಲಾ ಸೌಭಾಗ್ಯ ವನ್ನು ನಾನು ಅವರಿಗೆ
ನೀಡಿದೆ ಅದಕ್ಕಾಗಿ ನಾನು ಕಳೆದು ಕೊಂಡದ್ದು ನನ್ನ ಯೌವನ ವನ್ನು ಇಪ್ಪತ್ತೆಂಟು
ವರುಷದ ಪ್ರವಾಸ ಜೀವನ.

ಎಲ್ಲದಕ್ಕೂ ನನ್ನ ಬೆನ್ನೆಲುಬಾಗಿದ್ದ ಅವಳು ಮೊದಲೇ ನನ್ನನ್ನು ಒಂಟಿಯಾಗಿಸಿ ಹೊರಟು
ಹೋದಳು ಆಸ್ತಿ ಪಾಲು ಮಾಡುವವರೆಗೆ ನಾನಂದರಾಯಿತು ನನ್ನ ಮಕ್ಕಳು, ಸೊಸೆಯಂದಿರಿಗೆ. ಪಾಲು
ಮಾಡುತಿದ್ದಂತೆ ನಾನು ಅವರಿಗೆ ಭಾರವಾಗತೊಡಗಿದೆ ಮುಟ್ಟದಕ್ಕೆಲ್ಲಾ ನನ್ನನ್ನು
ದೂರಲಾರಂಭಿಸಿದರು... ನಾನು ಒಬ್ಬ ಮುದುಕನಲ್ವಾ? ಆ ಒಂದು ಪರಿಗಣನೆಯಾದರು
ಕೊಡಬಹುದಿತ್ತಲ್ಲಾ? ಅದೂ ಇಲ್ಲ... ಅವರ ಅಹಾರ ಸೇವನೆಯ ನಂತರವೇ ನಾನು
ಕುಳಿತುಕೊಳ್ಳುತಿದ್ದೆ. ಆದರೂ ಬಯ್ಯುತಿದ್ದರು.. ಆಹಾರವೆಲ್ಲಾ ಕಣ್ಣೀರು ಬಿದ್ದು
ಉಪ್ಪುರಸ‌ವಾಗುತಿತ್ತು  ತಿನ್ನುವಾಗ..ಮೊಮ್ಮಕ್ಕಳು ಕೂಡಾ ನನ್ನಲ್ಲಿ ಮಾತಾಡುತಿರಲಿಲ್ಲ...
ಕಾರಣ ಮತನಾಡುವುದ ಕಂಡರೆ ಮಕ್ಕಳು ಅವರನ್ನು ಬಯ್ಯುತಿದ್ದರು... ಯಾವಾಗಳು ಅವರದು ಒಂದೇ ಮಾತು
ಎಲ್ಲಿಗಾದರು ಹೊರಟು ಹೋಗಬಾರದೇ ಎಂದು... ಮರುಭೂಮಿಯಲ್ಲಿ ಬೆವರು ಸುರಿಸಿ ದುಡಿದು
ಉಂಟುಮಾಡಿದ ಹಣದಲ್ಲಿ , ತಿನ್ನದೆಯೂ ಮಲಗದೆಯೂ ನಾನೂ ಅವಳೂ ಕೂಡಿ ಇಟ್ಟ ಹಣದಲ್ಲಿ ಕಟ್ಟಿದ
ಮನೆ... ಅವಳ ನೆನಪುಗಳು ಮಲಗಿರೋದು ಆ ಮನೆಯಲ್ಲಿ. ಬಿಟ್ಟು ಹೋಗಲು ಮನಸು ಕೇಳಲಿಲ್ಲ.
ಅದರೇ ನಿನ್ನೆ ಹೊರಟು ಬಿಟ್ಟೆ... ಸೊಸೆಯ ಒಡವೆ ಕದ್ದೆ ಎಂದು ಮಗ ನನ್ನಲ್ಲಿ ಸಿಟ್ಟುಗೊಂಡ.
ಹೊಡೆದಿಲ್ಲ ಭಾಗ್ಯಕ್ಕೆ...  ಇನ್ನೂ ಅಲ್ಲಿ ನಿಂತರೆ ಅದೂ ನಡೆಯಬಹುದು.. "ಅಪ್ಪನಿಗೆ ಹೊಡೆದ
ಮಗ" ಎಂಬ ಹೆಸರು ಬರಬಾರದಲ್ಲ.,.. ಸಾಯಲು ಭಯವಿಲ್ಲ  ಅಲ್ಲದೆ ಇನ್ಯಾರಿಗೆ ಬೇಕಾಗಿ
ಬದುಕಬೇಕು.

ಅವರು ಪೂರ್ತಿ ಊಟ ಮಾಡದೆ ಎದ್ದರು.. ತನ್ನಲ್ಲಿರುವ ಹತ್ತು ರೂಪಾಯಿ ಮಾಲಿಕರೆಡೆಗೆ
ಚಾಚಿದರು.. ಮಾಲಕರಂದರು ಬೇಡ ಕೈಯಲ್ಲಿ ಇರಲಿ

ಯಾವಾಗ ಬೇಕಿದ್ದರು ಇಲ್ಲಿಗೆ ಬರಬಹುದು...

ನಿಮಗಿರುವ ಊಟ ಇಲ್ಲಿ ಇರಬಹುದು..

ಆದರೆ ಆ ವ್ಯಕ್ತಿ ಆ ಹತ್ತು ರೂಪಾಯಿ ಅಲ್ಲಿ ಇಟ್ಟು ಹೇಳಿದರು

ತುಂಬಾ ಸಂತೋಷವಾಯಿತು ನಿಮ್ಮ ಉಪಕಾರಕ್ಕೆ.. ಧರ್ಮಕೆ ತಿಂದು ಅಭ್ಯಾಸವಿಲ್ಲ. ಏನೂ
ತಿಳಿಯದಿರಿ.. ಬರ್ತೀನಿ ಇನ್ನೊಮ್ಮೆ ಕಾಣುವಾ ಎಂದು ಅವರ ಗಂಟನ್ನು ಎತ್ತಿಕೊಂಡು
ಎಲ್ಲಿಗೆಂದಿಲ್ಲದೆ ಅವರಷ್ಟಕೆ ನಡೆದು ಹೋದರು...
ಆ ವ್ಯಕ್ತಿ ನನ್ನ ಮನಸಿಗೆ ಉಂಟು ಮಾಡಿದ ಆ ಗಾಯ ಈಗಲೂ ಒಣಗಲಿಲ್ಲ.

ಅದ್ಯಾಕೆ ಎಲ್ಲಾ ಹಸುರು ಎಲೆಗಳೂ ಒಂದು ದಿನ ಹಣ್ಣೆಲೆಯಾಗುತದೆಯೆಂದು  ಚಿಂತಿಸುತಿಲ್ಲ.???

ಬೇಡದ್ದು ,ಬೇಕಾದದ್ದು , ಯಾರಾದರು ಒಬ್ಬರ ಮನಸಾದರೂ ಬದಲಾದರೆ.
( ಮೂಲ ಮಲಯಾಳ ,ಅನುವಾದ ನಾ.ಪಿ. ಪೆರಡಾಲ)
On May 3, 2017 6:33 PM, "Mukthayi G L"  wrote:

> Thanks sameera avre olle kathegalanna kalistha edira
> On 03-May-2017 4:48 pm, "anasuyamr"  wrote:
>
>> ಮನ ಕಲಕಿದ ಕಥೆ
>>
>> --
>> ---
>> 1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
>>  -https://docs.google.com/forms/d/e/1FAIpQLSevqRdFngjbDtOF8Y
>> xgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> ---
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send an email to kannadastf@googlegroups.com.
>> For more options, visit https://groups.google.com/d/optout.
>>
> --
> ---
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> ---
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit 

Re: [Kannada STF-20511] ಪರಸ್ಪರ ವರ್ಗಾವಣೆ ಬಯಸುವವರು ಮಾಹಿತಿ ಹಂಚಿರಿ

2017-05-03 Thread Vanita Ambig
ಒಮ್ಮೆ ಘಟಕದಿಂದ ಹೊರಗೆ ಪರಸ್ಪರ ವರ್ಗಾವಣೆಗೊಂಡಲ್ಲಿ ಎರಡನೇ ಬಾರಿ ಘಟಕದೊಳಗೆ ವರ್ಗಾವಣೆಗೆ
ಅವಕಾಶವಿದೆಯೆ ?ದಯವಿಟ್ಟು ತಿಳಿಸಿ ಸರ್.

On 03-May-2017 19:44, "Mahesh S"  wrote:

> ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕ ಮಿತ್ರರು ಈ ಕೆಳಗಿನ ಲಿಂಕ್ ನಲ್ಲಿ ನಿಮ್ಮ ಸೇವಾ ವಿವರ
> ಮತ್ತಿತರೆ ಮಾಹಿತಿಗಳನ್ನು ನಮೂದಿಸುವ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಈಗಾಗಲೇ
> ಸರ್ಕಾರಿ ನೌಕರರ ವರ್ಗಾವಣೆಗೆ ಸಿದ್ಧತೆ ನಡೆದಿದ್ದು ಕೆಲವೇ ದಿನಗಳಲ್ಲಿ ಶಿಕ್ಷಕರ
> ವರ್ಗಾವಣೆಯ ಅಧಿಸೂಚನೆಯೂ ಹೊರಬೀಳಲಿದೆ.
> *ಪರಸ್ಪರ ವರ್ಗಾವಣೆ ಬಯಸುವವರು ಮಾಹಿತಿ ಹಂಚಲು ಇಲ್ಲಿ ಕ್ಲಿಕ್ ಮಾಡಿ*
> 
>
> --
>*ಮಹೇಶ್.ಎಸ್*
> ಕನ್ನಡ ಭಾಷಾ ಶಿಕ್ಷಕರು,
> ಸರ್ಕಾರಿ ಪ್ರೌಢಶಾಲೆ,ನಿಡುವಣಿ,
> ಹೊಳೆನರಸೀಪುರ ತಾ. ಹಾಸನ ಜಿಲ್ಲೆ.
> ಮೊಬೈಲ್: 9743316629
> ವೆಬ್ ಸೈಟ್: www.kannadadeevige.blogspot.in
>
>
>
> **
>
> --
> ---
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> ---
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.


Re: [Kannada STF-20510] *ಮಹರ್ಷಿ ಭಗೀರಥ ಚರಿತ್ರೆ*

2017-05-03 Thread sharanappa gaji
Nice

On May 3, 2017 2:28 PM, "Ranapratap rao"  wrote:

> ಸುಂದರ
> ಸುಲಲಿತ
> ಸುಯೋಗ
> ಸಂಪೂರ್ಣ
> ಮಾಹಿತಿಯನ್ನು
> ನೀಡಿದ ಸಮೀರ
> ಶಿಕ್ಷಕಿರವರಿಗೆ ಅಭಿನಂದನೆಗಳು.
> On 03-May-2017 11:02 am, "Sameera samee"  wrote:
>
>>
>> *ಮಹರ್ಷಿ ಭಗೀರಥ ಚರಿತ್ರೆ*
>>
>> *ಕೋಶಲ ದೇಶ ಎಂಬುದು ಒಂದು ರಾಜ್ಯ. ಅಯೋಧ್ಯಾ ಅದರ ರಾಜಧಾನಿ, ಸಗರ ಚಕ್ರವರ್ತಿಯು ಅಲ್ಲಿ
>> ರಾಜ್ಯಭಾರ ಮಾಡುತ್ತಿದ್ದನು. ಸಗರ ಚಕ್ರವರ್ತಿಗೆ ಒಬ್ಬರು ಹೆಂಡಂದಿರು. ವಿಧರ್ಬರಾಜನ ಮಗಳು
>> ಕೇಶಿನಿ ಮೊದಲನೇ ಹೆಂಡತಿ, ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ ಎರಡನೇ ಹೆಂಡತಿ, ಸಗರ
>> ಚಕ್ರವರ್ತಿಯು ತುಂಬಾ ಒಳ್ಳೆಯ ದೊರೆ, ಶಕ್ತಿವಂತನು ಹಾಗೂ ಅವರ ಪರಾಕ್ರಮ ಜಗತ್ತಿಗೆ
>> ಹೆಸರಾಗದು. ಸಗರ ಚಕ್ರವರ್ತಿಯು ತೊಂಭತ್ತೊಂಭತ್ತು ಅಶ್ವಮೇಧಯಾಗ ಮಾಡಿ ಪ್ರಸಿದ್ದನಾಗಿದ್ದನು.
>> ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ಅನಂದದಿಂದ ಇದ್ದರು. ಆದರೆ ಇಷ್ಟೆಲ್ಲ ವೈಭವ, ಸುಖ
>> ತುಂಬಿದ್ದರೂ ರಾಜನಿಗೆ ಸಮಾಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ ಇರಲಿಲ್ಲ. ಇದೇ ಚಿಂತೆ
>> ಕೊನೆಗೆ ಜೀವನದಲ್ಲೆ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ
>> ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟು ಹೋದ. ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ
>> ಸಿಕ್ಕಿತ್ತು. ಅದರ ಹೆಸರು “ “ಭೃಗುಪ್ರಸವಣ” ಎಂದು ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ
>> ನಿಂತರು. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು ಪಡೆಯುವ ಹಂಬಲವಿಟ್ಟುಕೊಂಡು ಸಗರ
>> ಚಕ್ರವರ್ತಿ ಅತೀ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು. ಸಮಯ ಕಳೆದಂತೆ ಅವನ ತಪ್ಪಿಸಿನ
>> ತೀವ್ರತೆ ಹೆಚ್ಚಿತು. ಸಗರನ ಉಗ್ರ ತಪ್ಪಿಸಿಗೆ ಮೆಚ್ಚಿ ಭೃಗು ಖುಷಿಗಳು ಪ್ರತ್ಯಕ್ಷರಾದರು.
>> ಸಗರನು ಅವನ ಪತ್ನಿಯರು ಅವರಿಗೆ ನಮಸ್ಕಾರ ಮಾಡಿ ನಮಗೆ ಮಕ್ಕಳಾಗುವಂತೆ ವರ ನೀಡಿ, ವಂಶ
>> ಮುಂದುವರೆಯುವಂತೆ ಮಾಡಿ ಎಂದು ಬೇಡಿಕೊಂಡರು. ಭೃಗು ಮಹರ್ಷಿಗಳು ಸಂತೃಪ್ತರಾಗಿ ರಾಜಾ
>> ಚಿಂತಿಸಬೇಡಾ ನಿನ್ನ ತಪಸ್ಸಿನಿಂದ ನಿನಗೆ ಮಕ್ಕಳು ಆಗುತ್ತಾರೆ. ನಿನ್ನ ಪತ್ನಿಯರಲ್ಲಿ
>> ಒಬ್ಬಳಿಗೆ ವಂಶೋದ್ಧಾರಕನಾದ ಒಬ್ಬ ಮಗನು, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳು ಕೀರ್ತಿ
>> ಪಡೆಯುವವರೂ ಆದ 60 ಸಹಸ್ರ ಮಕ್ಕಳು ಹುಟ್ಟುತ್ತಾರೆ ಎಂದು ವರ ನೀಡಿದರು. ರಾಣಿಯರಿಗೆ ಬಹು
>> ಸಂತೋಷವಾಯಿತು ಜೊತೆಗೆ ಕುತೂಹಲಕಾಡಿತು ಯಾರಿಗೆ ಯಾವ ಮಗು? ಎಂದು ಮಹರ್ಷಿಗಳನ್ನು ಕೇಳಿದರು.
>> ಅವರು ನೀವೆ ಆರಿಸಿಕೊಂಡು ಹೇಳಿ ಎಂದರು ಹಿರಿಯಳಾದ ಕೇಶಿನಿ ವಂಶೋದ್ದಾರನಾದ ಒಬ್ಬ ಮಗ ನನಗೆ
>> ಸಾಕು ಎಂದಳು ಕಿರಿಯ ಹೆಂಡತಿ ಸುಮತಿ ವೀರರು ಕೀರ್ತಿವಂತರು ಆದ ಬಹುಮಂದಿ ಮಕ್ಕಳ
>> ತಾಯಿಯಾಗುವುದೇ ನನ್ನ ಆಸೆ ಎಂದಳು. ಮಹರ್ಷಿಗಳು ನಗು ನಗುತ್ತಾ “ತಥಾಸ್ತು” ಎಂದು ಹೇಳಿ
>> ಅಲ್ಲಿಂದ ತೆರಳಿದರು ಸಗರನು ಆನಂದದಿಂದ ರಾಜಧಾನಿಗೆ ಹಿಂದುರಿಗಿದನು.*
>>
>> “ *ಸ್ವಲ್ಪ ಕಾಲ ಕಳೆಯಿತು. ಇಬ್ಬರೂ ರಾಣಿಯರು ಗರ್ಭವತಿಯರಾದರು. 9 ತಿಂಗಳಾದೊಡನೆ
>> ಕೇಶನಿಗೊಂದು ಗಂಡು ಮಗು ಆಯಿತು*. *ರಾಜನಿಗೆ ಅಷ್ಟೇ ಅಲ್ಲ ರಾಜ್ಯಕ್ಕೆಲ್ಲಾ ಆನಂದವಾಯಿತು.
>> ರಾಜ ಕುಮಾರನ ಜನನ ಆಯಿತೆಂದು ಬೀದಿ ಬೀದಿಗಳಲ್ಲಿ ಸಂಭ್ರಮದಿಂದ ಉತ್ಸವ ಮಾಡಿದರು. ಮಗನಿಗೆ
>> ಅಸಮಂಜನೆಂದು ಹೆಸರಿಟ್ಟರು. ಅಸಮಂಜನಿಗೆ ಒಬ್ಬ ಮಗನಾದನು ಅವನ ಹೆಸರು ಅಂಶುಮಂತ*
>> *ನಗರ ಮಹಾರಾಜರಿಗೆ ಮತ್ತೊಂದು ಯೋಜನೆ ಬಂತು. ತೊಂಬತ್ತೋಂಭತ್ತು ಅಶ್ವಮೇದಯಾಗ
>> ಮಾಡಿದ್ದಾಗಿದೆ. ಇಷ್ಟೊಂದು ಮಕ್ಕಳ ಬೆಂಬಲದಿಂದ ಇನ್ನೊಂದು ಯಾಗ ಮಾಡಿದರೆ ಇಂದ್ರ ಪದವಿ
>> ದೊರಕುವುದು. ಅದಕ್ಕಾಗಿ 100 ನೇಯ ಅಶ್ವಮೇದಯಾನ ಮಾಡಲು ನಿಶ್ಚಿಸಿದ್ದರು ಅದರ ಪ್ರಕಾರ
>> ಕುದುರೆಯನ್ನು (ಅಶ್ವ) ಪೂಜಿಸಿ ಓಡಾಡಲು ಬಿಟ್ಟರು ಅಶ್ವರಕ್ಷಣೆಗೆ ಮೊಮ್ಮಗ ಅಂಶುಮಂತ ಮತ್ತು
>> 60 ಸಾವಿರ ಮಕ್ಕಳ ಮತ್ತು ಸೈನ್ಯವನ್ನು ಕಳುಹಿಸಿದನು. ಇತ್ತ ಸ್ವರ್ಗದಲ್ಲಿ ದೇವೆಂದ್ರನಿಗೆ
>> (ಇಂದ್ರ) ತನ್ನ ಪದವಿ ಹೋಗುವುದೆಂದು ಭಯ ಹುಟ್ಟಿ ಕಳವಳಿಸಿ ಅದನ್ನು ತಡೆಯಲು ಇಂದ್ರನು ಒಂದು
>> ಉಪಾಯ ಮಾಡಿದನು. ಯಾಗದ ಅಶ್ವ (ಕುದುರೆ)ಯನ್ನು ಪಾತಾಳಲೋಕಕ್ಕೆ ಹೋಗಿ ಕಪಿಲ ಮಹರ್ಷಿಗಳ
>> ಆಶ್ರಮದಲ್ಲಿ ಕಟ್ಟಿ ಹಾಕಿದ. ನಂತರ ಅಂಶುಮಂಥ ಮತ್ತು ಸೈನಿಕರು ಗಾಬರಿಯಾಗಿ ಹುಡುಕಲು
>> ಪ್ರಾರಂಭಿಸಿ ಕೊನೆಗೆ ಸಿಗದ ಕಾರಣ ರಾಜ್ಯಕ್ಕೆ ಬಂದರು. ನಂತರ ಸಗರನು ತನ್ನ ಆರವತ್ತು ಸಾವಿರ
>> ಮಕ್ಕಳಿಗೆ ಆದೇಶವಿತ್ತು* *ಎಲ್ಲದರೂ ಕುದುರೆಯನ್ನು ಹುಡುಕಿ ಕುದುರೆ ಕದ್ದವನನ್ನು ಶಿಕ್ಷಿಸಿ
>> ಕುದುರೆಯನ್ನು ಮರಳಿ ತನ್ನಿ ಎಂದು ಹೇಳಿ ಸೈನ್ಯ ಕೊಟ್ಟು ಕಳುಹಿಸಿದ. ಇವರು ಎಲ್ಲ ಕಡೆಗೆ
>> ಹುಡುಕಿ ನಂತರ ಒಂದು ಚೀಲ ತೆಗೆದು ಪಾತಾಳ ಲೋಕಕ್ಕೆ ಬಂದರು. ಅಲ್ಲಿ ಕಪಿಲ ಋಷಿಮುನಿಗಳು
>> ತಪಸ್ಸನ್ನು ಮಾಡುತ್ತಿದ್ದರು. ಕುದುರೆಯು ಅಲ್ಲಿಯೇ ಮೇಯುತ್ತಿತ್ತು. ಅದನ್ನು ಕಂಡು ಇವನೆ
>> ಕದ್ದಿದ್ದಾನೆ ಎಂದು ಅವರನ್ನು ಶಿಕ್ಷಿಸಲು ಸೈನ್ಯ ಮತ್ತು ಅರವತ್ತು ಸಾವಿರ ಮಕ್ಕಳು ಹೊರಟರು.
>> ಆಗ ಋಷಿಮುನಿಗಳು ತಮ್ಮ ಉಗ್ರವಾದ ಕಣ್ಣುಗಳನ್ನು ಬಿಡಲು ಎಲ್ಲರೂ ಸುಟ್ಟು ಬೂದಿಯಾದರು.*
>>
>> *ಅನೇಕ ದಿನಗಳು ಕಳೆದರೂ ಮಕ್ಕಳು ಮತ್ತು ಸೈನ್ಯವು ಮರಳಿ ಬರಲಿಲ್ಲ. ಎಂಬ ಚಿಂತೆ ಸಗರ
>> ಮಹಾರಾಜನಿಗೆ ಕಾಡಲು ಆಗ ಮೊಮ್ಮಗ ಅಂಶುಮಂತನನ್ನು ಕರೆದು ನಿನ್ನ ಚಿಕ್ಕಪ್ಪರು ಇಲ್ಲ.
>> ಕುದುರೆಯನ್ನು ಹುಡುಕಿಕೊಂಡು ಬಾ ಎಂದು ಹೇಳಿ ಕಳಿಸಿದನು. ಆಗ ಎಲ್ಲ ಕಡೆಗೆ ಹೋಗಿ
>> ಹುಡುಕಾಡಿದರು ಯಾರು ಸಿಗಲಿಲ್ಲ. ಕೊನೆಗೆ ಒಂದು ಚೀಲ ಕಾಣಿಸಿತು.* *ಅದರ ಒಳಗೆ ಹೋಗಿ
>> ನೋಡಿದಾಗ ಅಲ್ಲಿ ಗುಡ್ಡದಷ್ಟು ಎತ್ತರದ ಬೂದಿಯೇ ಬಿದ್ದಿತ್ತು. ಮತ್ತು ಕುದುರೆಯು
>> ಮೇಯುತ್ತಿತ್ತು. ಬಹಳಷ್ಟು ವಿಚಾರ ಮಾಡುತ್ತಿರುವಾಗ ಅಶರೀರ ವಾಣಿಯೊಂದು “ಮಗೂ ಇದು ನಿನ್ನ
>> ಚಿಕ್ಕಪ್ಪಂದಿರ ಬೂದಿಯ ರಾಶಿ ಅವರು ಕಪೀಲ ಋಷಿಗಳ ಕೋಪದಿಂದ ನಾಶವಾಗಿದ್ದಾರೆ” ಎಂದು
>> ಹೇಳಿತು*. *ಇದನ್ನು ಕೇಳಿದ ಅಂಶುಮಂತನಿಗೆ ಅತ್ಯಂತ ದುಃಖವಾಯಿತು. ಸತ್ತವರ ಆತ್ಮಗಳಿಗೆ
>> ಒಳ್ಳೆಯದಾಗಲಿ ಎನ್ನುವುದಕ್ಕಾಗಿ ಸಂಸ್ಕಾರ ಮಾಡಬೇಕೆಂದು ನೀರಿಗಾಗಿ ಅಲ್ಲೆಲ್ಲ ಹುಡುಕಾಡಿದರೂ
>> ನೀರು ಸಿಕ್ಕಲಿಲ್ಲಮುಂದೇನು ಎಂದು ಯೋಚಿಸುತ್ತಿರುವಾಗ ಆಕಾಶದಲ್ಲಿ ಗರುಡ ಕಾಣಿಸಿ “ರಾಜಪುತ್ರ
>> ಚಿಂತಿಸಬೇಡ ನಿನ್ನ ಚಿಕ್ಕಪ್ಪಂದಿರು ಮೃತರಾದರು* *ಲೋಕಹಿತಾರ್ಥವಾಗಿಯೇ, ಋಷಿ ಶಾಪದಿಂದ ಈಗತೀ
>> ಬಂದಿದೆ ಸಾಮಾನ್ಯ ಜಲ ಕ್ರಿಯೆಯಿಂದ ಅವರಿಗೆ ಸದ್ಗತಿ ದೊರಕದು ದೇವಲೋಕದ ಗಂಗೆಯನ್ನು ತಂದು ಈ
>> ಬೂದಿಯು ರಾಶಿಯ ಮೇಲೆ ಹರಿಸಿದಾಗ ಮಾತ್ರ ಅವರಿಗೆ ಸದ್ಗತಿ ಲಭಿಸುವುದು” ಎಂದು ಹೇಳಿತು. ಆಗ
>> ಆಂಶುಮಂತನು ಮೊದಲು ಕುದುರೆಯೊಂದಿಗೆ ಅಯೋಧ್ಯಗೆ ಹಿಂದಿರುಗಿ ತಾತನಿಗೆ ಕುದುರೆ ಒಪ್ಪಿಸಿದನು.
>> *ಸಗರನಿಗೆ ಕುದುರೆ ಕಂಡು ಆನಂದವಾಯಿತಾದರೂ ತನ್ನ ಪರಾಕ್ರಮಿ ಮಕ್ಕಳೆಲ್ಲರೂ ಒಟ್ಟಿಗೆ
>> ಮೃತರಾದುದ್ದನ್ನು ತಿಳಿದು ಅತ್ಯಂತ ದುಃಖವಾಯಿತು. ಆದರೂ ತನ್ನ ದುಃಖ ತಡೆಹಿಡಿದು ಅಶ್ವಯಾಗ
>> ಪೂರೈಸಿದನು* *ಕೊನೆಗೆ ಹತಾಶನಾಗಿ* *ರಾಜ್ಯವನ್ನು ಮೊಮ್ಮಗ" ಅಂಶುಮಂತನಿಗೆ ಒಪ್ಪಿಸಿ “ನಿನ್ನ
>> ಚಿಕ್ಕಪ್ಪಂದರಿಗೆ ನೀನೇ ಸದ್ಗತಿ ಒದಗಿಸುವ ಕೆಲಸವನ್ನು ಮಾಡು” ಎಂದು ಹೇಳಿ ತಪಸ್ಸಿಗಾಗಿ
>> ಕಾಡಿಗೆ ತೆರಳಿದನು*
>> *ಅಂಶುಮಂತ ದೇವಗಂಗೆ ತರುವುದು ಹೇಗೆ ಎಂದು ತಿಳಿಯಲಿಲ್ಲ. ಕೆಲ ಸಮಯದ ನಂತರ ತನ್ನ ಮಗನಾದ
>> ದಿಲೀಪನಿಗೆ ರಾಜ್ಯವನ್ನು ತರುವುದು ಹೇಗೆ ಹೊಣೆಯನ್ನು ಒಪ್ಪಿಸಿದನು. ದಿಲೀಪನು ಸಹ
>> ಗಂಗೆಯನ್ನು ತರುವುದು ಹೇಗೆ ಎಂದು ಯೋಚಿಸುತ್ತಿದ್ದನು. ಅವನೂ ಗಂಗೆಯನ್ನು ತರಲಾಗಲಿಲ್ಲವಲ್ಲ.
>> 

[Kannada STF-20509] ಪರಸ್ಪರ ವರ್ಗಾವಣೆ ಬಯಸುವವರು ಮಾಹಿತಿ ಹಂಚಿರಿ

2017-05-03 Thread Mahesh S
ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕ ಮಿತ್ರರು ಈ ಕೆಳಗಿನ ಲಿಂಕ್ ನಲ್ಲಿ ನಿಮ್ಮ ಸೇವಾ ವಿವರ
ಮತ್ತಿತರೆ ಮಾಹಿತಿಗಳನ್ನು ನಮೂದಿಸುವ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಈಗಾಗಲೇ
ಸರ್ಕಾರಿ ನೌಕರರ ವರ್ಗಾವಣೆಗೆ ಸಿದ್ಧತೆ ನಡೆದಿದ್ದು ಕೆಲವೇ ದಿನಗಳಲ್ಲಿ ಶಿಕ್ಷಕರ
ವರ್ಗಾವಣೆಯ ಅಧಿಸೂಚನೆಯೂ ಹೊರಬೀಳಲಿದೆ.
*ಪರಸ್ಪರ ವರ್ಗಾವಣೆ ಬಯಸುವವರು ಮಾಹಿತಿ ಹಂಚಲು ಇಲ್ಲಿ ಕ್ಲಿಕ್ ಮಾಡಿ*


-- 
   *ಮಹೇಶ್.ಎಸ್*
ಕನ್ನಡ ಭಾಷಾ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ,ನಿಡುವಣಿ,
ಹೊಳೆನರಸೀಪುರ ತಾ. ಹಾಸನ ಜಿಲ್ಲೆ.
ಮೊಬೈಲ್: 9743316629
ವೆಬ್ ಸೈಟ್: www.kannadadeevige.blogspot.in



**

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.


Re: [Kannada STF-20508] *ದಿನಕ್ಕೊಂದು ಕಥೆ ನನ್ನ ಗಂಡ ನನಗಿಂತ ಮೊದಲೇ ಸಾಯಲಿ!* ನಂಬಲು ಕಷ್ಟವಾಗುತ್ತದಲ್ಲವೇ? ಮರೆಯದೇ ಓದಿ...

2017-05-03 Thread Mukthayi G L
Thanks sameera avre olle kathegalanna kalistha edira
On 03-May-2017 4:48 pm, "anasuyamr"  wrote:

> ಮನ ಕಲಕಿದ ಕಥೆ
>
> --
> ---
> 1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
>  -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> ---
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send an email to kannadastf@googlegroups.com.
> For more options, visit https://groups.google.com/d/optout.
>

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.


[Kannada STF-20508] *ದಿನಕ್ಕೊಂದು ಕಥೆ ನನ್ನ ಗಂಡ ನನಗಿಂತ ಮೊದಲೇ ಸಾಯಲಿ!* ನಂಬಲು ಕಷ್ಟವಾಗುತ್ತದಲ್ಲವೇ? ಮರೆಯದೇ ಓದಿ...

2017-05-03 Thread anasuyamr
ಮನ ಕಲಕಿದ ಕಥೆ

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.


[Kannada STF-20506] *ದಿನಕ್ಕೊಂದು ಕಥೆ ನನ್ನ ಗಂಡ ನನಗಿಂತ ಮೊದಲೇ ಸಾಯಲಿ!* ನಂಬಲು ಕಷ್ಟವಾಗುತ್ತದಲ್ಲವೇ? ಮರೆಯದೇ ಓದಿ...

2017-05-03 Thread Sameera samee
*ದಿನಕ್ಕೊಂದು ಕಥೆ
ನನ್ನ ಗಂಡ ನನಗಿಂತ ಮೊದಲೇ ಸಾಯಲಿ!*

ನಂಬಲು ಕಷ್ಟವಾಗುತ್ತದಲ್ಲವೇ? ನನ್ನ ಗಂಡ ನನಗಿಂತ ಮೊದಲೇ ಸಾಯಲಿ ಎಂದು ಹಾರೈಸುವ ಹೆಂಡತಿ
ಇದ್ದಾರೆಂದರೆ ನಂಬಲು ಕಷ್ಟವಾಗುತ್ತದಲ್ಲವೇ? ಆದರೆ ಹಾಗೆ ಹಾರೈಸಿದ, ಯಶಸ್ವಿಯೂ ಆದ
ಹೆಂಡತಿಯೊಬ್ಬರನ್ನು ತಾವು ಕಂಡಿದ್ದೇವೆಂದು ‘ಕನ್ನಡದ ಆಸ್ತಿ’ಎಂದೇ ಹೆಸರುವಾಸಿಯಾಗಿದ್ದ
ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರೊಮ್ಮೆ ಹೇಳಿದ್ದರು. ಅಂಥ ಹೆಂಡತಿಯನ್ನು
ಕಂಡಿದ್ದಷ್ಟೇ ಅಲ್ಲ, ಆಕೆಯ ಕಾಲಿಗೆ ಎರಗಿ ನಮಸ್ಕರಿಸಿದ್ದಾಗಿಯೂ ಹೇಳಿದ್ದರು. ಅವರು
ಹೇಳಿದ್ದ ಘಟನೆ ಹೀಗಿತ್ತು.

ನಾನು ಮೈಸೂರು ಸಂಸ್ಥಾನದ ವಿಭಾಗವೊಂದರಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಸೇವೆ
ಸಲ್ಲಿಸುತ್ತಿದ್ದ ಸಂದರ್ಭ. ಒಮ್ಮೆ ಪ್ರವಾಸದಲ್ಲಿದ್ದಾಗ ಯಾವುದೋ ಹಳ್ಳಿಯಲ್ಲಿ ಬಿಡಾರ
ಹೂಡಿದ್ದೆ. ಆಗ ನನ್ನ ಸಹಾಯಕರು ಬಂದು ವಿಶೇಷ ಸುದ್ದಿಯೊಂದನ್ನು ನನ್ನ ಗಮನಕ್ಕೆ ತಂದರು.
ಅದೇನೆಂದರೆ ಈ ಹಳ್ಳಿಯಲ್ಲಿದ್ದ ಎಂಬತ್ತು ವರ್ಷ ದಾಟಿದ್ದ ವೃದ್ಧರೊಬ್ಬರು ಇಂದು
ತೀರಿಕೊಂಡಿದ್ದಾರೆ. ಆ ವೃದ್ಧರ ಹೆಂಡತಿಗೂ ಎಂಬತ್ತರ ಆಸುಪಾಸು ವಯಸ್ಸಾಗಿದೆ. ಸರಿಸುಮಾರು 65
ವರ್ಷಗಳಿಗೂ ಹೆಚ್ಚು ಕಾಲ ಸಂಸಾರ ನಡೆಸಿದ್ದ ಮುತ್ತೈದೆ. ಆದರೆ ತಮ್ಮ ಗಂಡ ತೀರಿಕೊಂಡಿದ್ದರೂ
ಆಕೆ ಒಂದು ತೊಟ್ಟು ಕಣ್ಣೀರೂ ಸುರಿಸದೆ ಗಂಭೀರವಾಗಿ ಗಂಡನ ಕಳೇಬರದ ಪಕ್ಕದಲ್ಲಿ
ಕುಳಿತಿದ್ದಾರೆ. ಸಾಧ್ಯವಿದ್ದರೆ ಸಾಹೇಬರು ಆ ವೃದ್ಧ ದಂಪತಿ ಮನೆಗೆ ಹೋಗಿ, ವೃದ್ಧರಿಗೆ
ಅಂತಿಮ ನಮನ ಸಲ್ಲಿಸಬಹುದು ಮತ್ತು ಆ ವೃದ್ಧೆಗೆ ಸಾಂತ್ವನ ಹೇಳಬಹುದು ಎಂಬ ಸಲಹೆಯನ್ನಿತ್ತರು.

ನಾನು ನನ್ನ ಸಿಬ್ಬಂದಿಯೊಡನೆ ಅವರ ಮನೆಗೆ ಹೋದೆ. ವೃದ್ಧರ ಕಳೇಬರಕ್ಕೆ ಗೌರವ ಸಲ್ಲಿಸಿದೆ.
ಆನಂತರ ಅಲ್ಲೇ ಪಕ್ಕದಲ್ಲಿ ಗಂಭೀರವಾಗಿ ಕುಳಿತಿದ್ದ ಆ ವೃದ್ಧೆಗೆ ‘ತಾಯಿ! ಆರೇಳು ದಶಕಗಳ ಕಾಲ
ಸಂಸಾರ ಮಾಡಿದ್ದ ತಮಗೆ ತಮ್ಮ ಪತಿಯ ಸಾವು ತೀವ್ರ ಆಘಾತವನ್ನುಂಟು ಮಾಡಿರುವುದು ಸಹಜ. ಆದರೆ
ತಾವು ದುಃಖ ದುಮ್ಮಾನವನ್ನು ಅದುಮಿಟ್ಟುಕೊಳ್ಳಬಾರದು. ಅದನ್ನು ಹೊರಗೆ ಚೆಲ್ಲಬೇಕು. ಹೀಗೆ
ಸುಮ್ಮನೆ ಕೂರಬಾರದು’ ಎಂದು ಸಮಯೋಚಿತವಾದ ಮಾತುಗಳನ್ನು ಹೇಳಿದೆ. ಆ ತಾಯಿ ಕೆಲಕಾನ
ಸುಮ್ಮನಾಗಿ, ನಂತರ ನಿಟ್ಟುಸಿರು ಬಿಟ್ಟು ‘ನಾವು ಅರವತ್ತೈದು ವರ್ಷಗಳಿಗೂ ಹೆಚ್ಚು ಕಾಲ
ಸಂಸಾರ ನಡೆಸಿದ್ದೆವು.

ಮದುವೆಯಾದ ಮೊದಲನೆಯ ದಿನದಿಂದಲೂ ಅವರ ಸ್ನಾನಕ್ಕೆ ನೀರು ಸಿದ್ಧ ಪಡಿಸಿಕೊಡುವುದರಿಂದ
ಹಿಡಿದು, ಅವರ ಊಟ- ಉಪಚಾರಗಳನ್ನೂ, ಅವರ ಎಲ್ಲ ಕಾರ್ಯಗಳನ್ನೂ ನಾನೇ ಮಾಡುತ್ತಿದ್ದೆ.
ಇತ್ತೀಚೆಗೆ ಅವರಿಗೆ ವಯೋಭಾರದಿಂದಾಗಿ ಎಲ್ಲ ಕಾರ್ಯಗಳಿಗೂ ನನ್ನನ್ನೇ ಅವಲಂಬಿಸಿದ್ದರು.
ಆಕಸ್ಮಿಕವಾಗಿ ನನಗೇ ಮೊದಲು ಸಾವು ಬಂದರೆ ಅವರ ಯೋಗಕ್ಷೇಮ ನೋಡಿಕೊಳ್ಳುವವರು ಯಾರೆಂಬ ಚಿಂತೆ
ನನ್ನನ್ನು ಬಹುವಾಗಿ ಕಾಡುತ್ತಿತ್ತು ಹಾಗಾಗಿ ಅವರು ನನಗಿಂತ ಮೊದಲೇ ಸಾಯಲಿ, ಅವರು ಬೇರೆ ಯಾರ
ಆಸರೆಗೂ ಕೈಚಾಚದಂತಾಗಲಿ ಎಂದು ನಾನು ದೇವರಲ್ಲಿ ಪ್ರತಿದಿನವೂ ಪ್ರಾರ್ಥಿಸುತ್ತಿದ್ದೆ. ಇದೀಗ
ನನ್ನ ಪ್ರಾರ್ಥನೆಯನ್ನು ದೇವರು ಈಡೇರಿಸಿದ್ದಾನೆ. ಅವರು ನಿರಾಯಾಸ ಮರಣವನ್ನಪ್ಪಿದ್ದಾರೆ.

ನನಗಿದ್ದ ದೊಡ್ಡ ಚಿಂತೆ, ಆತಂಕ ದೂರವಾಗಿದೆ. ಇನ್ನು ನನ್ನ ಬದುಕು ಹಾಗೋ ಹೇಗೋ ಸಾಗುತ್ತದೆ.
ಇಂಥ ಸಂದರ್ಭದಲ್ಲಿ ದೇವರಿಗೆ ಕೃತಜ್ಞತೆಗಳನ್ನು ಸಮರ್ಪಿಸುವ ಬದಲು ನಾನು ಅಳುತ್ತ ಕೂರಬೇಕೇ?
ನೀವೇ ಹೇಳಿ ಸ್ವಾಮಿ!’ಎಂದಾಗ, ನನಗೆ ಒಂದು ನಿಮಿಷ ಏನು ಮಾತನಾಡಬೇಕೆಂದು ತೋಚಲಿಲ್ಲ. ಆದರೆ
ನನಗೇ ಅರಿವಿಲ್ಲ ದಂತೆ ಆಕೆಯ ಕಾಲಿಗೆ ಬಗ್ಗಿ ನಮಸ್ಕರಿಸಿ ಅಲ್ಲಿಂದ ಹೊರಟೆ. ಆದರೆ ಕೊಂಚ
ಹೊತ್ತಿನಲ್ಲಿ ನನಗೊಂದು ಸುದ್ದಿ ಬಂದಿತು. ಅದೇನೆಂದರೆ ಆ ವೃದ್ಧೆಯೂ ತೀರಿಕೊಂಡರೆಂದೂ, ಅವರ
ಅಂತಿಮ ಸಂಸ್ಕಾರವನ್ನೂ ಅವರ ಗಂಡನ ಅಂತಿಮ ಸಂಸ್ಕಾರದೊಟ್ಟಿಗೆ ಮಾಡಲಾಯಿತೆಂಬ ಸುದ್ದಿ!

ಬಹಳ ದಿನಗಳ ಕಾಲ ಆ ತಾಯಿ, ಮತ್ತವರ ಮಾತುಗಳು ನನ್ನ ಸ್ಮತಿಪಟಲದಿಂದ ಮರೆಯಾಗಲೇ ಇಲ್ಲ
ಎಂದಿದ್ದರು. ಮಾಸ್ತಿ ವೆಂಕಟೇಶ ಅಯ್ಯಂಗಾರರ ಪುಣ್ಯಸ್ಮರಣೆಗೆ ಪ್ರಣಾಮಗಳು. ಅಂಥ ಧೀಮಂತ
ಮಹಿಳೆಯರು ಇನ್ನೂ ಇದ್ದಾರೆ ಅಲ್ಲವೇ? ಅಂಥವರು ನಮಗೆ ಕಂಡರೆ, ನಾವೂ ಅವರ ಕಾಲಿಗೆ ಬಿದ್ದು
ನಮಸ್ಕರಿಸುತ್ತೇವಲ್ಲವೇ?

*ಕೃಪೆ ಷಡಕ್ಷರಿ*.   ಸಂಗ್ರಹ: ವೀರೇಶ್
ಅರಸಿಕೆರೆ. ದಾವಣಗೆರೆ.

ಸಮೀರ ( ಕನ್ನಡ ಭಾಷಾ ಶಿಕ್ಷಕಿ

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.


Re: [Kannada STF-20505] *ಮಹರ್ಷಿ ಭಗೀರಥ ಚರಿತ್ರೆ*

2017-05-03 Thread Ranapratap rao
ಸುಂದರ
ಸುಲಲಿತ
ಸುಯೋಗ
ಸಂಪೂರ್ಣ
ಮಾಹಿತಿಯನ್ನು
ನೀಡಿದ ಸಮೀರ
ಶಿಕ್ಷಕಿರವರಿಗೆ ಅಭಿನಂದನೆಗಳು.
On 03-May-2017 11:02 am, "Sameera samee"  wrote:

>
> *ಮಹರ್ಷಿ ಭಗೀರಥ ಚರಿತ್ರೆ*
>
> *ಕೋಶಲ ದೇಶ ಎಂಬುದು ಒಂದು ರಾಜ್ಯ. ಅಯೋಧ್ಯಾ ಅದರ ರಾಜಧಾನಿ, ಸಗರ ಚಕ್ರವರ್ತಿಯು ಅಲ್ಲಿ
> ರಾಜ್ಯಭಾರ ಮಾಡುತ್ತಿದ್ದನು. ಸಗರ ಚಕ್ರವರ್ತಿಗೆ ಒಬ್ಬರು ಹೆಂಡಂದಿರು. ವಿಧರ್ಬರಾಜನ ಮಗಳು
> ಕೇಶಿನಿ ಮೊದಲನೇ ಹೆಂಡತಿ, ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ ಎರಡನೇ ಹೆಂಡತಿ, ಸಗರ
> ಚಕ್ರವರ್ತಿಯು ತುಂಬಾ ಒಳ್ಳೆಯ ದೊರೆ, ಶಕ್ತಿವಂತನು ಹಾಗೂ ಅವರ ಪರಾಕ್ರಮ ಜಗತ್ತಿಗೆ
> ಹೆಸರಾಗದು. ಸಗರ ಚಕ್ರವರ್ತಿಯು ತೊಂಭತ್ತೊಂಭತ್ತು ಅಶ್ವಮೇಧಯಾಗ ಮಾಡಿ ಪ್ರಸಿದ್ದನಾಗಿದ್ದನು.
> ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ಅನಂದದಿಂದ ಇದ್ದರು. ಆದರೆ ಇಷ್ಟೆಲ್ಲ ವೈಭವ, ಸುಖ
> ತುಂಬಿದ್ದರೂ ರಾಜನಿಗೆ ಸಮಾಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ ಇರಲಿಲ್ಲ. ಇದೇ ಚಿಂತೆ
> ಕೊನೆಗೆ ಜೀವನದಲ್ಲೆ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ
> ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟು ಹೋದ. ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ
> ಸಿಕ್ಕಿತ್ತು. ಅದರ ಹೆಸರು “ “ಭೃಗುಪ್ರಸವಣ” ಎಂದು ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ
> ನಿಂತರು. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು ಪಡೆಯುವ ಹಂಬಲವಿಟ್ಟುಕೊಂಡು ಸಗರ
> ಚಕ್ರವರ್ತಿ ಅತೀ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು. ಸಮಯ ಕಳೆದಂತೆ ಅವನ ತಪ್ಪಿಸಿನ
> ತೀವ್ರತೆ ಹೆಚ್ಚಿತು. ಸಗರನ ಉಗ್ರ ತಪ್ಪಿಸಿಗೆ ಮೆಚ್ಚಿ ಭೃಗು ಖುಷಿಗಳು ಪ್ರತ್ಯಕ್ಷರಾದರು.
> ಸಗರನು ಅವನ ಪತ್ನಿಯರು ಅವರಿಗೆ ನಮಸ್ಕಾರ ಮಾಡಿ ನಮಗೆ ಮಕ್ಕಳಾಗುವಂತೆ ವರ ನೀಡಿ, ವಂಶ
> ಮುಂದುವರೆಯುವಂತೆ ಮಾಡಿ ಎಂದು ಬೇಡಿಕೊಂಡರು. ಭೃಗು ಮಹರ್ಷಿಗಳು ಸಂತೃಪ್ತರಾಗಿ ರಾಜಾ
> ಚಿಂತಿಸಬೇಡಾ ನಿನ್ನ ತಪಸ್ಸಿನಿಂದ ನಿನಗೆ ಮಕ್ಕಳು ಆಗುತ್ತಾರೆ. ನಿನ್ನ ಪತ್ನಿಯರಲ್ಲಿ
> ಒಬ್ಬಳಿಗೆ ವಂಶೋದ್ಧಾರಕನಾದ ಒಬ್ಬ ಮಗನು, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳು ಕೀರ್ತಿ
> ಪಡೆಯುವವರೂ ಆದ 60 ಸಹಸ್ರ ಮಕ್ಕಳು ಹುಟ್ಟುತ್ತಾರೆ ಎಂದು ವರ ನೀಡಿದರು. ರಾಣಿಯರಿಗೆ ಬಹು
> ಸಂತೋಷವಾಯಿತು ಜೊತೆಗೆ ಕುತೂಹಲಕಾಡಿತು ಯಾರಿಗೆ ಯಾವ ಮಗು? ಎಂದು ಮಹರ್ಷಿಗಳನ್ನು ಕೇಳಿದರು.
> ಅವರು ನೀವೆ ಆರಿಸಿಕೊಂಡು ಹೇಳಿ ಎಂದರು ಹಿರಿಯಳಾದ ಕೇಶಿನಿ ವಂಶೋದ್ದಾರನಾದ ಒಬ್ಬ ಮಗ ನನಗೆ
> ಸಾಕು ಎಂದಳು ಕಿರಿಯ ಹೆಂಡತಿ ಸುಮತಿ ವೀರರು ಕೀರ್ತಿವಂತರು ಆದ ಬಹುಮಂದಿ ಮಕ್ಕಳ
> ತಾಯಿಯಾಗುವುದೇ ನನ್ನ ಆಸೆ ಎಂದಳು. ಮಹರ್ಷಿಗಳು ನಗು ನಗುತ್ತಾ “ತಥಾಸ್ತು” ಎಂದು ಹೇಳಿ
> ಅಲ್ಲಿಂದ ತೆರಳಿದರು ಸಗರನು ಆನಂದದಿಂದ ರಾಜಧಾನಿಗೆ ಹಿಂದುರಿಗಿದನು.*
>
> “ *ಸ್ವಲ್ಪ ಕಾಲ ಕಳೆಯಿತು. ಇಬ್ಬರೂ ರಾಣಿಯರು ಗರ್ಭವತಿಯರಾದರು. 9 ತಿಂಗಳಾದೊಡನೆ
> ಕೇಶನಿಗೊಂದು ಗಂಡು ಮಗು ಆಯಿತು*. *ರಾಜನಿಗೆ ಅಷ್ಟೇ ಅಲ್ಲ ರಾಜ್ಯಕ್ಕೆಲ್ಲಾ ಆನಂದವಾಯಿತು.
> ರಾಜ ಕುಮಾರನ ಜನನ ಆಯಿತೆಂದು ಬೀದಿ ಬೀದಿಗಳಲ್ಲಿ ಸಂಭ್ರಮದಿಂದ ಉತ್ಸವ ಮಾಡಿದರು. ಮಗನಿಗೆ
> ಅಸಮಂಜನೆಂದು ಹೆಸರಿಟ್ಟರು. ಅಸಮಂಜನಿಗೆ ಒಬ್ಬ ಮಗನಾದನು ಅವನ ಹೆಸರು ಅಂಶುಮಂತ*
> *ನಗರ ಮಹಾರಾಜರಿಗೆ ಮತ್ತೊಂದು ಯೋಜನೆ ಬಂತು. ತೊಂಬತ್ತೋಂಭತ್ತು ಅಶ್ವಮೇದಯಾಗ
> ಮಾಡಿದ್ದಾಗಿದೆ. ಇಷ್ಟೊಂದು ಮಕ್ಕಳ ಬೆಂಬಲದಿಂದ ಇನ್ನೊಂದು ಯಾಗ ಮಾಡಿದರೆ ಇಂದ್ರ ಪದವಿ
> ದೊರಕುವುದು. ಅದಕ್ಕಾಗಿ 100 ನೇಯ ಅಶ್ವಮೇದಯಾನ ಮಾಡಲು ನಿಶ್ಚಿಸಿದ್ದರು ಅದರ ಪ್ರಕಾರ
> ಕುದುರೆಯನ್ನು (ಅಶ್ವ) ಪೂಜಿಸಿ ಓಡಾಡಲು ಬಿಟ್ಟರು ಅಶ್ವರಕ್ಷಣೆಗೆ ಮೊಮ್ಮಗ ಅಂಶುಮಂತ ಮತ್ತು
> 60 ಸಾವಿರ ಮಕ್ಕಳ ಮತ್ತು ಸೈನ್ಯವನ್ನು ಕಳುಹಿಸಿದನು. ಇತ್ತ ಸ್ವರ್ಗದಲ್ಲಿ ದೇವೆಂದ್ರನಿಗೆ
> (ಇಂದ್ರ) ತನ್ನ ಪದವಿ ಹೋಗುವುದೆಂದು ಭಯ ಹುಟ್ಟಿ ಕಳವಳಿಸಿ ಅದನ್ನು ತಡೆಯಲು ಇಂದ್ರನು ಒಂದು
> ಉಪಾಯ ಮಾಡಿದನು. ಯಾಗದ ಅಶ್ವ (ಕುದುರೆ)ಯನ್ನು ಪಾತಾಳಲೋಕಕ್ಕೆ ಹೋಗಿ ಕಪಿಲ ಮಹರ್ಷಿಗಳ
> ಆಶ್ರಮದಲ್ಲಿ ಕಟ್ಟಿ ಹಾಕಿದ. ನಂತರ ಅಂಶುಮಂಥ ಮತ್ತು ಸೈನಿಕರು ಗಾಬರಿಯಾಗಿ ಹುಡುಕಲು
> ಪ್ರಾರಂಭಿಸಿ ಕೊನೆಗೆ ಸಿಗದ ಕಾರಣ ರಾಜ್ಯಕ್ಕೆ ಬಂದರು. ನಂತರ ಸಗರನು ತನ್ನ ಆರವತ್ತು ಸಾವಿರ
> ಮಕ್ಕಳಿಗೆ ಆದೇಶವಿತ್ತು* *ಎಲ್ಲದರೂ ಕುದುರೆಯನ್ನು ಹುಡುಕಿ ಕುದುರೆ ಕದ್ದವನನ್ನು ಶಿಕ್ಷಿಸಿ
> ಕುದುರೆಯನ್ನು ಮರಳಿ ತನ್ನಿ ಎಂದು ಹೇಳಿ ಸೈನ್ಯ ಕೊಟ್ಟು ಕಳುಹಿಸಿದ. ಇವರು ಎಲ್ಲ ಕಡೆಗೆ
> ಹುಡುಕಿ ನಂತರ ಒಂದು ಚೀಲ ತೆಗೆದು ಪಾತಾಳ ಲೋಕಕ್ಕೆ ಬಂದರು. ಅಲ್ಲಿ ಕಪಿಲ ಋಷಿಮುನಿಗಳು
> ತಪಸ್ಸನ್ನು ಮಾಡುತ್ತಿದ್ದರು. ಕುದುರೆಯು ಅಲ್ಲಿಯೇ ಮೇಯುತ್ತಿತ್ತು. ಅದನ್ನು ಕಂಡು ಇವನೆ
> ಕದ್ದಿದ್ದಾನೆ ಎಂದು ಅವರನ್ನು ಶಿಕ್ಷಿಸಲು ಸೈನ್ಯ ಮತ್ತು ಅರವತ್ತು ಸಾವಿರ ಮಕ್ಕಳು ಹೊರಟರು.
> ಆಗ ಋಷಿಮುನಿಗಳು ತಮ್ಮ ಉಗ್ರವಾದ ಕಣ್ಣುಗಳನ್ನು ಬಿಡಲು ಎಲ್ಲರೂ ಸುಟ್ಟು ಬೂದಿಯಾದರು.*
>
> *ಅನೇಕ ದಿನಗಳು ಕಳೆದರೂ ಮಕ್ಕಳು ಮತ್ತು ಸೈನ್ಯವು ಮರಳಿ ಬರಲಿಲ್ಲ. ಎಂಬ ಚಿಂತೆ ಸಗರ
> ಮಹಾರಾಜನಿಗೆ ಕಾಡಲು ಆಗ ಮೊಮ್ಮಗ ಅಂಶುಮಂತನನ್ನು ಕರೆದು ನಿನ್ನ ಚಿಕ್ಕಪ್ಪರು ಇಲ್ಲ.
> ಕುದುರೆಯನ್ನು ಹುಡುಕಿಕೊಂಡು ಬಾ ಎಂದು ಹೇಳಿ ಕಳಿಸಿದನು. ಆಗ ಎಲ್ಲ ಕಡೆಗೆ ಹೋಗಿ
> ಹುಡುಕಾಡಿದರು ಯಾರು ಸಿಗಲಿಲ್ಲ. ಕೊನೆಗೆ ಒಂದು ಚೀಲ ಕಾಣಿಸಿತು.* *ಅದರ ಒಳಗೆ ಹೋಗಿ
> ನೋಡಿದಾಗ ಅಲ್ಲಿ ಗುಡ್ಡದಷ್ಟು ಎತ್ತರದ ಬೂದಿಯೇ ಬಿದ್ದಿತ್ತು. ಮತ್ತು ಕುದುರೆಯು
> ಮೇಯುತ್ತಿತ್ತು. ಬಹಳಷ್ಟು ವಿಚಾರ ಮಾಡುತ್ತಿರುವಾಗ ಅಶರೀರ ವಾಣಿಯೊಂದು “ಮಗೂ ಇದು ನಿನ್ನ
> ಚಿಕ್ಕಪ್ಪಂದಿರ ಬೂದಿಯ ರಾಶಿ ಅವರು ಕಪೀಲ ಋಷಿಗಳ ಕೋಪದಿಂದ ನಾಶವಾಗಿದ್ದಾರೆ” ಎಂದು
> ಹೇಳಿತು*. *ಇದನ್ನು ಕೇಳಿದ ಅಂಶುಮಂತನಿಗೆ ಅತ್ಯಂತ ದುಃಖವಾಯಿತು. ಸತ್ತವರ ಆತ್ಮಗಳಿಗೆ
> ಒಳ್ಳೆಯದಾಗಲಿ ಎನ್ನುವುದಕ್ಕಾಗಿ ಸಂಸ್ಕಾರ ಮಾಡಬೇಕೆಂದು ನೀರಿಗಾಗಿ ಅಲ್ಲೆಲ್ಲ ಹುಡುಕಾಡಿದರೂ
> ನೀರು ಸಿಕ್ಕಲಿಲ್ಲಮುಂದೇನು ಎಂದು ಯೋಚಿಸುತ್ತಿರುವಾಗ ಆಕಾಶದಲ್ಲಿ ಗರುಡ ಕಾಣಿಸಿ “ರಾಜಪುತ್ರ
> ಚಿಂತಿಸಬೇಡ ನಿನ್ನ ಚಿಕ್ಕಪ್ಪಂದಿರು ಮೃತರಾದರು* *ಲೋಕಹಿತಾರ್ಥವಾಗಿಯೇ, ಋಷಿ ಶಾಪದಿಂದ ಈಗತೀ
> ಬಂದಿದೆ ಸಾಮಾನ್ಯ ಜಲ ಕ್ರಿಯೆಯಿಂದ ಅವರಿಗೆ ಸದ್ಗತಿ ದೊರಕದು ದೇವಲೋಕದ ಗಂಗೆಯನ್ನು ತಂದು ಈ
> ಬೂದಿಯು ರಾಶಿಯ ಮೇಲೆ ಹರಿಸಿದಾಗ ಮಾತ್ರ ಅವರಿಗೆ ಸದ್ಗತಿ ಲಭಿಸುವುದು” ಎಂದು ಹೇಳಿತು. ಆಗ
> ಆಂಶುಮಂತನು ಮೊದಲು ಕುದುರೆಯೊಂದಿಗೆ ಅಯೋಧ್ಯಗೆ ಹಿಂದಿರುಗಿ ತಾತನಿಗೆ ಕುದುರೆ ಒಪ್ಪಿಸಿದನು.
> *ಸಗರನಿಗೆ ಕುದುರೆ ಕಂಡು ಆನಂದವಾಯಿತಾದರೂ ತನ್ನ ಪರಾಕ್ರಮಿ ಮಕ್ಕಳೆಲ್ಲರೂ ಒಟ್ಟಿಗೆ
> ಮೃತರಾದುದ್ದನ್ನು ತಿಳಿದು ಅತ್ಯಂತ ದುಃಖವಾಯಿತು. ಆದರೂ ತನ್ನ ದುಃಖ ತಡೆಹಿಡಿದು ಅಶ್ವಯಾಗ
> ಪೂರೈಸಿದನು* *ಕೊನೆಗೆ ಹತಾಶನಾಗಿ* *ರಾಜ್ಯವನ್ನು ಮೊಮ್ಮಗ" ಅಂಶುಮಂತನಿಗೆ ಒಪ್ಪಿಸಿ “ನಿನ್ನ
> ಚಿಕ್ಕಪ್ಪಂದರಿಗೆ ನೀನೇ ಸದ್ಗತಿ ಒದಗಿಸುವ ಕೆಲಸವನ್ನು ಮಾಡು” ಎಂದು ಹೇಳಿ ತಪಸ್ಸಿಗಾಗಿ
> ಕಾಡಿಗೆ ತೆರಳಿದನು*
> *ಅಂಶುಮಂತ ದೇವಗಂಗೆ ತರುವುದು ಹೇಗೆ ಎಂದು ತಿಳಿಯಲಿಲ್ಲ. ಕೆಲ ಸಮಯದ ನಂತರ ತನ್ನ ಮಗನಾದ
> ದಿಲೀಪನಿಗೆ ರಾಜ್ಯವನ್ನು ತರುವುದು ಹೇಗೆ ಹೊಣೆಯನ್ನು ಒಪ್ಪಿಸಿದನು. ದಿಲೀಪನು ಸಹ
> ಗಂಗೆಯನ್ನು ತರುವುದು ಹೇಗೆ ಎಂದು ಯೋಚಿಸುತ್ತಿದ್ದನು. ಅವನೂ ಗಂಗೆಯನ್ನು ತರಲಾಗಲಿಲ್ಲವಲ್ಲ.
> ತಾತಂದಿರಿಗೆ ಸದ್ಗತಿ ಕಾಣಿಸಲಿಲ್ಲವಲ್ಲ ಎಂಬ ಚಿಂತೆಯಿಂದಲೇ ಸ್ವರ್ಗಸ್ಥನಾದನು. ಈ
> ವಿಷಯವನ್ನು ದಿಲೀಪನ ಮಗ ಭಗೀರಥ ತನ್ನ ತಾಯಿಯಿಂದ ಕೆಳಿ ತಿಳಿದು ತನ್ನ ಪೂರ್ವಜರಿಗೆ ಸದ್ಗತಿ
> ಕೊಡಿಸುವ ಕೆಲಸವನ್ನು ತಾನು 

Re: [Kannada STF-20504] *ಮಹರ್ಷಿ ಭಗೀರಥ ಚರಿತ್ರೆ*

2017-05-03 Thread paramanand galagali
good sir

On 5/3/17, jagadeeshcj66  wrote:
>
>
> Sent via MicromaxOn May 2, 2017 6:50 PM, Sameera samee
>  wrote:
>>
>> *ಮಹರ್ಷಿ ಭಗೀರಥ ಚರಿತ್ರೆ*
>>
>> *ಕೋಶಲ ದೇಶ ಎಂಬುದು ಒಂದು ರಾಜ್ಯ. ಅಯೋಧ್ಯಾ ಅದರ ರಾಜಧಾನಿ, ಸಗರ ಚಕ್ರವರ್ತಿಯು ಅಲ್ಲಿ
>> ರಾಜ್ಯಭಾರ ಮಾಡುತ್ತಿದ್ದನು. ಸಗರ ಚಕ್ರವರ್ತಿಗೆ ಒಬ್ಬರು ಹೆಂಡಂದಿರು. ವಿಧರ್ಬರಾಜನ ಮಗಳು
>> ಕೇಶಿನಿ ಮೊದಲನೇ ಹೆಂಡತಿ, ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ ಎರಡನೇ ಹೆಂಡತಿ, ಸಗರ
>> ಚಕ್ರವರ್ತಿಯು ತುಂಬಾ ಒಳ್ಳೆಯ ದೊರೆ, ಶಕ್ತಿವಂತನು ಹಾಗೂ ಅವರ ಪರಾಕ್ರಮ ಜಗತ್ತಿಗೆ
>> ಹೆಸರಾಗದು. ಸಗರ ಚಕ್ರವರ್ತಿಯು ತೊಂಭತ್ತೊಂಭತ್ತು ಅಶ್ವಮೇಧಯಾಗ ಮಾಡಿ
>> ಪ್ರಸಿದ್ದನಾಗಿದ್ದನು. ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ಅನಂದದಿಂದ ಇದ್ದರು. ಆದರೆ
>> ಇಷ್ಟೆಲ್ಲ ವೈಭವ, ಸುಖ ತುಂಬಿದ್ದರೂ ರಾಜನಿಗೆ ಸಮಾಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ
>> ಇರಲಿಲ್ಲ. ಇದೇ ಚಿಂತೆ ಕೊನೆಗೆ ಜೀವನದಲ್ಲೆ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ
>> ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟು ಹೋದ.
>> ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ ಸಿಕ್ಕಿತ್ತು. ಅದರ ಹೆಸರು “ “ಭೃಗುಪ್ರಸವಣ” ಎಂದು
>> ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ ನಿಂತರು. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು
>> ಪಡೆಯುವ ಹಂಬಲವಿಟ್ಟುಕೊಂಡು ಸಗರ ಚಕ್ರವರ್ತಿ ಅತೀ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು.
>> ಸಮಯ ಕಳೆದಂತೆ ಅವನ ತಪ್ಪಿಸಿನ ತೀವ್ರತೆ ಹೆಚ್ಚಿತು. ಸಗರನ ಉಗ್ರ ತಪ್ಪಿಸಿಗೆ ಮೆಚ್ಚಿ ಭೃಗು
>> ಖುಷಿಗಳು ಪ್ರತ್ಯಕ್ಷರಾದರು. ಸಗರನು ಅವನ ಪತ್ನಿಯರು ಅವರಿಗೆ ನಮಸ್ಕಾರ ಮಾಡಿ ನಮಗೆ
>> ಮಕ್ಕಳಾಗುವಂತೆ ವರ ನೀಡಿ, ವಂಶ ಮುಂದುವರೆಯುವಂತೆ ಮಾಡಿ ಎಂದು ಬೇಡಿಕೊಂಡರು. ಭೃಗು
>> ಮಹರ್ಷಿಗಳು ಸಂತೃಪ್ತರಾಗಿ ರಾಜಾ ಚಿಂತಿಸಬೇಡಾ ನಿನ್ನ ತಪಸ್ಸಿನಿಂದ ನಿನಗೆ ಮಕ್ಕಳು
>> ಆಗುತ್ತಾರೆ. ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶೋದ್ಧಾರಕನಾದ ಒಬ್ಬ ಮಗನು,
>> ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳು ಕೀರ್ತಿ ಪಡೆಯುವವರೂ ಆದ 60 ಸಹಸ್ರ ಮಕ್ಕಳು
>> ಹುಟ್ಟುತ್ತಾರೆ ಎಂದು ವರ ನೀಡಿದರು. ರಾಣಿಯರಿಗೆ ಬಹು ಸಂತೋಷವಾಯಿತು ಜೊತೆಗೆ
>> ಕುತೂಹಲಕಾಡಿತು ಯಾರಿಗೆ ಯಾವ ಮಗ�
>
> --
> ---
> 1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ
> -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
> -http://karnatakaeducation.org.in/KOER/en/index.php/Public_Software
> ---
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send an email to kannadastf@googlegroups.com.
> For more options, visit https://groups.google.com/d/optout.
>


-- 
paramanand galagali
 asst teacher
g h s kankanawadi
tq raibag 591220
mobil no 9986475696

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.


Re: [Kannada STF-20503] *ಮಹರ್ಷಿ ಭಗೀರಥ ಚರಿತ್ರೆ*

2017-05-03 Thread jagadeeshcj66


Sent via MicromaxOn May 2, 2017 6:50 PM, Sameera samee  
wrote:
>
> *ಮಹರ್ಷಿ ಭಗೀರಥ ಚರಿತ್ರೆ*
>
> *ಕೋಶಲ ದೇಶ ಎಂಬುದು ಒಂದು ರಾಜ್ಯ. ಅಯೋಧ್ಯಾ ಅದರ ರಾಜಧಾನಿ, ಸಗರ ಚಕ್ರವರ್ತಿಯು ಅಲ್ಲಿ 
> ರಾಜ್ಯಭಾರ ಮಾಡುತ್ತಿದ್ದನು. ಸಗರ ಚಕ್ರವರ್ತಿಗೆ ಒಬ್ಬರು ಹೆಂಡಂದಿರು. ವಿಧರ್ಬರಾಜನ ಮಗಳು 
> ಕೇಶಿನಿ ಮೊದಲನೇ ಹೆಂಡತಿ, ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ ಎರಡನೇ ಹೆಂಡತಿ, ಸಗರ 
> ಚಕ್ರವರ್ತಿಯು ತುಂಬಾ ಒಳ್ಳೆಯ ದೊರೆ, ಶಕ್ತಿವಂತನು ಹಾಗೂ ಅವರ ಪರಾಕ್ರಮ ಜಗತ್ತಿಗೆ ಹೆಸರಾಗದು. 
> ಸಗರ ಚಕ್ರವರ್ತಿಯು ತೊಂಭತ್ತೊಂಭತ್ತು ಅಶ್ವಮೇಧಯಾಗ ಮಾಡಿ ಪ್ರಸಿದ್ದನಾಗಿದ್ದನು. ಅವನ 
> ರಾಜ್ಯದಲ್ಲಿ ಪ್ರಜೆಗಳೆಲ್ಲ ಅನಂದದಿಂದ ಇದ್ದರು. ಆದರೆ ಇಷ್ಟೆಲ್ಲ ವೈಭವ, ಸುಖ ತುಂಬಿದ್ದರೂ 
> ರಾಜನಿಗೆ ಸಮಾಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ ಇರಲಿಲ್ಲ. ಇದೇ ಚಿಂತೆ ಕೊನೆಗೆ 
> ಜೀವನದಲ್ಲೆ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ 
> ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟು ಹೋದ. ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ 
> ಸಿಕ್ಕಿತ್ತು. ಅದರ ಹೆಸರು “ “ಭೃಗುಪ್ರಸವಣ” ಎಂದು ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ 
> ನಿಂತರು. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು ಪಡೆಯುವ ಹಂಬಲವಿಟ್ಟುಕೊಂಡು ಸಗರ 
> ಚಕ್ರವರ್ತಿ ಅತೀ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು. ಸಮಯ ಕಳೆದಂತೆ ಅವನ ತಪ್ಪಿಸಿನ ತೀವ್ರತೆ 
> ಹೆಚ್ಚಿತು. ಸಗರನ ಉಗ್ರ ತಪ್ಪಿಸಿಗೆ ಮೆಚ್ಚಿ ಭೃಗು ಖುಷಿಗಳು ಪ್ರತ್ಯಕ್ಷರಾದರು. ಸಗರನು ಅವನ 
> ಪತ್ನಿಯರು ಅವರಿಗೆ ನಮಸ್ಕಾರ ಮಾಡಿ ನಮಗೆ ಮಕ್ಕಳಾಗುವಂತೆ ವರ ನೀಡಿ, ವಂಶ ಮುಂದುವರೆಯುವಂತೆ 
> ಮಾಡಿ ಎಂದು ಬೇಡಿಕೊಂಡರು. ಭೃಗು ಮಹರ್ಷಿಗಳು ಸಂತೃಪ್ತರಾಗಿ ರಾಜಾ ಚಿಂತಿಸಬೇಡಾ ನಿನ್ನ 
> ತಪಸ್ಸಿನಿಂದ ನಿನಗೆ ಮಕ್ಕಳು ಆಗುತ್ತಾರೆ. ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶೋದ್ಧಾರಕನಾದ 
> ಒಬ್ಬ ಮಗನು, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳು ಕೀರ್ತಿ ಪಡೆಯುವವರೂ ಆದ 60 ಸಹಸ್ರ ಮಕ್ಕಳು 
> ಹುಟ್ಟುತ್ತಾರೆ ಎಂದು ವರ ನೀಡಿದರು. ರಾಣಿಯರಿಗೆ ಬಹು ಸಂತೋಷವಾಯಿತು ಜೊತೆಗೆ ಕುತೂಹಲಕಾಡಿತು 
> ಯಾರಿಗೆ ಯಾವ ಮಗ�

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.


[Kannada STF-20502] Re: [Kannada Stf-18745] ಇತಿಹಾಸದ ಚಕ್ಕಡಿ ಗದ್ಯಕ್ಕೆ ವೀಡಿಯೋ ಇದ್ದರೆ ಕೊಡಿ

2017-05-03 Thread paramanand galagali
hellow sir



paramanand galagali
 asst teacher
g h s kankanawadi
tq raibag 591220
mobil no 9986475696


On Tue, Jan 10, 2017 at 3:52 AM, luxmangbs2004 
wrote:

>
>
>
>
> Sent from my Samsung Galaxy smartphone.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/p7u5y69h0wqj50ffcnw1h78n.1484038314425%40email.android.
> com
> 
> .
> For more options, visit https://groups.google.com/d/optout.
>

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.