ನಿಮ್ಮ ಈ ಮಾತುಗಳಿಂದ ಮೂಲಭೂತವಾದ ಎಷ್ಟು ಅಪಾಯಕಾರಿ ಎಂಬುದು ತಿಳಿಯುತ್ತದೆ  ಯೂರೋಪಿನಲ್ಲಿ
ಬಾಂಬ್ ದಾಳಿ ಮಾಡುತ್ತಿರುವ ಮೂಲಭೂತವಾದ ಇದೇ ರೀತಿ ಇತ್ತು
On 24-Mar-2016 8:25 pm, "prajwal nayak" <[email protected]> wrote:

> ಹೂ ಈಸ್ ಕನ್ಹಯ್ಯ
> (ಹೇಳದೇ ಉಳಿದ ಅಂಶಗಳು)
> ಸಿಂಹದಂತಹ ಸಾಧಕರ ಮಣ್ಣಿನಲ್ಲಿ ಜನಿಸಿದ
> ಸೂಲಂಗಿಗಳು
> ದೇಶ ವಿರೋಧಿ, ಭಾರತೀಯ ಸಂಸ್ಕೃತಿ ವಿರೋಧಿಗಳ
> ಕಾಖರ್ಾನೆಯಾಗುತ್ತಿರುವ ಜೆಎನ್ಯುನಲ್ಲಿ ನಡೆದ
> ಕಾರ್ಯಕ್ರಮದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ ಆರೋಪದ
> ಮೇಲೆ ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ
> ಹೊರಬಂದಿರುವ ಪರಮಪೂಜ್ಯ ಕನ್ಹಯ್ಯನವರ ಕುರಿತು ನಿನ್ನೆ
> ಬರೆದ ಲೇಖನಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಆದರೆ, ಇದಕ್ಕೆ
> ತಥಾಕತಿಥ ಮನಸ್ಥಿತಿಯ ಎಡಪಂಥೀಯರಿಂದ ಬಂದಿರುವ
> ಲೇಖನದ ವಿರುದ್ಧದ ಪ್ರತಿಕ್ರಿಯೆಗಳೇ ಹೂ ಈಸ್ ಕನ್ಹಯ್ಯ
> (ಹೇಳದೇ ಉಳಿದ ಅಂಶಗಳು) ಬರೆಯಲು ಪ್ರೇರಣೆ.
> ಧನ್ಯವಾದಗಳು ವಿರೋಧಿಗಳಿಗೆ.....
> ಈಗ ವಿಚಾರಕ್ಕೆ ಬರೋಣ...
> ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ ಹಾಗೆ ಕನ್ಹಯ್ಯ ತನ್ನನ್ನು
> ತಾನು ಒಂದು ಶಕ್ತಿ ಎಂದುಕೊಂಡಿರಬಹುದು. ಆದರೆ ಆ
> ರೀತಿ ಆತ ಅಂದುಕೊಳ್ಳಲು ಕಾರಣರಾರು ಎನ್ನುವುದನ್ನು
> ಲೇಖನದ ಆರಂಭದಲ್ಲೇ ಉಲ್ಲೇಖಿಸುವುದು ಸೂಕ್ತ
> ಎಂದುಕೊಳ್ಳುತ್ತೇನೆ.
> ಯಾವುದೇ ಒಬ್ಬ ವ್ಯಕ್ತಿ ಸಾಮಾಜಿಕವಾಗಿ ಬೆಳೆಯಲು
> ಸ್ವಸಾಮಥ್ರ್ಯ ಎಷ್ಟು ಕಾರಣವೋ, ಸಾಮಾಜಿಕ ಬೆಂಬಲವೂ
> ಅಷ್ಟೇ ಕಾರಣವಾಗುತ್ತದೆ. ಕನ್ಹಯ್ಯನ ವಿಚಾರವನ್ನು
> ನೋಡುವುದಾದರೆ, ಆತ ಪ್ರಧಾನಿ ನರೇಂದ್ರ ಮೋದಿ
> ಪರಿವಾರದ ಕಚೇರಿಯಲ್ಲಿ ಸೇವೆ ಸಲ್ಲಿಸಿದಷ್ಟು ವಯಸ್ಸನ್ನು
> ಕಂಡಿಲ್ಲ, ರಾಜಕೀಯ ಏನೆಂದು ತಿಳಿದುಕೊಂಡಿಲ್ಲದ
> ಅಪ್ರಬುದ್ದನೇ ಹೌದು. ತಾನು ಕಂಡುಕೊಂಡಿರುವ
> ಎಡಪಂಥೀಯ ವಿಚಾರಧಾರೆಯೇ ಸರಿಯಾದ್ದು ಎಂದು
> ನಂಬಿಕೊಂಡು ಪ್ರಧಾನಿಯವರನ್ನು, ಪರಿವಾರವನ್ನು
> ಹೀಗಳೆಯುತ್ತಾನೆ ಎಂದರೆ ಆತನಿಗೆ ಇನ್ನೆಷ್ಟು
> ಪಾಠಗಳಾಗಿರಬೇಡ, ಇನ್ನೆಷ್ಟು ವಿಚಾರಧಾರೆಗಳನ್ನು
> ಎಡಪಂಥೀಯರು ತುಂಬಿರಬೇಡ ಎನ್ನುವ ಅನುಮಾನ
> ನನ್ನದು.
> ಇರಲಿ. ಈಗ, ಕನ್ಹಯ್ಯ ತನ್ನನ್ನು ತಾನು ಒಂದು ಶಕ್ತ ಎಂದು
> ಭ್ರಮೆಯಲ್ಲಿ ತೇಲಲು ಕಾರಣ ಸೋಕಾಲ್ಡ್ ಸೆಕ್ಯುಲರ್ ಪಕ್ಷದ
> ಕಾಂಗಿಗಳು, ಎಡಪಂಥೀಯರು, ಬುಜೀಗಳು, ಪ್ರಪಗಳು
> ಹಾಗೂ ಕನ್ಹಯ್ಯನನ್ನು ಹೀರೋ ಎಂದು ಬಂಬಿಸುತ್ತಿರುವ
> ಕೆಲವು ಪೂವರ್ಾಗ್ರಹ ಪೀಡಿತ ಮಾಧ್ಯಮಗಳು ಕಾರಣ.
> ಪೂವರ್ಾಗ್ರಹ ಪೀಡಿತ ಮಾಧ್ಯಮ ಎಂದಾಕ್ಷಣ ತಟ್ಟನೆ
> ನೆನಪಾಗುವುದು ಶ್ರೇಷ್ಟ ಪತ್ರಕತರ್ೆ(?) ಬಖರ್ಾದತ್.
> ತಾವು ತಿಳಿದಿರುವುದನ್ನೇ ಸತ್ಯ ಎಂದು ಬಡಾಯಿ
> ಕೊಚ್ಚಿಕೊಳ್ಳುತ್ತಾ ಚಾನಲ್ನಲ್ಲಿ ಅರಚುವ ಇಂತಹ ಕೆಲವು
> ಪತ್ರಕರ್ತರಿಂದಾಗಿ, ಅವರು ನೀಡುವ ಬೆಂಬಲದಿಂದಾಗಿ
> ಕನ್ಹಯ್ಯರಂತಹವರು ರಾತ್ರೋರಾತ್ರಿ
> ಹೀರೋಗಳಾಗುತ್ತಾರೆ.
> ಪರಮಪೂಜ್ಯ ಕನ್ಹಯ್ಯನವರು ಜಾಮೀನು ಪಡೆದು
> ಜೈಲಿನಿಂದ ಹೊರ ಬಂದ ನಂತರ ಈ ಬಖರ್ಾದತ್ ಆತನನ್ನು
> ಭೇಟಿಯಾಗಿ ಮಾತನಾಡುತ್ತಾರೆ. ಕನ್ಹಯ್ಯ ಜೈಲಿಗೆ ಹೋಗಿ
> ಬಂದದ್ದು ಈ ದೇಶದ ಸಮಸ್ಯೆಗಾಗಿ ಹೋರಾಡಿಯೇ? ಅಲ್ಲ.
> ರಾಷ್ಟ್ರ ವಿರೋಧಿ ಹೇಳಿಕೆ ನೀಡಿ. ಅಂತಹ ಆರೋಪಿ
> ವ್ಯಕ್ತಿಯನ್ನು ಈ ಪತ್ರಕತರ್ೆ ಭೇಟಿಯಾಗಿ ಬೆಂಬಲ
> ನೀಡುತ್ತಾರೆ.
> ಆದರೆ, ಪಠಾನ್ಕೋಟ್ ದಾಳಿಯಲ್ಲಿ 6 ಗುಂಡುಗಳ ದೇಹದಲ್ಲಿ
> ಹೊಕ್ಕಿದ್ದರೂ ದೇಶಪ್ರೇಮ ಮೆರೆದ ಶೈಲೇಶ್ ಗೌರ್
> ಜೀವನ್ಮರಣ ಹೋರಾಟ ನಡೆಸಿ, ಅದರಲ್ಲಿ ಜಯಶಾಲಿಯಾದರು.
> ಇದರಿಂದ ಚೇತರಿಸಿಕೊಂಡ ಗೌರ್ ಮತ್ತೆ ದೇಶ ಸೇವೆಗೆ ಸಿದ್ಧರಾಗಿ
> ವೀರತ್ವ ಹಾಗೂ ದೇಶಪ್ರೇಮ ಮೆರೆದಿದ್ದಾರೆ.
> ರಾಷ್ಟ್ರದ್ರೋಹದ ಆರೋಪದಲ್ಲಿ ಜೈಲಿಗೆ ಹೋದ
> ವ್ಯಕ್ತಿಯನ್ನು ಸಂದಶರ್ಿಸುವ ಈ ಪತ್ರಕತರ್ೆಗೆ, ಈ ದೇಶ ಪ್ರೇಮ
> ಮೆರೆದ ಧೀರ ಯೋಧನ ನೆನಪಾಗುವುದಿಲ್ಲ ಎಂದರೆ, ಇವರದ್ದು
> ಇನ್ನೆಂತಹ ನೀತಿಗೆಟ್ಟ ಮನಸ್ಥಿತಿಯಾಗಿರಬೇಕು.
> ಇನ್ನು ರಾಷ್ಟ್ರೀಯ ಮಾಧ್ಯಮದ ಪರಮಶ್ರೇಷ್ಟ
> ಪತ್ರಕರ್ತನೊಬ್ಬ ಕನ್ಹಯ್ಯನ ಕುರಿತು ವರದಿ ಮಾಡಲು ಆತನ
> ಮನೆಗೆ ತೆರಳಿದ್ದನಂತೆ. ಅಲ್ಲಿಂದ ಬಂದ ನಂತರ ಆತ
> ಹೇಳಿದ್ದೆನೆಂದರೆ, ಕನ್ಹಯ್ಯನ ಕುಟುಂಬ ಕಡುಬಡತನದಲ್ಲಿದೆ.
> ಅವರು ಎಷ್ಟು ಬಡವರು ಎಂದರೆ, ವರದಿ ಮಾಡಲು ತೆರಳಿದ್ದ ನನಗೆ
> ಚಹಾ ನೀಡಲೂ ಒಂದು ಒಳ್ಳೆಯ ಲೋಟ ಅವರ ಮನೆಯಲ್ಲಿ
> ಇರಲಿಲ್ಲ, ಅಷ್ಟು ಬಡವರು ಅವರು ಎಂದು. ಆದರೆ, ನನಗೆ
> ಮೂಡಿದ ಪ್ರಶ್ನೆ ಅಷ್ಟು ಕಡುಬಡವನಾ ಕನ್ಹಯ್ಯನಿಗೆ
> ನ್ಯಾಯಾಲಯದಲ್ಲಿ ವಾದ ಮಾಡಿದ ವಕೀಲರಿಗೆ ಹಣ ನೀಡಲು
> ಹೇಗೆ ಸಾಧ್ಯ. ಅಥವಾ ಆ ವಕೀಲ ಉಚಿತವಾಗಿ ವಾದ
> ಮಾಡಿದ್ದಾರೆಯೇ? ಮತ್ತೊಂದು ವಿಚಾರವೆಂದರೆ,
> ಕಡುಬಡವನಾದ ಕನ್ಹಯ್ಯನಿಗೆ, ಜಾಮೀನು ಪಡೆದು
> ಜೆಎನ್ಯುನಲ್ಲಿ ಭಾಷಣ ಮಾಡುವ ವೇಳೆ ಧರಿಸಿದ್ದ ಜಾಕೇಟ್
> ಕೊಳ್ಳುವಷ್ಟು ಹಣವಿತ್ತೆ? ರಾಮ, ರಾಮ...
> ಇನ್ನುಳಿದಂತೆ, ಒಂದಷ್ಟು ತಥಾಕತಿಥ ಮಾಧ್ಯಮಗಳು
> ಕನ್ಹಯ್ಯ ಅದೇನೋ ದೇಶಕ್ಕಾಗಿ ಹೋರಾಡಿದ್ದಾನೆ
> ಎಂಬಂತೆ ಬಿಂಬಿಸುತ್ತಿರುವುದನ್ನು ನಾನೂ ಒಬ್ಬ
> ಪತ್ರಕರ್ತನಾಗಿ ಖೇದದಿಂದಲೇ ಹೇಳಬೇಕಿದೆ.
> ಜಾಮೀನು ಪಡೆದು ಹೊರಬಂದ ಕನ್ಹಯ್ಯ, ಮತ್ತೆ
> ಜೆಎನ್ಯುನಲ್ಲಿ ಭಾಷಣ ಮಾಡುತ್ತಾನೆ. ತನ್ನ ಅರೆಬೆಂದ
> ಬುದ್ದಿಯಿಂದ ಬಾಯಿಗೆ ಬಂದದ್ದನ್ನೇ ತಾನೊಬ್ಬ ಮಹಾನ್
> ವ್ಯಕ್ತಿ ಎಂಬಂತೆ ಮಾತನಾಡಿದ ಆತ, ದೇಶದೊಳಗೆ
> ಸ್ವಾತಂತ್ರ್ಯ ಬೇಕು ಎನ್ನುತ್ತಾನೆ. ಆದರೆ, ಇದನ್ನು ಕೆಲವು
> ಮಾಧ್ಯಮಗಳ ವರದಿ ಮಾಡಿದ ಪರಿ ಹೇಗೆ? ಸ್ವಾತಂತ್ರ್ಯದ ಬಗ್ಗೆ
> ಮಾತನಾಡುವ ಮೂಲಕ ಕನ್ಹಯ್ಯ ಸ್ವಾತಂತ್ರ್ಯ
> ರಣಕಹಳೆಯನ್ನು ಮೊಳಗಿಸಿದರು ಎಂದು.
> ಅಲ್ಲ, ದೇಶದಲ್ಲೇನು ಅರಾಜಕತೆ ಸೃಷ್ಟಿಯಾಗಿದೆಯೇ?
> ಅಥವಾ ದೇಶವನ್ನು ವಿದೇಶಿಗರು ಬಂದು
> ಆಳುತ್ತಿದ್ದಾರೆಯೇ? ಅಥವಾ ನಮ್ಮಲ್ಲೇನು ಸವರ್ಾಧಿಕಾರಿ
> ಸಕರ್ಾರ ಅಸ್ಥಿತ್ವದಲ್ಲಿದ್ದು ಜನರೆಲ್ಲಾ ವಿಲವಿಲನೆ
> ಒದ್ದಾಡತ್ತಿದ್ದಾರೆಯೇ? ಇದಾವುದರ ವಾಸ್ತವವನ್ನು
> ಅರಿಯದೇ ಎಳಸುತನ ಪ್ರದಶರ್ಿಸಿ, ರಾಷ್ಟ್ರ ವಿರೋಧಿ ಹೇಳಿಕೆ
> ನೀಡಿದ ವ್ಯಕ್ತಯನ್ನು ಇವರೆಲ್ಲಾ ಸೇರಿಕೊಂಡು ಹೀರೋ
> ಮಾಡುತ್ತಾರೆ ಎಂದರೆ ಇವರನ್ನೆಲ್ಲಾ ಏನು ಮಾಡಬೇಕು?
> ಇದಕ್ಕಾಗಿಯೇ ಮೋದಿಯವರು ಹೇಳಿದ್ದು ಮಾಧ್ಯಮಗಳ
> ತೋರಿಸಿದ್ದಷ್ಟು ಮಾತ್ರವೇ ದೇಶವಲ್ಲ, ಪ್ರಪಂಚವಲ್ಲ
> ಎಂದು.
> ಎಳಸುಗಳಿಗೆ ಎಳಸುಗಳೇ ಜೋಡಿ:
> ಇನ್ನು ಕನ್ಹಯ್ಯ ಎಂಬ ವೀರ ಮಗನಿಗೆ ಅಣ್ಣನಾಗಿ ಬಂದ
> ಕಾಂಗಿಗಳ ಯುವರಾಜ ಬೇಷರತ್ ಬೆಂಬಲ ಘೋಷಿಸಿದ್ದಾರೆ.
> ಪಾಪ ಅನ್ನಿಸುತ್ತದೆ ಅವರನ್ನು ನೋಡಿದರೆ. ಪಾಪ
> ಯುವರಾಜರೇ ತಮ್ಮ ಪಕ್ಷವನ್ನು ಗೆಲ್ಲಿಸಲಾಗದೇ ಕೇವಲ
> 44 ಸ್ಥಾನಗಳನ್ನು ಪಡೆದು ಅಧಿಕೃತ ಪ್ರತಿಪಕ್ಷದ
> ಸ್ಥಾನಮಾನವನ್ನೂ ಪಡೆಯಲು ಸಾಧ್ಯವಾಗದೇ, ಕೊನೆಗೆ
> ನ್ಯಾಯಾಲಯದಿಂದಲೂ ತಿರಸ್ಕಾರಗೊಂಡಿದ್ದಾರೆ. ಇನ್ನು
> ಯುವರಾಜರ ಅವಾಂತರಗಳು ಒಂದೆರಡಲ್ಲ. ಅನರ್ಾಬ್
> ಗೋಸ್ವಾಮಿಗೆ ನೀಡಿದ ಸಂದರ್ಶನದಿಂದ ಹಿಡಿದು, ಮೊನ್ನೆ
> ಮೊನ್ನೆ ಸಂಸತ್ ಭಾಷಣದವರೆಗೂ ಅವರು ನೀಡಿದ ಹಾಸ್ಯ
> ಮನೋರಂಜನೆಯನ್ನು ದೇಶವಾಸಿಗಳು ಮರೆಯುವಂತಿಲ್ಲ.
> ಇಂತಹ ಯುವರಾಜ ತನಗೆ ಬೆಂಬಲ ನೀಡಿದರೆ, ಆಜಾದಿ ಬೇಕು
> ಎಂದು ಕೂಗಿ ಆ ಯುವರಾಜದ ಕುಟುಂಬವನ್ನೇ
> ಪರೋಕ್ಷವಾಗಿ ಅಪಹಾಸ್ಯ ಮಾಡುವುದೇ? ಕೇಂದ್ರ
> ಸಕರ್ಾರವನ್ನು ಟೀಕಿಸುವ ಬರದಲ್ಲಿ ದೇಶಕ್ಕೆ ಸ್ವಾತಂತ್ರ್ಯ
> ಬೇಕು ಎಂದು ಕೂಗಿದರೆ, ಹಾಗಾದರೆ ನಮ್ಮ ಕುಟುಂಬ
> ನೇತೃತ್ವದ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು
> ಕೊಟ್ಟದ್ದು ಸುಳ್ಳೆ ಎಂದು ಯುವರಾಜ ಕಫ್ಯೂಸ್
> ಆಗುವುದಿಲ್ಲವೇ. ನೀವು ಹೀಗೆ ಮಾಡಬಹುದೇ ಕನ್ಹಯ್ಯ
> ಕುಮಾರ್.
> ಇದರೊಂದಿಗೆ ನೋಡುವುದಾದರೆ, ಸಕ್ರಿಯ
> ರಾಜಕೀಯದಲ್ಲಿದ್ದೂ ಅಪ್ರಬುದ್ದತೆಯನ್ನು
> ಹಾಸುಹೊದ್ದುಕೊಂಡಿರುವ ರಾಹುಲ್ ಕನ್ಹಯ್ಯನನ್ನು
> ಬೆಂಬಲಿಸುತ್ತಾರೆ. ರಾತ್ರೋ ರಾತ್ರಿ ಅಣ್ಣ ಹಜಾರೆ
> ಸಿದ್ದಾಂತವನ್ನು ಗಾಳಿಗೆ ತೂರಿ ರಾಜಕೀಯ ಪ್ರವೇಶಿಸಿ
> ಮುಖ್ಯಮಂತ್ರಿಯಾದ ಕೇಜ್ರಿವಾಲ್ ಕನ್ಹಯ್ಯನ
> ಭಾಷಣವನ್ನು ಮೆಚ್ಚಿ ಟ್ವೀಟ್ ಮಾಡುತ್ತಾರೆ. ದೇಶದ
> ಬುದ್ಧಿಜೀವಿ(?)ಗಳು ಹೇಳಿಕೊಂಡವರು ನನ್ನ ಮಗ, ಅಣ್ಣ,
> ತಮ್ಮ ಎಂದು ಅಪ್ಪಿಕೊಳ್ಳುತ್ತಾರೆ. ಇವರೆಲ್ಲರಿಗೂ
> ನೇತಾರನಾಗುವುದು ಮತ್ತೆ ಅದೇ ಯುವರಾಜ. ಚೆನ್ನಾಗಿದೆ,
> ಅಪ್ರಬುದ್ಧರ ಕೂಟ, ಎಳಸುಗಳಿಗೆ ಎಳಸುಗಳೇ ಜೋಡಿ. ಮತ್ತೆ
> ಈ ಎಲ್ಲಾ ಎಳಸುಗಳು ಸೇರಿಕೊಂಡು ಸ್ವಾತಂತ್ರ್ಯ
> ಬೇಕು ಎಂದು ಕೇಳುತ್ತವೆ.
> ಊಫ್... ಇರಲಿ...
> ಇನ್ನು, ಕಾಂಗಿಗಳು, ಎಡಪಂಥೀಯರು ಹಾಗೂ ಮೋದಿ
> ವಿರೋಧಿಗಳು ಸೇರಿಕೊಂಡು ಕೇಂದ್ರ ಸಕರ್ಾರವನ್ನು
> ಹೀನಾಮಾನ ತರಾಟೆಗೆ ತೆಗೆದುಕೊಂಡಿದ್ದೀರಾ. ಆದರೆ,
> ಎರಡು ವರ್ಷವೂ ಅಧಿಕಾರವನ್ನು ಪೂರ್ಣಗೊಳಿಸ ಮೋದಿ
> ಸಕರ್ಾರದಿಂದ ಅದ್ಬುತ ನಿರೀಕ್ಷಿಸುವ ನೀವು ಅರವತ್ತು ವರ್ಷ
> ಏನನ್ನು ಮಾಡಿದ್ದೀರಿ ಎಂದು ಚಿಂತಿಸಿನೋಡಿ. ಅದಕ್ಕೂ
> ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ. ಈ ಪ್ರಶ್ನೆಗಳಿಂದ ಆಜಾದಿ
> ಬೇಕು ಎಂದು ಅನಿಸಲಿಲ್ಲವೇ?
> ಇದರಿಂದ ಆಜಾದಿ ಬೇಕು ಎನಿಸಲಿಲ್ಲವೇ?
> ಪ್ರಶ್ನೆ 1. 60 ವರ್ಷ ನೀವು ದೇಶವನ್ನಾಳಿದ ಮೇಲು
> ನಿಮ್ಮ ಪ್ರಣಾಳಿಕೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ
> ಪ್ರಸ್ತಾಪವೇಕೆ?
> ಪ್ರಶ್ನೆ 2. ಸ್ವಾತಂತ್ರ್ಯದ ವೇಳೆ ದೇಶವನ್ನು ವಿಭಜಿಸುವ
> ಕಾರ್ಯ ಮಾಡಿದ್ದು ಯಾವ ಪಕ್ಷದ ಸಕರ್ಾರ?
> ಪ್ರಶ್ನೆ 3. ಇಂದಿನ ಕಾಶ್ಮೀರ ವಿವಾದ ಸೃಷ್ಠಿಯಾಗಲು
> ಕಾರಣಕರ್ತರಾರು?
> ಪ್ರಶ್ನೆ 4. ಭಾರತದ ಭೂಮಿಯನ್ನು ಚೀನಾ ವಶ
> ಪಡಿಸಿಕೊಂಡ ಯಾವ ಸಕರ್ಾರ ಅಧಿಕಾರದಲ್ಲಿತ್ತು?
> ಪ್ರಶ್ನೆ 5. ಭಾರತದ ಐದು ವೀರ ಸೇನಾನಿಗಗಳ ತಲೆಯನ್ನು
> ಪಾಕಿಗಳು ಕತ್ತರಿಸಿಕೊಂಡು ಹೋದಾಗ ಯಾರ ಸಕರ್ಾರ
> ಆಡಳಿತದಲ್ಲಿತ್ತು?
> ಪ್ರಶ್ನೆ 6. ಕಾಮನ್ವೆಲ್ತ್ ಕ್ರೀಡಾಕೂಟ ಹಗರಣದ ಮೂಲಕ
> ದೇಶದ ಮಾನವನ್ನು ಹರಾಜು ಹಾಕಿದ್ದು ಯಾರ
> ಸಕರ್ಾರ?
> ಪ್ರಶ್ನೆ 7. 2ಜಿ ಸ್ಪೆಕ್ಟ್ರಮ್ ಹಗರಣ ನಡೆದಿದ್ದು ಯಾರ
> ಸಕರ್ಾರದ ಅವಧಿಯಲ್ಲಿ?
> ಪ್ರಶ್ನೆ 8. ಈ ದೇಶಕ್ಕೆ ತಮ್ಮದೇ ಆದ ಕೊಡುಗೆ
> ನೀಡಿರುವ ಸಿಖ್ ಸಮುದಾಯದ ಮರಣಮೃದಂಗ ನಡೆದಿದ್ದು
> ಯಾರ ವೈಭವದಲ್ಲಿ?
> ಪ್ರಶ್ನೆ 9. ಅಸ್ಸಾಂನಲ್ಲಿ ಹಿಂದೂಗಳ, ಕಾಶ್ಮೀರದಲ್ಲಿ
> ಪಂಡಿತರ ಮಾರಣ ಹೋಮ ನಡೆದಾಗ ಯಾರು
> ಆಡಳಿತ ನಡೆಸುತ್ತಿದ್ದರು?
> ಪ್ರಶ್ನೆ 10. ಭಾರತೀಯ ಮುದ್ರೆಯಿಂದ ಸತ್ಯಮೇವ
> ಜಯತೆಯನ್ನು ತೆಗೆದು ಹಾಕಿದ್ದು ಯಾರು?
> ಪ್ರಶ್ನೆ 11. ಮುಂಬೈ ದಾಳಿ ನಡೆದಾಗ ಯಾರ ಸಕರ್ಾರ
> ಅಧಿಕಾರದಲ್ಲಿತ್ತು?
> ಈ ಎಲ್ಲಾ ಹಗರಣ ಹಾಗೂ ಹತ್ಯಾಕಾಂಡಗಳು ನಡೆದಾಗ
> ದೇಶದಲ್ಲಿ ಆಜಾದಿ ಇತ್ತು ಎನಿಸಿತ್ತೆ ಮಿ. ಕನ್ಹಯ್ಯ?
> ನಿನ್ನೆ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ನವೀನ್ ಎಂಬ
> ಸ್ನೇಹಿತರೊಬ್ಬರು ಒಂದಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ
> ಲೇಖನಕ್ಕೆ ಪೂರಕವಾಗಿ ಆ ಪ್ರಶ್ನೆಗಳನ್ನು ಇಲ್ಲ
> ಉಲ್ಲೇಖಿಸುತ್ತಿದ್ದೇನೆ:
> 1. ಕನ್ಹಯ್ಯನಿಗೆ ಈಗ 29 ವರ್ಷ. ಯಾವುದೇ ಪಿಎಚ್ಡಿ,
> ಎಂಬಿಬಿಎಸ್ ಸಾಮಾನ್ಯವಾಗಿ 29 ವರ್ಷದೊಳಗೆ ಮುಗಿದು
> ಹೋಗುತ್ತದೆ. ಆದರೆ ಕನ್ಹಯ್ಯ ಮಾತ್ರ ಇನ್ನೂ
> ವಿದ್ಯಾಥರ್ಿಯಾಗಿಯೇ ಇದ್ದಾನೆ. ಅದು ಹೇಗೆ ಸಾಧ್ಯ. ಆತನ
> ದಿನಗಳು ಮುಂದೆ ಹೋಗುತ್ತಿಲ್ಲವೇ?
> 2. ಮಧ್ಯಮ ವರ್ಗದ ವಿದ್ಯಾಥರ್ಿಗಳು ಸಾಮಾನ್ಯವಾಗಿ ಶಿಕ್ಷಣ
> ಮುಗಿಸಿ 25 ರಿಂದ 28 ವರ್ಷದೊಳಗೆ ಒಳ್ಳೆಯ ಕೆಲಸಕ್ಕೆ
> ಸೇರಿಕೊಂಡು ಸೆಟ್ಲ್ ಆಗುತ್ತಾರೆ. ಆದರೆ ಕಡುಬಡತನದಲ್ಲಿರುವ
> ಕನ್ಹಯ್ಯ ಮಾತ್ರ 29 ವರ್ಷವಾದರೂ ಕೆಲಸಕ್ಕೆ ಸೇರುವುದಿಲ್ಲ,
> ದುಡಿಮೆ ಮಾಡುವುದಿಲ್ಲ ಎಂದರೆ ಆಶ್ಚರ್ಯವಲ್ಲವೇ?
> 3. ಕನ್ಹಯ್ಯನ ಜಾಮೀನು ಅಜರ್ಿ ಪ್ರಕರಣವನ್ನು
> ನಿಬಾಯಿಸಿದ್ದು ದೇಶದ ಪ್ರಖ್ಯಾತ ವಕೀಲ. ಆದರೆ,
> ಕಡುಬಡವನಾದ ಕನ್ಹಯ್ಯ ವಕೀಲರ ಸಂಭಾವನೆ ನೀಡಿದ್ದು
> ಹೇಗೆ?
> 4. ವಿದ್ಯಾಥರ್ಿ ವೇತನ, ವಿಶ್ವ ವಿದ್ಯಾಲಯಗಳಲ್ಲಿ ಓದುತ್ತಿರುವ
> ಬಡ ವಿದ್ಯಾಥರ್ಿಗಳಿಗೆ ವೆಚ್ಚ ಮಾಡುವ ಹಣ ನಾವು ಪಾವತಿಸಿದ
> ತೆರಿಗೆ ಮೊತ್ತ. ಆದರೆ, ರಾಜಕೀಯ ಮಾಡಿಕೊಂಡು
> ತಿರುಗಾಡುವ, ಹಾಸ್ಟೆಲ್ಗಳಲ್ಲಿ ಶಾಶ್ವತವಾಗಿ ಠಿಕಾಣಿ
> ಹೂಡಿರುವ ಇಂತಹವರಿಗಾಗಿ ನಮ್ಮ ತೆರಿಗೆ ಹಣವನ್ನು
> ವ್ಯಯಿಸಬೇಕೆ?
> 5. ವರದಿಯ ಪ್ರಕಾರ ಕನ್ಹಯ್ಯ ಬಿಹಾರ ಚುನಾವಣಾ
> ಪ್ರಚಾರಕ್ಕೆ ಮೂರು ತಿಂಗಳು ತೆರಳಿದ್ದ. ಅಂದರೆ ಆ ಮೂರು
> ತಿಂಗಳು ಅವನ ಶೈಕ್ಷಣಿಕತೆಯ ಕಥೆ ಏನಾಯಿತು? ವಿದ್ಯಾಥರ್ಿಗೆ
> ರಾಜಕೀಯವೇಕೆ?
> ಕೊನೆಯ ಮಾತು: ಕನ್ಹಯ್ಯ ವಿದ್ಯಾಥರ್ಿ, ಅದರಲ್ಲೂ
> ಬಡತನದಿಂದ ಬಂದ ವಿದ್ಯಾಥರ್ಿ, ಅದರಲ್ಲೂ ಆಜಾದಿ
> ಕೇಳುವ ವಿದ್ಯಾಥರ್ಿ, ಅದರಲ್ಲೂ ಸತ್ಯ, ನ್ಯಾಯಕ್ಕಾಗಿ
> ಹೋರಾಡುವ ವಿದ್ಯಾಥರ್ಿ, ಎಲ್ಲಕ್ಕಿಂತಲೂ ಸತ್ಯವನ್ನೇ
> ಉಸಿರಾಗಿಸಿಕೊಂಡಿರುವ ಸಂಶೋಧನಾ ವಿದ್ಯಾಥರ್ಿ.
> ಮತ್ತೊಮ್ಮೆ ಹೇಳುತ್ತೇನೆ ಸಂಶೋಧನಾ ವಿದ್ಯಾಥರ್ಿ
> ಅಂದರೆ ರಿಸಚರ್್ ಸ್ಕಾಲರ್(ಪಿಎಚ್ಡಿ ವಿದ್ಯಾಥರ್ಿ)
> ಆದರೆ: ಜೆಎನ್ಯು ವೆಬ್ಸೈಟ್ನಲ್ಲಿ ಮಾತ್ರ ಕನ್ಹಯ್ಯನ
> ಹೆಸರನ್ನು ಪ್ರಿ-ಪಿಎಚ್ಡಿ ವಿದ್ಯಾಥರ್ಿಗಳ ಪಟ್ಟಿಯಲ್ಲಿ
> ಸೇರಿಸಲಾಗಿದೆ. ಏಕೆ ಎನ್ನುವುದೇ ಪ್ರಶ್ನೆ???
> On 24 Mar 2016 20:15, "Basavaraja Naika H.D." <[email protected]>
> wrote:
>
>> ಭಗವದ್ಗೀತೆ ಹೇಳುವವರೂ ಬಾಯಿಂದ , ಕೈಯಿಂದ ಈ ಮಾತು, ಈ ಕೃತ್ಯ
>>
>> ಆದರೆ ಕನ್ಹಯ್ಯ ಕೊನೆಗೆ ಈ ಮಾತು ಹೇಳಿದ್ದಾರೆ ಗಾಂಧಿವಾದ ನನ್ನ ತತ್ವ
>> On 24-Mar-2016 7:52 pm, "prajwal nayak" <[email protected]> wrote:
>>
>>> Good work
>>> On 24 Mar 2016 19:38, "Basavaraja Naika H.D." <
>>> [email protected]> wrote:
>>>
>>>> ಹೈದರಾಬಾದ್: ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೆಎನ್​ಯುು ವಿದ್ಯಾರ್ಥಿ
>>>> ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮೇಲೆ ಚಪ್ಪಲಿ ಎಸೆದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.
>>>> ರಾಷ್ಟ್ರವಿರೋಧಿ ಘೊಷಣೆ ಕೂಗಿದ್ದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಕನ್ಹಯ್ಯಾ ಮೂರು ವಾರಗಳ
>>>> ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಸೆಮಿನಾರ್​ನಲ್ಲಿ ಭಾಗವಹಿಸಲು ಹೈದರಾಬಾದ್
>>>> ವಿಜಯವಾಡಕ್ಕೆ ಭೇಟಿ ನೀಡಿದ್ದನು. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ವೇಳೆ ಸಭಿಕರ ಕುಳಿತ
>>>> ಎರಡನೆಯ ಸಾಲಿನಲ್ಲಿದ್ದ ಯುವಕರ ಗುಂಪೊಂದು ಕನ್ಹಯ್ಯಾ ವಿರುದ್ಧ ಘೂಷಣೆಗಳನ್ನು ಕೂಗಿ ಚಪ್ಪಲಿ
>>>> ಎಸೆದಿದ್ದಾರೆ. ಇವರನ್ನು ನಂತರ ಪೊಲೀಸರು ಬಂಧಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿದ
>>>> ಕನ್ಹಯ್ಯಾ ''ನೀವು ಏನು ಬೇಕಾದರೂ ಮಾಡಿಕೊಳ್ಳಿ. ಆದರೆ ಅವುಗಳಗೆ ಹೆದರುವವ ನಾನಲ್ಲ.
>>>>
>>>> http://dhunt.in/12iik
>>>>
>>>> via Dailyhunt
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/CACwGsz4c5Ovvz-BCnSjzRYiykYabdHUr1e%3DeA-DLSeawqKEWcg%40mail.gmail.com
>>>> <https://groups.google.com/d/msgid/socialsciencestf/CACwGsz4c5Ovvz-BCnSjzRYiykYabdHUr1e%3DeA-DLSeawqKEWcg%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CALWUL%3D5YjYsn9p2pYjh5h-J7hMmEhSJObTUOmb6QJHPur6EXMA%40mail.gmail.com
>>> <https://groups.google.com/d/msgid/socialsciencestf/CALWUL%3D5YjYsn9p2pYjh5h-J7hMmEhSJObTUOmb6QJHPur6EXMA%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CACwGsz4dshb%3Dur-qncaMcUbohpV_deExo4g8rVUnE8LJ_d-CUw%40mail.gmail.com
>> <https://groups.google.com/d/msgid/socialsciencestf/CACwGsz4dshb%3Dur-qncaMcUbohpV_deExo4g8rVUnE8LJ_d-CUw%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CALWUL%3D5fXt5j8rRSv61-jvTTXggS-4qjC6SqSGvmigsimU_2og%40mail.gmail.com
> <https://groups.google.com/d/msgid/socialsciencestf/CALWUL%3D5fXt5j8rRSv61-jvTTXggS-4qjC6SqSGvmigsimU_2og%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz5F06p84AZUpYKBSGYCHqh_iEr%2B0-xOZPw4i0xcg1OUaA%40mail.gmail.com.
For more options, visit https://groups.google.com/d/optout.

Reply via email to