https://en.wikipedia.org/wiki/Wikipedia:Five_pillars
I'm afraid, without specific instances, might not help. -Regards, Mallikarjuna S J, Well-Done is better than Well-Said. - Ben Franklin. On Tue, Apr 19, 2022 at 10:27 AM Dharanesha E <[email protected]> wrote: > ಯಾವುದೋ ಒಂದು ಪುಟದ ಬಗ್ಗೆ ಹೇಳಿ, ಅವರ ಅನುಯಾಯಿಗಳು ನನ್ನ ಮೇಲೆ ತಿರುಗಿ ಬೀಳುವ ಪ್ರಸಂಗ > ಬೇಡ. > ಒಂದು ಸತ್ಯ , ಇಲ್ಲಿ ಬೇಡವಾದ ಪುಟಗಳ ಸಂಖ್ಯೆ ತುಂಬಾ ಇದೆ. > ಕೆಲವು ದಿನಗಳ ಹಿಂದೆ ಇದರ ಬಗ್ಗೆ ನಾನೂ ಮಾತನಾಡಿದ್ದೆ, ಆದರೆ ಯಾರೂ ಸಮರ್ಪಕವಾದ ಉತ್ತರ > ಕೊಡಲಿಲ್ಲ. > ಇಂದು ಇನ್ನೊಬ್ಬರು ಇದರ ಬಗ್ಗೆ ಮಾತನಾಡಿದಾಗ, ಇದರ ಬಗ್ಗೆ ಧ್ವನಿ ಎತ್ತಬೇಕು ಅನ್ನಿಸಿದೆ. > > 1. ಒಂದು ಬಾರಿ ಎಂಎಲ್ಎ, ಎಂಪಿ , ಎಂಎಲ್ಸಿ ಆದ್ರೆ ಪುಟದಲ್ಲಿ ಬರುತ್ತದೆ. > 2. ಅದೇ ಒಂದು ಬಾರಿ ಕವಿ, ಲೇಖಕ , ಸಂಪಾದಕ, ಹೋರಾಟಗಾರ ಆದವರ ಪುಟ ಕ್ಕೆ ಪ್ರಾಮುಖ್ಯತೆ > ಬೇಡವೇ? > > Anyway I will stop here. Good luck but think about it. > > > thanks and regards. Dharanesh > > On Tue, 19 Apr 2022, 10:10 am Dharanesha E, <[email protected]> > wrote: > > > I can give you lot of useless wiki links, written about underworld dons, > > just search for any name , you will get it. > > You do not have to ask me. > > > > thanks and regards. Dharanesh > > > > On Tue, 19 Apr 2022, 9:49 am Mallikarjuna S J, <[email protected] > > > > wrote: > > > >> *ನೀವು ಒಬ್ಬ ಪುಂಡ ರೌಡಿ ರಾಜಕಾರಣಿ ಬಗ್ಗೆ ಪುಟವನ್ನು ಸೇರಿಸುತ್ತೀರಿ,* > >> > >> Kindly provide an example pl > >> > >> -Regards, > >> Mallikarjuna S J, > >> > >> Well-Done is better than Well-Said. > >> - Ben Franklin. > >> > >> > >> On Tue, Apr 19, 2022 at 9:21 AM Dharanesha E < > [email protected]> > >> wrote: > >> > >> > ನಾನು ಕೂಡ ನಿಕಟ ಕವಿ ಎಂ ಮಹಲಿಂಗಪ್ಪ ರವರ ವಿಕಿ ಪುಟ ತೆರೆದಿದ್ದು, ಅದನ್ನೂ ಕೂಡ ಇವರ > >> > ತೆಗೆದು ಹಾಕಿದ್ದಾರೆ. ಅವರು ತಾಲ್ಲೂಕ್ ಕ ಸಾ ಪ ಅಧ್ಯಕ್ಷರು, ಐದಾರು ಪುಸ್ತಕ > >> ಬರೆದಿದ್ದು, > >> > ಪ್ರತಿ ವರ್ಷ ಮೈಸೂರು ದಸರಾ ಸಮಯದಲ್ಲಿ ಕವಿಗೋಷ್ಠಿಯ ಮುಖ್ಯಸ್ಥ ಆಗುತ್ತಿದ್ದರೂ, > >> ಇವರಿಗೇಕೆ > >> > ಇಷ್ಟವಾಗುವುದಿಲ್ಲ. > >> > > >> > ನೀವು ಒಬ್ಬ ಪುಂಡ ರೌಡಿ ರಾಜಕಾರಣಿ ಬಗ್ಗೆ ಪುಟವನ್ನು ಸೇರಿಸುತ್ತೀರಿ, ಆದರೆ ಕವಿ > >> ಸಾಹಿತಿ > >> > ಲೇಖಕರ ಬಗ್ಗೆ ನಿಮಗೇಕೆ ಎರಡು ಮನಸ್ಸು. > >> > > >> > thanks and regards. Dharanesh > >> > > >> > On Tue, 19 Apr 2022, 6:46 am malathy rajan, <[email protected]> > >> wrote: > >> > > >> > > ಸರ್, > >> > > ನಾನು ಡಾ.ಅಮ್ಮಸಂದ್ರ ಸುರೇಶ್ ರವರ ಕುರಿತು ಲೇಖವನ್ನು ಬರೆದಿದ್ದೆ. ಆದರೆ > ಜಾಹೀರಾತು > >> > > ಮಾದರಿಯ ಲೇಖನ ಎಂದು ಲೇಖನವನ್ನು ಅಳಿಸಿದ್ದೀರಿ. ಬೇರೆಯವರ ಕುರಿತು > >> ವಿಕಿಪೀಡಿಯಾದಲ್ಲಿ > >> > > ಇಂತಹ ಸಾಕಷ್ಟು ಲೇಖನಗಳಿವೆ. ಇವುಗಳನ್ನು ಗಮನಿಸಿಯೇ ನಾನು ಅಮ್ಮಸಂದ್ರ ಸುರೇಶ್ ರವರ > >> > ಕುರಿತು > >> > > ಲೇಖನ ಬರೆದದ್ದು. ಅವರ ಕುರಿತು ನಾನು ಸುಳ್ಳನ್ನೇನೂ ಬರೆದಿಲ್ಲ. ಬೇಕಿದ್ದರೆ ನೀವು > >> ಒಮ್ಮೆ > >> > > ವಿಮರ್ಶಿಸಬಹುದು. ಅಥವಾ ಲೇಖನದಲ್ಲಿರುವ ಯಾವುದೇ ಅಂಶ ಸರಿಯಿಲ್ಲ ಎನಿಸಿದರೆ ಅದಕ್ಕೆ > >> > ಸೂಕ್ತ > >> > > ದಾಖಲೆಗಳನ್ನು ಕೊಡುತ್ತೇನೆ. ಸಾದಕರೊಬ್ಬರ ಕುರಿತು ಲೇಖನ ಬರೆದಾಗ ಅದನ್ನು ಮುಕ್ತ > >> > > ಮನಸ್ಸಿನಿಂದ ನೋಡಬೇಕಲ್ಲವೆ? ಲೇಖಕರೆ ಅವರ ಕುರಿತು ಬರೆದದ್ದನ್ನು ಅಳಿಸಿದ್ದು ಸರಿ. > >> ಆದರೆ > >> > > ನಾನು ಬರೆದದ್ದನ್ನು ಅಳಿಸಿದ ಕಾರಣ ಸರಿ ಎನಿಸುವುದಿಲ್ಲ. ನಾನು ಬರೆದಿರುವ ಲೇಖನ > >> > > ಸರಿಯಾಗಿದೆ ಹಾಗೂ ಯಾರನ್ನಾದರೂ ಮೆಚ್ಚಿಸಬೇಕೆಂಬುದು ನನ್ನ ಲೇಖನದ ಗುರಿಯಲ್ಲ. > ದಯಮಾಡಿ > >> > > ಮತ್ತೆ ಪ್ರಕಟಿಸಬೇಕಾಗಿ ಮನವಿ ಮಾಡುತ್ತೇನೆ. > >> > > _______________________________________________ > >> > > Wikikn-l mailing list -- [email protected] > >> > > To unsubscribe send an email to [email protected] > >> > > > >> > _______________________________________________ > >> > Wikikn-l mailing list -- [email protected] > >> > To unsubscribe send an email to [email protected] > >> > > >> _______________________________________________ > >> Wikikn-l mailing list -- [email protected] > >> To unsubscribe send an email to [email protected] > >> > > > _______________________________________________ > Wikikn-l mailing list -- [email protected] > To unsubscribe send an email to [email protected] > _______________________________________________ Wikikn-l mailing list -- [email protected] To unsubscribe send an email to [email protected]
