ಚೆನ್ನಾಗಿದೆ ಕವನ
On Apr 3, 2018 10:01 PM, "chandregowda m d" <mdchandrego...@gmail.com>
wrote:

> ಶರಣಾರ್ಥಿ
>
>  ಶರಣರ ನುಡಿ ಚೆನ್ನ
> ಶರಣರ ನಡೆ ಚಿನ್ನ
> ಶರಣರ ವಿಚಾರಗಳತಿ ಗಹನ
> ಶರಣರ ಹಾದಿ ಸರ್ವಮಾನ್ಯ
>
>  ಅಕ್ಕನಂತರಾಳದಿಂ ಹೊಮ್ಮಿದೆ
>  ಕವಿತೆಯ ಸೊಬಗು
>  ಅಲ್ಲಮನ ಸೊಲ್ಲಿನಿಂ ಚುಮ್ಮಿದೆ
>  ನುಡಿಯ ಬೆಡಗು
>
>  ದಾಸೋಹದ ಹಿರಿಮೆಗೆ
> ಬರೆದ ಹೊಸ ಭಾಷ್ಯ
> ಕಾಯಕದ ಗರಿಮೆಗೆ
> ಬುವಿಯಲ್ಲಿ ನವಲಾಸ್ಯ
>
>
>   ಕಮ್ಮಾರ ಕುಂಬಾರ ಸಮಗಾರ
>  ನೇಕಾರ ಮಾದಾರ ಪತ್ತಾರ ಹೂಗಾರ
> ಎಲ್ಲರೂ ಒಂದೇ ಇಲ್ಲಿ ವಚನಕಾರ
> ಅಶನ_ವಸನಾಕ್ಕಾಗಿ ಕಸುಬುದಾರ
>
>   ಹಗಲೆಲ್ಲಾ ಬಿಡುವಿರದೆ
>  ಕಾಯಕವ ಕುಟ್ಟಿ
> ಇರುಳಿನಲ್ಲಿ ಸಡಗರದಿ
> ವಚನಗಳ ಕಟ್ಟಿ
>
> ಅನುಭಾವದ ಅಡುಗೆಯನ್ನು
> ಜಗಕೆಲ್ಲಾ ಬಡಿಸಿ
> ಸಹಪಂಕ್ತಿ ಭೋಜನದಿ
> ಜಾತಿ_ಮತದ ಭೇದ ಅಳಿಸಿ
>
>  ಕೈಲಾಸವಿಳಿದಿತ್ತು ಕಲ್ಯಾಣದೆಡೆಗೆ!
> ಬಸವಾದಿ ಪ್ರಮಥರು ಭವದಕಡೆಗೆ!!
> ಚಾತುರ್ವರ್ಣ್ಯಕೆ ತೊಡಿಸಿ ಸಮತೆಯುಡಿಗೆ
> ನವ ಮನ್ವಂತರಕೆ ನಾಂದಿಯನು ಹಾಡೆ
>
>  ಬಸವರುದಿಸಿದುದು ಭುವನದ ಭಾಗ್ಯ
> ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ
> ದುಡಿವ,ನೀಡುವ,ಅನುಭವ ಬರೆದಿಡುವ
>  ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ.
>
> ....... ಚಂದ್ರೇಗೌಡ ನಾರಮ್ನಳ್ಳಿ,8722199344
> ---------- Forwarded message ----------
> From: "chandregowda m d" <mdchandrego...@gmail.com>
> Date: Apr 3, 2018 9:19 PM
> Subject: A poem for BASAVAJAYANTI
> To: <viramap...@gmail.com>
> Cc:
>
> ಶರಣಾರ್ಥಿ
>
>  ಶರಣರ ನುಡಿ ಚೆನ್ನ
> ಶರಣರ ನಡೆ ಚಿನ್ನ
> ಶರಣರ ವಿಚಾರಗಳತಿ ಗಹನ
> ಶರಣರ ಹಾದಿ ಸರ್ವಮಾನ್ಯ
>
>  ಅಕ್ಕನಂತರಾಳದಿಂ ಹೊಮ್ಮಿದೆ
>  ಕವಿತೆಯ ಸೊಬಗು
>  ಅಲ್ಲಮನ ಸೊಲ್ಲಿನಿಂ ಚುಮ್ಮಿದೆ
>  ನುಡಿಯ ಬೆಡಗು
>
>  ದಾಸೋಹದ ಹಿರಿಮೆಗೆ
> ಬರೆದ ಹೊಸ ಭಾಷ್ಯ
> ಕಾಯಕದ ಗರಿಮೆಗೆ
> ಬುವಿಯಲ್ಲಿ ನವಲಾಸ್ಯ
>
>
>   ಕಮ್ಮಾರ ಕುಂಬಾರ ಸಮಗಾರ
>  ನೇಕಾರ ಮಾದಾರ ಪತ್ತಾರ ಹೂಗಾರ
> ಎಲ್ಲರೂ ಒಂದೇ ಇಲ್ಲಿ ವಚನಕಾರ
> ಅಶನ_ವಸನಾಕ್ಕಾಗಿ ಕಸುಬುದಾರ
>
>   ಹಗಲೆಲ್ಲಾ ಬಿಡುವಿರದೆ
>  ಕಾಯಕವ ಕುಟ್ಟಿ
> ಇರುಳಿನಲ್ಲಿ ಸಡಗರದಿ
> ವಚನಗಳ ಕಟ್ಟಿ
>
> ಅನುಭಾವದ ಅಡುಗೆಯನ್ನು
> ಜಗಕೆಲ್ಲಾ ಬಡಿಸಿ
> ಸಹಪಂಕ್ತಿ ಭೋಜನದಿ
> ಜಾತಿ_ಮತದ ಭೇದ ಅಳಿಸಿ
>
>  ಕೈಲಾಸವಿಳಿದಿತ್ತು ಕಲ್ಯಾಣದೆಡೆಗೆ!
> ಬಸವಾದಿ ಪ್ರಮಥರು ಭವದಕಡೆಗೆ!!
> ಚಾತುರ್ವರ್ಣ್ಯಕೆ ತೊಡಿಸಿ ಸಮತೆಯುಡಿಗೆ
> ನವ ಮನ್ವಂತರಕೆ ನಾಂದಿಯನು ಹಾಡೆ
>
>  ಬಸವರುದಿಸಿದುದು ಭುವನದ ಭಾಗ್ಯ
> ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ
> ದುಡಿವ,ನೀಡುವ,ಅನುಭವ ಬರೆದಿಡುವ
>  ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ.
>
> ....... ಚಂದ್ರೇಗೌಡ ನಾರಮ್ನಳ್ಳಿ,8722199344
>
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to