ಈ ಚಿಂತನೆ ಪರಿಣಾಮಕಾರಿಯಾದದ್ದು . ಲೇಖನದಲ್ಲಿ ಕೆಲವು ಕಹಿ ಸತ್ಯಗಳೂ ಇವೆ,.
*ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: [email protected] blog:NammaBellare.blogspot.com school blog:* gpucbellare.blogspot.com <http://gpucbellare.blogspot.com>* mobile: 9449592475 2016-02-22 21:03 GMT+05:30 Pralhada vssudeva pattar < [email protected]>: > ಕುಗ್ರಾಮಗಳಿಗೊಂದು ಹೊಸ ಶಿಕ್ಷಣಕ್ರಮ ರೂಪಿಸೋಣ. > > ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಲ್ಲಿ ಕಾಲ ಕಳೆದಂತೆ ಗುಣಮಟ್ಟದ ಕೊರತೆ > ಹೆಚ್ಚುತ್ತಲೇ ಇದೆ.ಸರ್ಕಾರಿ ಶಾಲೆಗಳು ಅವಸಾನದ ಅಂಚಿಗೆ ತಲುಪಿವೆ.ಭವಿಷ್ಯದಲ್ಲಿ > ಮುಂದೊಂದುದಿನ ಸಾರ್ವಜನಿಕ ಪಠ್ಯಕ್ರಮ ಬದಲಾಯಿಸುವ ಮುನ್ಸೂಚನೆಗಳು ದಟ್ಟವಾಗಿ > ಗೊಚರಿಸುತ್ತಿವೆ.ಈಗಾಗಲೇ ದೊಡ್ಡಪಟ್ಟಣ ಜಿಲ್ಲೆ, ಮತ್ತು ರಾಜಧಾನಿ ಬೆಂಗಳುರು > ಕೇಂದ್ರವಾಗಿಟ್ಟುಕೊಂಡು ಇದರ ಸುತ್ತಲಿನ ಸರಾಸರಿ ಐವತ್ತು ಎಪ್ಪತ್ತು ಕೀ. ಮೀ ದೂರದ > ವ್ಯಾಪ್ತಿಯ ಪ್ರದೇಶವನ್ನು ಖಾಸಗಿ ಶಿಕ್ಷಣ ವ್ಯವಸ್ಥೆ ಆಕ್ರವಿಸಿಕೊಂಡಿದ್ದಾಗಿದೆ.ಇವುಗಳ > ನಡುವೆ ಅಲ್ಲೊಂದು ಇಲ್ಲೊಂದು ಸರ್ಕಾರಿ ಶಾಲೆಗಳು ಅಳಿವಿನಂಚಿನಲ್ಲಿದ್ದು ಜೀವಹಿಡಿದು > ಕುಳಿತಿವೆ.ಇದಕ್ಕೆ ಹೊಣೆಗಾರರನ್ನಾಗಿ ಯಾರನ್ನೋ ಮಾಡಿ ದೂಷಿಸಲು ಸಾಧ್ಯವಿಲ್ಲ. ಬದಲಾದ > ಜಗತ್ತಿನಲ್ಲಿ ಜಾಗತೀಕರಣದ ದಟ್ಟಪ್ರಭಾವವಿದೆ.ಕ್ಷಿಪ್ರಗತಿಯಲ್ಲಿ ನೋಡು ನೋಡುತ್ತದ್ದಂತೆ > ನಗರಗಳು ಎಲ್ಲಾ ಕ್ಷೇತ್ರಗಳಲ್ಲಿ ತೀರ್ವ ಬೆಳವಣಿಗೆಸಾದಿಸುತ್ತಿವೆ.ನಗರವಾಸಿಗಳು ಗುಣಮಟ್ಟದ > ಶಿಕ್ಷಣದ ಸೇವಾಸೌಲ್ಯಗಳನ್ನು ನೀರಿಕ್ಷಿಸುತ್ತಿದ್ದಾರೆ ಹೊರತು , ತಮ್ಮ ಅಗತ್ಯ > ಪೂರೈಸುವಂತವರು ಖಾಸಗಿಯೊ ಅಥವಾ ಸರ್ಕಾರವೋ ಎಂದು ಯೋಚಿಸಲಾರರು.ಇದು ಅವರಿಗೆ ಅಗತ್ಯವಿಲ್ಲದ > ಬೇಡದ ವಿಚಾರವೂ ಆಗಿದೆ.ಈ ಜಾಗತಿಕ ಸ್ಪರ್ಧೆ ಪೈಪೂಟಿಯಲ್ಲಿ ಗರಿಷ್ಟ ಸೇವೆ ವದಗಿಸಲು > ಖಾಸಗಿಯವರು ಸಾದಾ ಒಂದಿಲ್ಲೊಂದು ವಿಭಿನ್ನ ಹೊಸ ರಿಯಾಯಿತಿಗಳು ಗ್ರಾಹಕರ ಸೆಳೆಯುವ ಆಕರ್ಷಕ > ಸೌಲಭ್ಯ ಸೃಷ್ಟಿಸುತ್ತಿರುತ್ತಾರೆ.ಈ ಬೆಳವಣಿಗೆ ಪರೋಕ್ಷವಾಗಿ ಶಿಕ್ಷಣ ಕೇತ್ರಕ್ಕೂ > ಬಂದಾಗಿದೆ.ಸರ್ಕಾರಿ ಶಾಲೆ ವರ್ಸಸ್ ಖಾಸಗಿ ಶಾಲೆಗಳ ನಡುವೆ ತೀರ್ವ ತರದ ಸ್ಪರ್ದೆ > ಏರ್ಪಡುತ್ತಿದೆ. ಜನರು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಸೇವೆಗಳು ನೀಡುವದರತ್ತ > ವಾಲುತ್ತಿದ್ದಾರೆ.ಜನರಿಗೆ ಸರ್ಕಾರದಿಂದ ಮೀಸಲಾತಿ ಸೌಲಭಗಳು ಸರ್ಕಾರಿ ದೊಡ್ಡ ದೊಡ್ಡ > ಹುದ್ದೆಗಳು ಬೇಕು. ಆದರೆ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಮ್ಮ ಮಕ್ಕಳು ಕಲಿಯುವದು ಬೇಡ ಎಂಬ > ಭಾವನೆ ಬಹುಜನರಲ್ಲಿ ಮೂಡಿಯಾಗಿದೆ.ಸರ್ಕಾರಿ ಶಾಲೆಯಲ್ಲಿ ಓದಿಸಿದರೆ ನಮ್ಮ ಘನತೆ ಗೌರವಕ್ಕೆ > ಸ್ವಾಭಿಮಾನಕ್ಕೆ ದಕ್ಕೆಬರುತ್ತದೆಂದು ಭಾವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ > ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ನಿರಿಕ್ಷಿತ ಉತ್ತಮ ಭವಿಷ್ಯ ಒದಗಿಸಲು ಅಥವಾ ರೂಪಿಸಲು > ಸಾದ್ಯವಿಲ್ಲ.ಎಂಬ ಭಾವನೆ ಮೂಡಿದೆ.ಸರ್ಕಾರಿ ಶಾಲೆಗಳಿಗೆ ಬರುವಂತ ಮಕ್ಕಳು ಆರ್ಥಿಕ > ಬಲಹೀನರು,ಶೊಷಿತರು,ತಳಸಮುದಾಯದವರು,ಹಿಂದುಳಿದವರು,ಕೆಳಸ್ತರದವರು,ಬಲಹೀನರು ಎಂಬ > ಸ್ತರವಿನ್ಯಾಸವು ಸಮೂದಾಯದಲ್ಲಿ ಮೂಡಿಯಾಗೆದೆ. > ಹಳ್ಳಿಯ ಸರ್ಕಾರಿ ಶಾಲೆಗಳಿಗೂ ಮತ್ತು ನಗರದ ಖಾಸಗಿ ಶಾಲೆಗಳ ನಡುವೆ ಅಜಗಜಾಂತರ > ವ್ಯತ್ಯಾಸವಿದೆ.ಈ ವ್ಯತ್ಯಾಸ ಕಾಲಾಂತರದಲ್ಲಿ ಹೆಚ್ಚುತ್ತಲೇ ಹೋಗುವ ಸಾಧ್ಯತೆಗಳು > ನಿಚ್ಚಳವಾಗಿ ಗೊಚರಿಸುತ್ತಿವೆ.ಪರೋಕ್ಷವಾಗಿ ಸರ್ಕಾರವೇ ಇದಕ್ಕೆ ಬೆಂಬಲ ನೀಡಿದಂತಿದೆ > ಸರ್ಕಾರದ ಪ್ರಸ್ತೂತ ನೀತಿ ನಿರ್ಣಯಗಳು.ಸರ್ಕಾರವು ಗ್ರಾಮೀಣ ಪ್ರದೇಶದ ಸರ್ವತೋಮುಖ > ಅಭಿರುದ್ಧಿಯ ಹಿತದೃಷ್ಟಿಯಿಂದ ಜನೋಪಕಾರಿ ಯೋಜನೆಗಳು ಕಾಲಕಾಲಕ್ಕೆ ಪ್ರಕಟಿಸಿ > ಅನುಷ್ಟಾನಗೊಳಿಸುತ್ತಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯು ಗ್ರಾಮೀಣ ಪ್ರದೇಶದ ಸಾಕ್ಷರತೆಯ > ಹೆಚ್ಚಳಕ್ಕಾಗಿ,ಶಿಕ್ಷಣದ ಗುಣಮಟ್ಟದಪ್ರಗತಿಗಾಗಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ > ಹೆಚ್ಚಳಕ್ಕಾಗಿ,ಉತ್ತಮ ಮಾನವ ಸಂಪನ್ಮೂಲದ ಸೃಷ್ಟಿಗಾಗಿ,ವಿಭಿನ್ನ ಯೋಜನೆಗಳು ಕಾಲಕಾಲಕ್ಕೆ > ಹಾಕಿಕೊಳ್ಳುವದು.ಬದಲಾದ ಈ ದಿನಗಳಲ್ಲಿ ಗ್ರಾಮೀಣ ಜನರ ನಾಡಿ ಮಿಡಿತವರಿಯದೇ ಖಾಸಗಿ ಮತ್ತು > ಸರ್ಕಾರಿ ಶಾಲೆಗಳೆಂದು ಸರ್ಕಾರವೇ ವಿಭಜಿಸಿ , ವ್ಯತ್ಯಾಸ ಮಾಡಿ ಯೊಜನೆಗಳು ಅನುಷ್ಠಾನಗೊಳಿಸಿ > ಆವಾಂತರ ಸೃಷ್ಟಿಸಿ,ಸರ್ಕಾರವೇ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದರೆ > ಅತೀಶಯೋಕ್ತಿಯಾಗಲಾರದು. > ಸರ್ಕಾರ ಅನುದಾನದಲ್ಲೆ ನಡೆಯುವ ಹತ್ತಾರು ಹೊಸ ಹೊಸ ಹೆಸರಿನ ಶಾಲೆಗಳು ಇತ್ತಿಚಿನ > ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.ಇಂತ ಶಾಲೆಗಳಿಗೆ ಸೇರ ಬಯಸು ಮಕ್ಕಳಿಗೆ ಪೂರ್ವ > ಪರೀಕ್ಷೆ ನಡೆಸಿ ಮೀಸಲಾತಿ ಅನ್ವಯ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗುವದು.ಇನ್ನು > ಆರ್ಥಿಕವಾಗಿ ಬಲಿಷ್ಟವಿರುವ ಪೋಷಕು ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯಕಾಕಾಗಿ ಖಾಸಗಿ > ಶಿಕ್ಷಣದತ್ತ,ಮುಖಮಾಡಿದ್ದರೆ.ಹೀಗೆ ಎಲ್ಲಡೆಯೂ ಹರಿದು ಹಂಚಿಹೋದ ಮಕ್ಕಳಲ್ಲಿ ಅಳಿದುಳಿದವರು > ಯಲ್ಲಿಯೂ ಸಲ್ಲದವರು , ಬೌದ್ದಿಕವಾಗಿ ತೀರ ಹಿಂದುಳಿದವರು ಕುಗ್ರಾಮದ ಗ್ರಾಮೀಣ ಮಕ್ಕಳು > ಸರ್ಕಾರಿ ಶಾಲೆಗಳತ್ತ ಮುಖಮಾಡುತ್ತಿದ್ದಾರೆ ಇಂಥ ಮಕ್ಕಳ ಪೋಷಕರು ಎಲ್ಲರೀತಿಯಿಂದಲೂ > ಹಿಂದುಳಿದು ಬಲಹಿನರಾಗಿರುತ್ತಾರೆ ಅದೆಷ್ಟೋ ಪೋಷಕರಲ್ಲಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ > ಹಿತ ಚಿಂತನೆಯ ಅರಿವಿನ ಕೊರತೆ ಎದ್ದು ಕಾಣುವದು.ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಹಾಗೊ ಹೀಗೊ > ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಹದಿನಾಲ್ಕು ವರ್ಷ ಪೂರೈಸಿಕೊಂಡು ಹೈಸ್ಕೂಲಿಗೆ > ಬರುತ್ತಾರೆ.ಆದರೆ,ಸರಾಸರಿಯಾಗಿ ಹೆಚ್ಚಿನ ಮಕ್ಕಳಲ್ಲಿ ಮೂಲಸಾಮರ್ಥಗಳ ಕೊರತೆ ಎದ್ದು > ಕಾಣುತ್ತದೆ.ಸಾಮಾನ್ಯವಾಗಿ ಇಂಥ ಮಕ್ಕಳು ಬಹಳಷ್ಟು ಹಿಂದುಳಿದ ಜಾತಿಯ, ಆರ್ಥಿಕ ಬಲಹಿನ, > ಅನಕ್ಷರಸ್ಥ ದುಷ್ಚಟಗಳಿಗೆ ದಾಸರಾದ ,ಕೂಲಿ ಮಾಡುವ, ಮೂಲಭುತ ಅವಷ್ಯಕತೆಗಳೆ ಇಲ್ಲದಂತ > ಕೌಟುಂಬಿಕ ಹಿನ್ನಲೆಯುಳ್ಳವರಾಗಿರುತ್ತಾರೆ. ಅದೆಷ್ಟೋ ಮಕ್ಕಳು ನಾಲ್ಕಾರು ಕೀ.ಮೀ ನಿಂದ > ಬರುತ್ತಾರೆ.ಮನೆಯಲ್ಲಿ ಕೆಲಸ ಕಾರ್ಯದ ಹೊರೆ ಬೇರೆ.ಕೆಲವೊಮ್ಮೆ ರಜೆ ಸಿಕ್ಕರೇ ಸಾಕು ಕೂಲಿ > ನಾಲಿ ಎಂದು ಹೊರಟು ಹೋಗುತ್ತಾರೆ.ಕೆಲವರು ಅಪೌಷ್ಠಿಕತೆಯಿಂದ ನರಳಿ,.ಸದೃಢ ದೇಹ,ಆರೋಗ್ಯವಂತರೂ > ಆಗಿರಲಾರರೂ.ಇವರು ವರ್ಷಪೂರ್ತಿ ಶಾಲೆಗೆ ಬಾರದೇ ಪದೆಪದೆ ಅನಧಿಕೃತವಾಗಿ ಗೈರು ಆಗುತ್ತಾರೆ.ಇಥ > ಹತ್ತಾರೂ ವಯಕ್ತಿಕ ಸಾಮಾಜಿಕ ಆರ್ಥಿಕ ಸಮಸ್ಯೆಗಳಿರುವ ಮಕ್ಕಳಿಂದ ಯಾವ ಗುಣಮಟ್ಟದ ಕಲಿಕೆ > ನಿರೀಕ್ಷಿಸಲಿ ಸಾಧ್ಯವಿದೆ? ಹತ್ತಾರು ಸಮಸ್ಯಗಳಿಂದ ಬಳಲುವ ಮಕ್ಕಳನ್ನು ರಾಜ್ಯಮಟ್ಟದ > ಪಬ್ಲಿಕ್ ಪರೀಕ್ಷೆ ಬರೆಯಲು ಸಜ್ಜುಗೊಳಿಸುವದು ಶಿಕ್ಷಕನಿಗೆ ನಿಜಕ್ಕು ಸವಾಲಿನ > ಸಂಗತಿ.ದುರ್ಬಲ ಮಕ್ಕಳನ್ನು ಸಬಲಮಕ್ಕಳೊಂದಿಗೆ ಹೋಲಿಸುವದಂತೂ ಮಹಾವಂಚನೆಯೇ ಸರಿ. > ತೀವ್ರ ವತ್ತಡದ ವೇಗದ ಸ್ಪರ್ದಾ ಪ್ರಪಂಚದಲ್ಲಿ ಮೂಲಭುತ ಸೌಲಭ್ಯಗಳೇ ಮರಿಚಿಕೆಯಾದ ಹಳ್ಳಿಯ > ಸ್ಪರ್ಧಾಳು(ಮಕ್ಕಳು)ಉತ್ಕೃಷ್ಟ ಸೌಲಭ್ಯದ ಗುಣಮಟ್ಟದ ಶಿಕ್ಷಣ ಪಡೆಯಲು ಹಂಬಲಿಸಲು > ಸಾಧ್ಯವೇ?ನಗರದ ಬಲಿಷ್ಟ ಸಾಮರ್ಥ್ಯ ಸ್ಪರ್ದಾರ್ಥಿ ಜೊತೆಗೆ ಸಣಸಲು ಭವಿಷ್ಯದ ಉತ್ತಮ ಬದುಕು > ಕಟ್ಟಿಕೊಳ್ಳಲು ಸಾಧ್ಯವೆ? ರಾಜ್ಯಾದ್ಯಂತ ಏಕರೂಪದ ಪಠ್ಯಕ್ರಮರೂಪಿಸಿ ಭಿನ್ನ ಮಾಧ್ಯಮದಲ್ಲಿ > ಕಲಿಯಲು ಅವಕಾಶನೀಡಿ ಖಾಸಗಿ ಸರ್ಕಾರಿ ಮತ್ತು ವಿಷೇಶ ಸರ್ಕಾರಿ ಶಾಲೆ ಪ್ರಾರಂಭಿಸಿ, ಎಲ್ಲ > ಮಕ್ಕಳೂ ಸಮಾನರೆಂದು ಭಾವಿಸಿ ಸಾರ್ವತ್ರಿಕವಾಗಿ ಒಂದೇ ಪರೀಕ್ಷೆ ಏರ್ಪಡಿಸಿ ಪಲಿತಾಂಶದಲ್ಲಿ > ಎಲ್ಲರನ್ನು ಸಮಾನರೆಂದು ಭಾವಿಸುವದು ಎಷ್ಟು ಸರಿ?ಸರ್ಕಾರವೇ ಪರೋಕ್ಷವಾಗಿ ಕುಗ್ರಾಮಗಳ > ಮಕ್ಕಳನ್ನು ವಂಚಿಸುತ್ತಿದೆ.ನಗರ ಮತ್ತು ಗ್ರಾಮೀಣ ಸಮುದಾಯದ ಕಂದಕ ಹೆಚ್ಚಿಸುತ್ತಿದೆ. > ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಬಲಿಷ್ಟವಾದ ಸಮುದಾಯಗಳ ತಾಳಕ್ಕೆ ತಕ್ಕಂತೆ > ಕುಣಿಯುವ ಭ್ರಷ್ಟ ಬಂಢ ಅಧಿಕಾರಿವರ್ಗ ನೀತಿ ನಿಯಮಗಳು ಗಾಳಿಗೆ ತೂರಿ ಗ್ರಾಮೀಣ ಸಮುದಾಯದ > ಆಸುಪಾಸಿನಲ್ಲಿ ಈಗಾಗಲೇ ಎರಡು ಮೂರು ಸರ್ಕಾರಿ ಅಥವಾ ಖಾಸಗಿ ಶಾಲೆಗಳು ಕಾರ್ಯ > ನಿರ್ವಹಿಸುತ್ತದ್ದಾಗ್ಯೂ, ಹೊಸದೊಂದು ಶಾಲೆ ಅನುಮತಿ ನೀಡುತ್ತಾರೆ.ಇದರಿಂದ ಹಳ್ಳಿಯ > ಮಕ್ಕಳಿಗೆ ಇನ್ನಷ್ಟು ವಂಚನೆ ಮಾಡಿದಂತೆಯೇ.ಕಾಲಕ್ರಮೇಣ ಗ್ರಾಮೀಣ ಶಿಕ್ಷಣವೆವಸ್ಥೆಯೂ > ಸಂಪೂರ್ಣ ಖಾಸಗಿ ವ್ಯವಸ್ಥೆಯ ಕಬಂದ ಬಾಹುವಿನ ಹಿಡಿತಕ್ಕೊಳಪಟ್ಟು ವ್ಯಾಪಾರಿಕರಣಗೊಳ್ಳುವ > ಮುನಸೂಚನೆಗಳು ದಟ್ಟವಾಗಿ ಗೊಚರಿಸುತ್ತಿವೆ.ಈಗಾಗಲೇ ಉಳ್ಳವರಿಗೆ ಉತೃಷ್ಟ ಉತ್ತಮ ಗುಣಮಟ್ಟದ > ಶಿಕ್ಷಣ ಎಂನ್ನುವಂತ ವಾತಾವರ್ಣವಿದೆ. ಖಾಸಗಿ ಶಾಲೆಗಳು ಪ್ರಸ್ತುತ ಪೋಷಕರು ಮಕ್ಕಳ > ಮನೋಧೊರಣೆಗಳ ನಾಡಿ ಮಿಡಿತವರಿತು ಅವರ ಬಯಕೆ ಬೇಡಿಕೆಗಳಿಗನುಸಾರ ಸೇವಾಸೌಲಭ್ಯಗಳು, ತಮ್ಮದೆ > ಪಠ್ಯಪುಸ್ತಕ ,ಶುಲ್ಕವಸುಲಿ , ಸಮವಸತ್ರ.... ತಮ್ಮದೇ ನೀತಿ ನಿಯಮಗಳು ಎಲ್ಲದರಲ್ಲೂ ಎಲ್ಲ > ಹಂತಗಳಲ್ಲೂ ಸ್ವಾಯಿತ್ತತೆ.ಇಲ್ಲಿ ಸರ್ಕಾರದ ನೀತಿ ನಿಯಮಗಳಿಗೆ ಕವಡೆ ಕಿಮ್ಮತ್ತಿಲ್ಲ. ಹೀಗೆ > ರಾಜ್ಯದ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿರುವ ಖಾಸಗಿ ಶಿಕ್ಷಣದ ಬೇಡಿಕೆ ದಿನೇ ದಿನೇ > ಹೆಚ್ಚುತ್ತಲೇ ಇದೆ.ಈ ಖಾಸಗಿ ಶಿಕ್ಷಣ ವ್ಯವಸ್ತೆಯ ವಿರುದ್ಧ ಖಂಡಿತವಾಗಿಯೂ ಸರ್ಕಾರಿ > ವ್ಯವಸ್ಥೆ ಪ್ರತಿಸ್ಪರ್ದಿಯಾಗಿ ನಿಲ್ಲಲೂ ಸಾಧ್ಯವಿಲ್ಲ ಎಂಬ ವಾತಾವರ್ವ > ನಿರ್ಮಾಣವಾಗುತ್ತಿದೆ.ಸರ್ಕಾರದ ನೀತಿ ನಿಯಮಗಳಡಿಯಲ್ಲಿ ಕಾರ್ಯ ನಿರ್ವಹಿಸುವ ಪ್ರತಿ > ಶಾಲೆಗಳಿಗೆ ನುರಾರು ನ್ಯೂನ್ಯತೆ ಮಿತಿಗಳಿವೆ.ಕಾನುನಿನ ಚೌಕಟ್ಟಿದೆ.ಭ್ರಸ್ಟತನ,ಅದಿಕಾರದ > ದುರುಪಯೋಗ ದಬ್ಬಾಳಿಕೆ ಸ್ವಹಿತಾಸಕ್ತಿ ಸ್ವಜನಪಕ್ಷಪಾತ,ಯೋಜನೆಗಳ ಅನುಷ್ಠಾನದಲ್ಲಿ > ಇಚ್ಛಾಶಕ್ತಿಯ ಕೊರತೆ ಸಮಯಕ್ಕೆ ಬಾರದ ಆರ್ಥಿಕ ಸಹಾಯಧನ ಭ್ರಸ್ಟಾಚಾರ ಒಂದೆ ಎರಡೇ ಇವುಗಳ > ಪಟ್ಟಿ ಮಾಡಿದರೆ ಹನುಮಂತನ ಬಾಲವೇ ಸರಿ.ಇಂಥ ಸಂದಿಗ್ಧ ಪರಸ್ತಿತಿಯಲ್ಲಿ ಬೇಕಾಬಿಟ್ಟಿ ಎಂದು > ಮಲತಾಯಿ ಮಕ್ಕಳೆಂದು ಎರಡನೇ ದರ್ಜೆಯ ಪ್ರಜೆಗಳಂತೆ ಕುಗ್ರಾಮಗಳ ಮಕ್ಕಳನ್ನು > ಪರಿಗಣಿಸಿದರೆ,ಕಾಲಿಗೆ ಕಟ್ಟಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸು ಎಂದು ಹೇಳಿದಂತೆ. > ಅದೆಷ್ಟೋ ಕುಗ್ರಾಮಗಳಿಗೆ ಇಂದಿಗೂ ಮೂಲಭೂತ ಸೌಲಭ್ಯಗಳು ಮರಿಚಿಕೆಯೆ.ಸರಿಯಾದ ಕಾಲುನಡಿಗೆಯ > ರಸ್ತೆ ವಿದ್ಯುತ್ ಸಂಪರ್ಕ ವಿಲ್ಲ.ಈ ತಳಸಮುದಾಯಗಳ ಆಚರಣೆ ಹಬ್ಬ ಹರಿದಿನಗಳು ವೃತ್ತಿ > ಪ್ರವೃತ್ತಿಗಳೆಲ್ಲವೂ ವ್ಯವಸಾಯದ ಸುತ್ತಲೂ ಕೇಂದ್ರಿಕೃತವಾದಂತವುಗಳು.ನಿತ್ಯದ ಬದುಕು ಅತ್ಯಂತ > ಸರಳ. ಬಯಕೆ ಬೇಡಿಕೆಗಳು ಅತ್ಯಲ್ಪ. ದೊಡ್ಡ ನಗರಗಳಂತೆ ವೈಭವದ ಬದುಕಾಗಲಿ > ದುಂದುವೆಚ್ಛವಾಗಲಿ,ಕೊಳ್ಳುಬಾಕತನವಾಗಲಿ,ಹಣದಹಪಹಪಿತನವಾಗಲಿ,ಬಹುಭಾಷೆಯಗಲಿ,ವಿಭಿನ್ನ > ಸಂಸ್ಕೃತಿಯಾಗಲೀ, ಇವೆಲ್ಲವುಗಳಿಂದ ಬಹುದೂರ.ಇದಾವುದೂ ಅವರಿಗೆ ಅಗತ್ಯವೂ ಇಲ್ಲ.ನಗರ ಮತ್ತು > ಗ್ರಾಮಗಳ ವ್ಯತ್ಯಾಸದ ಜನಜೀವನ ಕ್ರಮವರಿಯದೆ, ಎಲ್ಲರಿಗೂ ಏಕರೂಪದ ಪರೀಕ್ಷೆನಡೆಸಿ > ಬರವಣಿಗೆಯಾದರಿತ ಮೌಲ್ಯಮಾಪನದ ಅಂಕಗಳಾದರಿಸಿ ಮಕ್ಕಳ ಜ್ಞಾನ ಕೌಶಲ್ಯ ಅನುಭವ ಅಳೆಯಲು > ಸಾಧ್ಯವಿಲ್ಲ.ಗ್ರಾಮೀಣ ಮಕ್ಕಳ ಶಿಕ್ಷಣಪ್ರಗತಿಗೆ ಸರ್ವತೋಮುಖ ಬೆಳವಣಿಗೆಗೆ ಅವರ ಪ್ರಾದೇಶಿಕ > ಅಗತ್ಯತೆಗೆ ತಕ್ಕಂತೆ ಸಂಪದಾಯಿಕ ಶಿಕ್ಷಣದ ಹೊರತಾಗಿ ಆಸಕ್ತಿ ಅಭಿರುಚಿಗೆ ತಕ್ಕಂತೆ ಜೀವನ > ನಿರ್ವಹಣೆಗೆ ಪುರಕವಾದ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಕೊಡಲು ಸರ್ಕಾರ ಇದರತ್ತ ಚಿಂತನೆ ಮಾಡುವ > ಸೂಕ್ತ ಕಾಲ ಒದಗಿ ಬಂದಿದೆ. ಬೌದ್ಧಿಕ ಶೈಕ್ಷಣಿಕ ಸಾಮಾಜಿಕ ಆರ್ಥಿಕ ವಾಗಿ ಹಿಂದುಳಿದ > ಕುಟುಂಬಗಳು ಸ್ವಾವಲಂಬನೆಸಾದಿಸಲು ಉದ್ಯೋಗವಾದರಿತ ಕೌಶಲ್ಯವಾದರಿತ ಶಿಕ್ಷಣ ಪ್ರೌಢಶಾಲಾ > ಹಂತದಲ್ಲೇ ಶಿಕ್ಷಣ ಅಗತ್ಯವಾಗಿ ಹಳ್ಳಿ ಮಕ್ಕಳಿಗೆ ಜರುರಾಗಿ ಬೇಕಿದೆ.ಈ ಮೂಲಕ ಗ್ರಾಮೀಣ > ತಳಸಮುದಾಯದ ಆರ್ಥಿಕ ಸ್ವಾವಲಂಬನೆ ಜೊತೆಗೆ ಸರ್ವತೋಮುಖ ಅಭಿವೃದ್ಧಿಯ ಕನಸು > ಕಾಣಬೇಕಿದೆ.ಔಪಚಾರಿಕ ಏಕರೂಪದ ಪಠ್ಯಕ್ರಮ ಮತ್ತು ಸಾರ್ವತ್ರಿಕ ಪರೀಕ್ಷೆ ಬದಲಿಗೆ ಹೊಸದೊಂದು > ಹಾದಿ ಹುಡುಕಬೆಕಿದೆ. > ***************** > ಪ್ರಹ್ಲಾದ್. ವಾ. ಪತ್ತಾರ > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAOouN1xpvFDprpPsZmCV1e9Pc9BduFakhbwRsDUG9rPR1vZzCw%40mail.gmail.com > <https://groups.google.com/d/msgid/socialsciencestf/CAOouN1xpvFDprpPsZmCV1e9Pc9BduFakhbwRsDUG9rPR1vZzCw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABtYOUVZGMKEB7aKNMc4fB7cVoDtajuC5HJ%2BmdY8myymyT2Oig%40mail.gmail.com. For more options, visit https://groups.google.com/d/optout.
