Re: [Kannada STF-27269] 885ನೇ ಬಸವ ಜಯಂತಿಯ ಹಾದಿ೯ಕ ಶುಭಾಷಯಗಳು.* ಬಸವಣ್ಣ...ˌ..

2018-04-18 Thread Anasuya M R
ಬಸವಣ್ಣನವರದು ಬಹುಮುಖಿ ವ್ಯಕ್ತಿತ್ವ On Wed 18 Apr, 2018, 9:04 AM Sameera samee, wrote: > *ಬಸವಣ್ಣನೆಂದರೆ...!* > > "ಬಸವಣ್ಣನೆಂದರೆ..ಭಕ್ತಿ. > "ಬಸವಣ್ಣನೆಂದರೆ..ಸಮಾನತೆ. > "ಬಸವಣ್ಣನೆಂದರೆ..ವೈಚಾರಿಕತೆ. > "ಬಸವಣ್ಣನೆಂದರೆ..ಅನುಭಾವ. > "ಬಸವಣ್ಣನೆಂದರೆ..ಕಾಯಕ. > "ಬಸವಣ್ಣನೆಂದರೆ..ದಾಸೋಹ. >

Re: [Kannada STF-27173] ಹನಿ ಹನಿ

2018-04-04 Thread Anasuya M R
ಅರ್ಥಪೂರ್ಣ ಕವನಗಳು On Wed 4 Apr, 2018, 11:27 AM faiznatraj, wrote: > ಹನಿ ಹನಿ > > ೧ > ಬೆನ್ ಬಿದ್ ಭೂತ > ಎದುರಿಗೂ ಬಾ > ಕಣ್ಣಾಗ್ ಕಣ್ಣಿಟ್ > ನಾಕ್ ಮಾತಾಡನ > ಸತ್ ಪ್ರೀತಿ - ಗೋರಿ > ನ ಕೆದಕಿ > ಬದುಕ್ಸೋ > ಯತ್ನ ಮಾಡನ! > ೨ > ಆಹಾ > ಖಬರಸ್ತಾನದ ತುಂಬೆಲ್ಲಾ > ಘಮಗುಡುವ ಗಂಧ > ಛೆ...ನೀನಿಲ್ಲದೆಯೂ > ಉಳಿಸಿಹೋದೆ

Re: [Kannada STF-27168] Fwd: A poem for BASAVAJAYANTI

2018-04-03 Thread Anasuya M R
ವಚನಗಳ ಶ್ರೇಷ್ಟತೆ ಸಾಕಾರಗೊಂಡಿರುವ ಕವನ On Wed 4 Apr, 2018, 8:59 AM ARATHI N.J., wrote: > ವಚನಕಾರರ ಸಹಜತೆಯನ್ನು ತುಂಬಾ ಚನ್ನಾಗಿ ಬರೆದಿರುವಿರಿ ಸರ್ > > On Wed 4 Apr, 2018, 8:49 AM RAJU AVALEKAR, wrote: > >> ಅತ್ಯುತ್ತಮ ಕವನ ಗುರುಗಳೆ. >> >> On Tue, 3 Apr 2018, 11:12

Re: [Kannada STF-27023] ಮಾನವೀಯತೆ ಮೆರೆದ ರಿಯಾಲಿಟಿ ಶೋನ ಒಂದು ನೈಜ್ಯ ಘಟನೆ .ನಿಮ್ಮೆಲ್ಲರಿಗಾಗಿ ಮಿತ್ರರೇ

2018-03-23 Thread Anasuya M R
ಇಂತಹ ಸಂಗತಿಗಳನ್ನು ಅವರಿಂದ ನಿರೀಕ್ಷೆ ಮಾಡಲೆಬಾರದು On Fri 23 Mar, 2018, 7:09 PM Sameera samee, wrote: > *ಮಾಧ್ಯಮಗಳಿಗೆ ಕಾಣಿಸಲಿಲ್ಲವೇ? ಶಾಹೀನಾ ಕುಟುಂಬದ ಮಾನವೀಯತೆ.* > > ಕನ್ನಡ ಖಾಸಗಿ (ಕಲರ್ಸ್ ಕನ್ನಡ) ವಾಹಿನಿಯೊಂದರಲ್ಲಿ ನಾಯಕ ನಟ ಪುನಿತ ರಾಜಕುಮಾರ > ನಡೆಸಿಕೊಡುವ " *ಫ್ಯಾಮಿಲಿ ಪವರ್"* ಶೋ ಪ್ರತಿ ಶನಿವಾರ

[Kannada STF-26956] ನಾನು, ನನ್ನ ವೃತ್ತಿ

2018-03-19 Thread Anasuya M R
ನಾನು, ನನ್ನ ವೃತ್ತಿ ಅಮ್ಮನಂತೆ ಸಕಲ ವೃತ್ತಿಗಳಿಗೂ ಶಿಕ್ಷಕ ವೃತ್ತಿ ! ಇದೇ ನನ್ನ ವೃತ್ತಿ ,ಪ್ರವೃತ್ತಿ ಕರ್ತವ್ಯಕ್ಕೂ ಮೀರಿದ ಸೆಳೆತ ಕೂಪ ಮಂಡೂಕದಂತಿತ್ತು ಅಂತರ್ಮುಖಿಯ ಬಾಳ್ವೆ ತೆರೆದುಕೊಂಡಿತು ಸಮಾಜಮುಖಿ ಬದುಕು ಅನುದಿನವೂ ಹೊಸತು ಇಲ್ಲಿಲ್ಲ ಅಂಕಿ ಅಂಶಗಳ ಜೂಟಾಟ ಅರಳುವ ಮೊಗ್ಗುಗಳಿಗೆ ಜೀವನಪಾಠ ಇರಬಹುದು ಕಲಿಕೆಯ ಆಕರಗಳೆನಿತೊ ಹಳತು ಆದರೆ ಕಲಿವ ಮುಗ್ದಮನಗಳು

Re: [Kannada STF-26770] ಸರ್ ಇಂದು ನಡೆದಿರುವ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಪ್ರಥಮ ಭಾಷೆ ಕನ್ನಡ ಪ್ರಶ್ನೆಪತ್ರಿಕೆ ಹಂಚಿಕೊಳ್ಳುವ ಕುರಿತು

2018-03-05 Thread Anasuya M R
ಸಂಯೋಜಿತ ವಾಕ್ಯ ಆಗುವುದು. ಸಾರ್ವುದು ಈ ಪದದ ಹೊಸಗನ್ನಡ ರೂಪ ಸಾರುವುದು. ಕೈವಿಡಿದು = ಕೈ + ಪಿಡಿದು - ಆದೇಶ ಸಂಧಿ ಇದು ರವೀಶ್ ಸರ್ ಅವರ ಹೇಳಿಕೆ On 05-Mar-2018 8:29 PM, "honnuraswamy m" <honnuraswamy1...@gmail.com> wrote: > ಮಿಶ್ರವಾಕ್ಯ ಸರಿ ಅನಿಸುತ್ತೆ. > > On 5 Mar 2018 8:26 p.

Re: [Kannada STF-26768] ಸರ್ ಇಂದು ನಡೆದಿರುವ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಪ್ರಥಮ ಭಾಷೆ ಕನ್ನಡ ಪ್ರಶ್ನೆಪತ್ರಿಕೆ ಹಂಚಿಕೊಳ್ಳುವ ಕುರಿತು

2018-03-05 Thread Anasuya M R
t; ಸಂಯೋಜಿತ >> ವಾಕ್ಯ ಅಲ್ವಾ ಮೇಡಂ..ಎರೆಡು ವಾಕ್ಯ ಇದೆ >> On 05-Mar-2018 8:02 pm, "Anasuya M R" <anasuy...@gmail.com> wrote: >> >>> ಪ್ರಶ್ನೆ ಸಂಖ್ಯೆ - 34 >>> ಇದು ಮಿಶ್ರ ವಾಕ್ಯ ಸರಿ ಅಲ್ಲವೆ? >>> >>> On 05-Mar-2018 7:09 PM, "KRISHNA PR

Re: [Kannada STF-26762] ಸರ್ ಇಂದು ನಡೆದಿರುವ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಪ್ರಥಮ ಭಾಷೆ ಕನ್ನಡ ಪ್ರಶ್ನೆಪತ್ರಿಕೆ ಹಂಚಿಕೊಳ್ಳುವ ಕುರಿತು

2018-03-05 Thread Anasuya M R
ಪ್ರಶ್ನೆ ಸಂಖ್ಯೆ - 34 ಇದು ಮಿಶ್ರ ವಾಕ್ಯ ಸರಿ ಅಲ್ಲವೆ? On 05-Mar-2018 7:09 PM, "KRISHNA PRASAD" wrote: > Howdu ondu ankakku Ade... 2 marksdu Ade... Kumpari sarkara antha, kaasalye > antha chandassinalli.. Totally murabatte > > On Mon, Mar 5, 2018, 7:07 PM Jyothi Lokesh

[Kannada STF-26703] Grade list

2018-02-27 Thread Anasuya M R
ಪ್ರಥಮ ಭಾಷೆ ಕನ್ನಡ ಆಂತರಿಕ 200 ಅಂಕಗಳಿಗೆ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು 25ಕ್ಕೆ ಪರಿವರ್ತನೆ ಚಾಟ೯ 193 to 200-25 185 to 192-24 177 to 184-23 169 to 176-22 161 to 168-21 153 to 160-20 145 to 152-19 137 to 144-18 129 to 136-17 121 to 128-16 113 to 120-15 105 to 112-14 97 to 104-13 89 to96- 12 81 to

Re: [Kannada STF-26326] ಸಪ್ತಾಕ್ಷರಿ ಮಂತ್ರ ಗದ್ಯದಲ್ಲಿನ ಒಂದು, ಎರಡು, ಮೂರು, ನಾಲ್ಕು, ಐದು, ಆರು ಅಕ್ಷರಗಳ ಮಂತ್ರಗಳನ್ನು ಕಳಿಸಿ.

2018-02-02 Thread Anasuya M R
ಏಕಾಕ್ಷರಿ - ಓಂ ದ್ವಕ್ಷರಿ - ರಾಮ ತ್ಯಕ್ಷರಿ - ಶಿವಾಯ ಚತುರಾಕ್ಷರಿ - ನಾರಾಯಣ ಪಂಚಾಕ್ಷರಿ - ನಮಃ ಶಿವಾಯ ಷಡಾಕ್ಷರಿ - ಓಂ ನಮಃ ಶಿವಾಯ On 02-Feb-2018 3:05 PM, "yeriswamy a" wrote: > ಓಂ > ಶಿವ > ಶ್ರೀರಸ್ತು > ಶುಭಮಸ್ತು > ನಮಃ ಶಿವಾಯ > ಓಂ ನಮಃ ಶಿವಾಯ > ಕನ್ನಡ ಕಾರ್ಯಾಗಾರದಲ್ಲಿ ತಿಳಿಸಿದ ಮಾಹಿತಿ > > 1 ಫೆಬ್ರು.,

[Kannada STF-26131] ಕಥೆ

2018-01-21 Thread Anasuya M R
ಒಂದು ಪಾರಿವಾಳದ ಗುಂಪು ಮಸೀದಿ ಮೇಲೆ ಗೂಡು ಕಟ್ಟಿಕೊಂಡು ವಾಸವಾಗಿದ್ದವು. ರಂಜಾನ್ ಬಂತು, ಮಸೀದಿಗೆ ಸುಣ್ಣಬಣ್ಣ ಬಳಿಯಲು ಎಲ್ಲಾ ಸ್ವಚ್ಛಗೊಳಿಸತೊಡಗಿದರು. ಆಗ ಆ ಪಾರಿವಾಳಗಳು ಅಲ್ಲಿಂದ ಹಿಂದೂ ದೇವಾಲಯಕ್ಕೆ ಹೋಗಿ ವಾಸವಾದವು. ಕೆಲದಿನಗಳಲ್ಲಿ ದಸರಾ ಹಬ್ಬ ಬಂತು. ಅಲ್ಲಿಂದ ಪಾರಿವಾಳಗಳು ಹಾರಿ ಚರ್ಚ್ ಮೇಲೆ ನೆಲೆಸಿದವು. ಕ್ರಿಸ್'ಮಸ್ ವೇಳೆಗೆ ಮತ್ತೆ ಮಸೀದಿಗೆ ನೆಲೆ

Re: [Kannada STF-25755]

2018-01-05 Thread Anasuya M R
t;> >>> On Jan 5, 2018 6:25 PM, "Prema Kumari" <pk.197...@gmail.com> wrote: >>> >>> ಕ್ರಿಯೆ ಯಾವುದೆಂದು ಹೇಳುವುದೇ ಕರ್ಮ ಪದ >>> ಉದಾ: ಉಪಾದ್ಯಾಯರು ಪಾಠವನ್ನು ಬೋಧಿಸಿದರು >>> ಪಾಠವನ್ನು-ಕರ್ಮ ಪದ >>> >>> On Jan 5, 2018 5:27 PM, "Prathuappu App

Re: [Kannada STF-25727]

2018-01-05 Thread Anasuya M R
ಮುಕ್ಕಣ್ಣ - ಬಹುವ್ರೀಹಿ ಸಮಾಸ ಮುಕ್ಕಣ್ಣು - ದ್ವಿಗು ಸಮಾಸ On 05-Jan-2018 1:24 PM, "ANANDA M R" wrote: ಮುಕ್ಕಣ್ಣ .ದ್ವಿಗು ಸಮಾಸವೆ ಅಥವಾ ಬಹುವ್ರೀಹಿ ಸಮಾಸವೇ ಸಾರ್ On Jan 4, 2018 4:22 PM, "Ganapati Hegde" wrote: ಸುಕುಮಾರಸ್ವಾಮಿಯ ಕಥೆ ‌ಪಾಠದಲ್ಲಿ‌ ‌ "ಬಳ್ಳಿಮಾಡು"‌‌

Re: [Kannada STF-25727] ಭಾವನೆಗಳು ಮುಖ್ಯ

2018-01-05 Thread Anasuya M R
ವಾಸ್ತವಿಕ ಸತ್ಯ On 05-Jan-2018 10:28 AM, "Sameera samee" wrote: > ಆಕೆ ಆಗ ತಾನೇ ಕಾನ್ವೆಂಟ್ ಹೈ ಸ್ಕೂಲಿಗೆ ಹೊರಟಿದ್ದ ತನ್ನ ಮಗಳ ಊಟದ ಡಬ್ಬಿಗೆ ಮೂರು > ಬ್ರೆಡ್ ತುಂಡುಗಳ ಜೊತೆಗೆ ಒಂದು ಜಾಮ್ ಪ್ಯಾಕೆಟ್ ಹಾಕಿ ಡಬ್ಬಿಯ ಮುಚ್ಚಳ ಬಿಗಿಯಾಗಿದೆಯೇ > ಎಂದು ಒಮ್ಮೆ ಎಳೆದು ನೋಡಿ ಅದನ್ನು ಆಕೆಯ ಸ್ಕೂಲ್ ಬ್ಯಾಗ್ ಒಳಗಿಟ್ಟು ತನ್ನ

Re: [Kannada STF-25705]

2018-01-04 Thread Anasuya M R
ಭೂತ ಎಂದರೆ ಅತೀತವಾದದ್ದು. ಪಂಚಭೂತಗಳು ಮಾನವರಿಗೆ ಅತೀತವಾದವುಗಳು ಅವನ ಹಿಡಿತಕ್ಕೆ ನಿಲುಕಲಾರದವು On 04-Jan-2018 8:00 PM, "yogesh yogesh" wrote: > ನಮಸ್ತೆ . ಪಂಚಭೂತಗಳು ಅಂತ ಬಳಸುತ್ತೇವೆ. ಪಂಚ ಎಂದರೆ ಐದು ಸರಿ ಆದರೆ ಭೂತ ಪದದ > ಅರ್ಥ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು

Re: [Kannada STF-25613] ಕನ್ನಡ ನಾಡು ನುಡಿ - ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ

2018-01-02 Thread Anasuya M R
ಕಾವ್ಯಗಳನ್ನು ಓದಿ ಕವಿಯ ಅಧ್ಬುತ ಪ್ರತಿಭೆಗೆ ಬೆರಗಾಗಿ ರಸಾನುಭವ ಪಡೆಯಬೇಕೆ ಹೊರತು ಪೂರ್ವಾಗ್ರಹ ಪೀಡಿತರಾಗಬಾರದು On 02-Jan-2018 1:00 PM, "vijendrahs kuppagadde" wrote: > ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ; ವಾಮನಕ್ರಮಂ > ಮುಟ್ಟುಗೆ ಮುಟ್ಟುದಿರ್ಕೆ ಮುಗಿಲಂ; ಹರನಂ ನರನೊತ್ತಿ ಗಂಟಲಂ > ಮೆಟ್ಟುಗೆ

[Kannada STF-25539] ಅಬ್ರಹಾಂ ಲಿಂಕನ್ ಶಿಕ್ಷಕರಿಗೆ ಹೇಳಿದ್ದು

2017-12-26 Thread Anasuya M R
ಶಿಕ್ಷಕರಿಗೆ ಲಿಂಕನ್ ಹೇಳಿದ್ದು ನಾ ಬಲ್ಲೆ ಎಲ್ಲರೂ ನ್ಯಾಯಪರರಲ್ಲ ಎಲ್ಲರೂ ಸತ್ಯವಂತರಲ್ಲ ಎಂಬುದನು. ಆದರೆ ಪ್ರತಿಯೊಬ್ಬ ರಾಜಕಾರಣಿಗೆ ಬದಲು ಒಬ್ಬ ನಿಷ್ಟಾವಂತ ನಾಯಕ, ಪ್ರತಿಯೊಬ್ಬ ಶತ್ರುವಿಗೆ ಬದಲು ಒಬ್ಬ ಸನ್ಮಿತ್ರನಿರುವನೆಂಬುದನು ಕಲಿಸು. ನಿನಗೆ ಸಾಧ್ಯವಾದರೆ ಕಲಿಸು ಗಳಿಸಿದ ಒಂದು ರೂಪಾಯಿ, ಸಿಕ್ಕ ಐದಕ್ಕಿಂತ ಬೆಲೆಯುಳ್ಳದೆಂಬುದನು ಕಲಿಸು

[Kannada STF-25514] ಮೂಕಜ್ಜಿಯ ಕನಸುಗಳು

2017-12-25 Thread Anasuya M R
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ 'ಮೂಕಜ್ಜಿಯ ಕನಸುಗಳು': ಶಿವರಾಮ ಕಾರಂತರ ಕಾದಂಬರಿಗಳನ್ನು ವಿಮರ್ಶೆ ಮಾಡುವವವರಿಗೆ ಕೇವಲ ಸಾಹಿತ್ಯ ಜ್ಞಾನ ಇದ್ದರೆ ಸಾಲದು, ಅದಕ್ಕೆ ಅಪಾರ ಜೀವನಾನುಭವ ಜೊತೆಗೆ ಸಂಸ್ಕಾರ ಬಲ ಅತ್ಯಗತ್ಯ. ವಿಮರ್ಶೆಯ ಎಟುಕಿಗೆ ಮೀರಿದ ಕೃತಿ ರಚನೆಯಲ್ಲಿ ಕಾರಂತರು ಸಿದ್ಧಹಸ್ತರು. ಮೂಕಜ್ಜಿಯ ಕನಸುಗಳು ಅಂತದ್ದರಲ್ಲಿ ಒಂದು. ಭಾರತೀಯ ಪರಂಪರೆಯಲ್ಲಿ

Re: [Kannada STF-25512] ಊರುಭಂಗ

2017-12-25 Thread Anasuya M R
ರಣರಂಗವೆಂಬ ಸಮುದ್ರ ಎಂಬ ಅರ್ಥವು ಮುಂದಿನ ಮಾತುಗಳಿಗೆ ಹೇಗೆ ಅನ್ವಯವಾಗುತ್ತದೆ. ತಿಳಿಸುವಿರಾ? On 25-Dec-2017 11:48 AM, "Veena Sabhahit" <veenasabhahit...@gmail.com> wrote: > Ranarnava endre ranarangavemba samudra.balotsika endre baladinda > utsukanadavanu. > > On 20 Dec 2017 10:32

Re: [Kannada STF-25486] ರೈತನ ನೆನಪಲಿ ಒಂದು ಸಣ್ಣ ಪ್ರಯತ್ನ

2017-12-23 Thread Anasuya M R
ಸೊಗಸಾದ ಅಭಿವ್ಯಕ್ತಿ On 23-Dec-2017 11:31 PM, "sridevi purohit" wrote: > ಕವನ ತುಂಬಾಅರ್ಥಪೂರ್ಣವಾಗಿದೆ > > On 23-Dec-2017 6:48 PM, "MOHAN kumar" wrote: > >> Thank you s >> On 23-Dec-2017 6:22 PM, "nagaraja majjigudda" >> wrote: >> >>>

[Kannada STF-25402] ಊರುಭಂಗ

2017-12-20 Thread Anasuya M R
ರಣಾರ್ಣವ ಬಲೋತ್ಸಿಕ ಮೇಲ್ಕಂಡ ಪದಗಳ ಅರ್ಥವನ್ನು ತಿಳಿಸಿ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ

[Kannada STF-25385] ಜೀವನ ದರ್ಶನ

2017-12-19 Thread Anasuya M R
ಕಮಲಾಸನ ಜನಕ ಪದದ ಅರ್ಥವೇನು? ಕಮಲಾಸನ ಎಂದರೆ ಬ್ರಹ್ಮ ಕಮಲಾಸನ ಜನಕ ಎಂದರೆ ಯಾರು? -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು

[Kannada STF-25269] ಅಮ್ಮ - ಅರ್ಜುನನ ಬಗ್ಗೆ

2017-12-13 Thread Anasuya M R
ಹೆದರಿಕೊಳ್ಳುವವರಿಗೆ ಧೈರ್ಯ ತುಂಬಲು ಅರ್ಜುನನಂಥ ವೀರನನ್ನು ನೆನಪಿಸುವ ಶ್ಲೋಕದ ಸಾಲು ಅರ್ಜುನ - ಬೆಳ್ಳಗಿರುವವನು, ಪಲ್ಗುಣ - ಪಾಲ್ಗುಣ ಮಾಸದಲ್ಗಿ ಹುಟ್ಟಿದವನು, ಪಾರ್ಥ - ಪೃಥೆ ಅಂದರೆ ಕುಂತಿಯ ಮಗ, ಕಿರೀಟಿ - ಕಿರೀಟಧಾರಿ ಶ್ವೇತವಾಹನ - ಬಿಳಿಯ ಕುದುರೆಗಳನ್ನು ವಾಹನವಾಗಿ ಉಳ್ಳವನು. ಅವನು ನನ್ನ ಜೊತೆ ಇರುವುದರಿಂದ ನಾನು ಯಾರಿಗೂ ಹೆದರುವುದಿಲ್ಲ ಎಂದು ಅರ್ಥ. ಪಾಠ

[Kannada STF-25260] ಮರಳಿ ಮನೆಗೆ

2017-12-13 Thread Anasuya M R
ಮರಳಿ ಮನೆಗೆ ಪದ್ಯದ ಭಾವಾರ್ಥ ಆದಿ - ಮೂಲ, ಬಯಲು - ಶೂನ್ಯ, ಮುಕ್ತಿ ಮೈದಾನ, ಬಂಧನ - ಐಹಿಕ ಬಂಧನ, ರೀತಿ - ಗತಿ, ಉಸಿರು - ನುಡಿ, ಸೀಮೆ - ಗಡಿ, ಎಮ್ಮ- ನಮ್ಮ ಅಜ್ಞಾನದಿಂದಾಗಿ ಭಯೋತ್ಪಾದನೆ ಹಾಗೂ ಮತಾಂದತೆಯಂತಹ ಸಮಸ್ಯೆಗಳು ಉಗ್ರರೂಪ ತಾಳಿವೆ.. ಪ್ರಪಂಚದಾದ್ಯಂತ ಮಾರಣಹೋಮ ನಡೆಯುತ್ತಿದೆ. ಅಜ್ಞಾನದ ಕತ್ತಲೆಯನ್ನು ನೀಗಿಸಲು ಇಂದಿನ ದಿನಗಳಲ್ಲಿ ಬುದ್ಧನ

Re: [Kannada STF-25125] ಹನಿಗವನ

2017-12-05 Thread Anasuya M R
ಹೇಳಬೇಕಾಗಿದ್ದನ್ನು ಪರಿಣಾಮಕಾರಿಯಾಗಿ ಹೇಳಿದೆ On 05-Dec-2017 11:45 PM, "Virabhadraiah Ym" wrote: > ಹನಿಗವನ ಉತ್ತಮವಾಗಿದೆ. > ಅಭಿನಂದನೆಗಳು. > > On 5 Dec 2017 8:02 p.m., "Revananaik B B Bhogi" < > revananaikbbbhogi25...@gmail.com> wrote: > >> ಉತ್ತಮವಾಗಿದೆ ಸರ್ >> >> On Dec 5, 2017

[Kannada STF-25121] ಪಂಚ ಮಹಾ ವಾದ್ಯಗಳು

2017-12-05 Thread Anasuya M R
ಪಂಚಮಹಾವಾದ್ಯಗಳ ಚಿತ್ರವನ್ನು ಕಳಿಸಿ ಸರ್ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-25044] ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ.

2017-12-01 Thread Anasuya M R
ಪ್ರಬುಧ್ಧ ಮನಸ್ಸುಗಳ ಕೊರತೆಯಿಂದಲೇ ಈ ದೇಶದ ಪ್ರಗತಿಯಾಗುತ್ತಿಲ್ಲ. ಚಿಂತನೆಗೆ ಹಚ್ಚುವ ಲೇಖನ On 01-Dec-2017 7:22 PM, "patil patil" wrote: > Super sandesa igina samajakke kandita beku inta mess. Nice > > On Dec 1, 2017 7:15 PM, "Sameera samee" wrote: > > > ದೇವಸ್ಥಾನದ

Re: [Kannada STF-25042]

2017-12-01 Thread Anasuya M R
ಮನದಲ್ಲಿ ಉಳಿಯುವ ಕಥೆ On 01-Dec-2017 10:29 PM, "mahendra ks" wrote: > *ದಿನಕ್ಕೆ ಇನ್ನೊಂದು ಕಥೆಯಾಕೆ > ತಂದೆ ಹೀಗೆ* > ಕೃಪೆ: e-book 3 group. > ಮಗ ಶಾಲೆಗೆ ಹೋಗುತಿದ್ದ , ಅದ್ಯಾಪಕರು ಕೊಟ್ಟ ಹೋಂ ವರ್ಕ್ ಮಾಡಿದ್ದೀಯಾ ಎಂದು ತಂದೆ > ಕೇಳಿದರು > ಆಯ್ತು ಎಂದು

Re: [Kannada STF-24961] ವೃಕ್ಷಸಾಕ್ಷಿ

2017-11-28 Thread Anasuya M R
ಆ ಪಾಠದಲ್ಲಿ ಬರುವ ಪ್ರೇಮಮತಿಯೇ ಉದಾಹರಣೆ. 2. ಮನು ಕುಲ ಪರಿಸರವನ್ನು ಹಾಳುಮಾಡಿದ್ದರ ಪರಿಣಾಮವೇ ಜಾಗತಿಕ ತಾಪಮಾನದಲ್ಲಿ ಏರಿಕೆ, ಅನಾವೃಷ್ಟಿ, ಅತಿವೃಷ್ಟಿಗಳು ಸಂಭವಿಸುತ್ತಿದ್ದು ಮನುಕುಲದ ವಿನಾಶಕ್ಕೆ ಕಾರಣವಾಗಿದೆ On 29-Nov-2017 7:56 AM, "basuak47.bak" wrote: > "ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗಂ"

Re: [Kannada STF-24901] ಜನಪದ ಒಗಟುಗಳು

2017-11-24 Thread Anasuya M R
ಧನ್ಯವಾದಗಳು On 25-Nov-2017 1:01 PM, "Rukmini Srinivas" <rukminisrinivas4...@gmail.com> wrote: > ಹನ್ನೈಡನಾಬಲ್ಲಿ ಅಂದ್ರೆ ಹನ್ನೆರಡು ನಾಡಿನಲ್ಲಿ ಎಂದರ್ಥ, ಅಂಬಲ್ ಪಾಡು ಎಂದರೆ ಬಹುಶಃ > ಹಂಬಲಿಸಿ ಹಾಡುತ್ತಿದ್ದೇನೆ ಎಂದಿರಬಹುದು. > > On Nov 24, 2017 9:52 PM, "Anasuya M R" <an

[Kannada STF-24896] ಜನಪದ ಒಗಟುಗಳು

2017-11-24 Thread Anasuya M R
ಕೆಳಗಿನ ಪದಗಳ ಅರ್ಥವನ್ನು ತಿಳಿಸಿ ಹನ್ನೆಯ್ಡ ನಾಬಲ್ಲಿ ಅಂಬಲ್ ಹಾಡು -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು

Re: [Kannada STF-24781] ವಚನಾಮೃತ

2017-11-19 Thread Anasuya M R
ಇವು ನಾಲ್ಕು ಯುಗದ ಹೆಸರುಗಳು 1 ಕೃತಯುಗ 2 ತ್ರೇತಾಯುಗ 3 ದ್ವಾಪರ ಯುಗ 4 ಕಲಿ ಯುಗ On 19-Nov-2017 8:36 PM, "chandrappawantamuri" wrote: > > ಕೃತಯುಗ ತ್ರೇತಾಯುಗ ದಾಪರಯುಗ ಕಲಿಯುಗ ಇದರ ನಿಜವಾದ ಅರ್ಥ ಏನು ? > > > > Sent from my Samsung Galaxy smartphone. > > Original message

Re: [Kannada STF-24684] ಕವಿತೆ

2017-11-15 Thread Anasuya M R
ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅರ್ಥಪೂರ್ಣವಾಗಿ ಮೂಡಿ ಬಂದ ಕವನ On 15-Nov-2017 10:37 PM, "faiznatraj" wrote: > > > ದೇವರಿಗಿಲ್ಲದ ಊಟ! > -- > > ಮನ್ನಿಸು ದೇವಾ > ನಿನ್ನ ಸನ್ನಿಧಿಗೆ ನನ್ನ ಪಕ್ಕದ ಮನೆ > ಯವನನ್ನು ಕರೆತರಲಾಗಲಿಲ್ಲ > ಮತ್ತು ನನಗೆ > ಅವನ ಮಸೀದಿಗೆ ಹೋಗಬೇಕೆನಿಸಲಿಲ್ಲ; > ಅಷ್ಟೇ

Re: [Kannada STF-24644] ವ್ಯಾಘ್ರಗೀತೆ

2017-11-14 Thread Anasuya M R
ಇದನ್ನು ಬರೆದವರು ಜಿ.ನರಸಿಂಹಾರ್ಯರು ಎಂದು ಕಾರ್ಯಗಾರದಲ್ಲಿ ತಿಳಿಸಲಾಗಿದೆ ಯಾವುದು ಸರಿ On 15-Nov-2017 7:00 AM, "Santosh Asadi SA" wrote: > ಎಲೆ ಬೆಕ್ಕೇ.ಇದನ್ನು ಬರೆದ ಕವಿ ಜಯರಾಯಾಚಾರ್ಯರು > > On 15-Nov-2017 6:58 AM, "Santosh Asadi SA" wrote: > >> ಎಲೆ ಬೆಕ್ಕೇ.ಇದನ್ನು ಬರೆದ

Re: [Kannada STF-24588] ತತ್ವಪದಗಳು

2017-11-12 Thread Anasuya M R
ಸರಿಯಾಗಿದೆಯಾ ಸರ್ On 12-Nov-2017 1:32 PM, "Puttappa Channanik" <agasarakoppam...@gmail.com> wrote: > ಧನ್ಯವಾದಗಳು ಮೇಡಂ > > On Nov 12, 2017 11:28 AM, "Anasuya M R" <anasuy...@gmail.com> wrote: > >> ಹಿಂದಿಗೆ -- ಹಿಂದೆ >> ಸರಿಯ - ದೂಡ್ಡದು, ಪಲಾಯನ >

Re: [Kannada STF-24533] ಸಂಧಿಪದ

2017-11-09 Thread Anasuya M R
ಒಳ್ಳೆ+ ಒಳ್ಳೆ- ಒಳ್ಳೊಳ್ಳೆ - ಲೋಪಸಂಧಿ ಅಜಗಜ + ಅಂತರ - ಅಜಗಜಾಂತರ - ಸ. ದೀ. ಸಂಧಿ ಸರ್ವ+ ಅರ್ಪಣ - ಸರ್ವಾರ್ಪಣ - ಸ. ದೀ. ಸಂಧಿ ಸತ್+ ಗುರು - ಸದ್ಗುರು - ಜ ಶ್ಚ ಸಂಧಿ ಬಾಯಿ + ತುಂಬಾ - ಬಾಯ್ತುಂಬಾ - ಲೋಪ ಸಂಧಿ ಆಗಬಹುದು ಖಚಿತವಾಗಿ ಹೇಳಲಾರೆ On 09-Nov-2017 8:41 PM, "Ramesh Sunagad" wrote: > ಬಾಯ್ತುಂಬ,

Re: [Kannada STF-24480] 8 ನೇ ತರಗತಿಯ ಹೂವಾದ ಹುಡುಗಿ ಕಥೆಯಲ್ಲಿ ಬರುವ ಚಿಳ್ ಉಗುರು, ಮೊಗೆ, ಮಕಾಡೆ ಪದದ ಅರ್ಥ ತಿಳಿಸಿರಿ.

2017-11-07 Thread Anasuya M R
ಚಿಳ್ಉಗುರು - ಕೋಮಲವಾದ ,ಚೂಪಾದ ಉಗುರು ಮೊಗೆ- ಬೊಗಸೆ ತುಂಬಾ ಮಕಾಡೆ - ಮುಖ ಕೆಳಗೆ ಹಾಕಿ ಮಲಗುವುದು On 07-Nov-2017 3:13 PM, "KURI ISHWARAPPA KURI" wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

[Kannada STF-24447] ದುರ್ಮುಖಿ ಸಂವತ್ಸರ

2017-11-06 Thread Anasuya M R
ಸಂವತ್ಸರ ಎಂದರೆ ವರ್ಷ. ಹಿಂದು ಪಂಚಾಂಗದ ಪ್ರಕಾರ ಒಟ್ಟು ಅರವತ್ತು ಸಂವತ್ಸರಗಳಿವೆ. ಅದರಲ್ಲಿ ದುರ್ಮುಖಿ ಸಂವತ್ಸರವೂ ಒಂದು ಅಶ್ವಯುಜ ಎಂಬುದು ವರ್ಷದ ಏಳನೆಯ ತಿಂಗಳಾಗಿರುತ್ತದೆ. ದಶಮಿ ಎಂದರೆ ಹತ್ತನೆಯ ದಿನ. 2017 ಮಾರ್ಚ್ 29 ರಿಂದ ಹೇ ವಿಳಂಬಿ ಸಂವತ್ಸರ ಪ್ರಾರಂಭವಾಗಿದೆ. 2016 ದುರ್ಮುಖಿ ಸಂವತ್ಸರವಾಗಿತ್ತು -- --- 1.ವಿಷಯ ಶಿಕ್ಷಕರ ವೇದಿಕೆಗೆ

Re: [Kannada STF-24440] ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ !

2017-11-06 Thread Anasuya M R
ಒಲವಿನ ದಾಂಪತ್ಯಕ್ಕೆ ಹಿಡಿದ ಕೈಗನ್ನಡಿ On 06-Nov-2017 6:10 PM, "Revananaik B B Bhogi" < revananaikbbbhogi25...@gmail.com> wrote: > ಮೇಡಮ್ ತುಂಬಾ ಸೊಗಸಾದ ಮರೆಯಲಾಗದ ಮಾತುಗಳಿವು > > On Nov 6, 2017 5:26 PM, "Sameera samee" wrote: > >> ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ

Re: [Kannada STF-24435] ಮರಳಿ ಮನೆಗೆ

2017-11-06 Thread Anasuya M R
ಸಂವತ್ಸರ ಎಂದರೆ ವರ್ಷ. ಹಿಂದೂ ಪಂಚಾಂಗದ ಪ್ರಕಾರ ಒಟ್ಟು ಅರವತ್ತು ಸಂವತ್ತರಗಳಿವೆ. ಅದರಲ್ಲಿ ದುರ್ಮುಖಿ ಸಂವತ್ಸರವೂ ಒಂದು. ಅಶ್ವಯುಜ ಎಂದರೈ ವರ್ಷದ ಏಳನೆಯ ತಿಂಗಳು. ದಶಮಿ ಎಂದರೆ ಹತ್ತನೆಯ ದಿನ. ಅಂದರೆ ದುರ್ಮುಖಿ ಸಂವತ್ಸರದ ಅಶ್ವಯುಜ ತಿಂಗಳಿನ ಹತ್ತನೆಯ ದಿನ On 06-Nov-2017 12:15 PM, "vishvanath kr" wrote:

Re: [Kannada STF-24405] ರಸಪ್ರಶ್ನೆ ಕಾರ್ಯಕ್ರಮ. ಉತ್ತರದಲ್ಲಿ ದ್ವಿರುಕ್ತಿ ಶಬ್ದಗಳ ನಾಲ್ಕು ಅಕ್ಷರಗಳು ಇರಬೇಕು.

2017-11-03 Thread Anasuya M R
1. ಗಢ ಗಢ 4. ತಕ ತಕ 10. ಬಳಬಳ 11. ಲಬ್ ಲಬ್ 23. ಥಳ ಥಳ 24. ಮುಸು ಮುಸು On 03-Nov-2017 8:12 PM, "Anasuya M R" <anasuy...@gmail.com> wrote: > 25. ಝಳ ಝಳ 28. ಕುರಂ ಕುರಂ 30. > ಘಲ್ ಘಲ್ 33. ವಿಲವಿಲ 34.ಢಣ ಢಣ > 35. ಕಟ ಕಟ 24. ಝಣ ಝಣ > > On 03-Nov-2017 8:02 PM, "Niranjan Gudi"

Re: [Kannada STF-24404] ರಸಪ್ರಶ್ನೆ ಕಾರ್ಯಕ್ರಮ. ಉತ್ತರದಲ್ಲಿ ದ್ವಿರುಕ್ತಿ ಶಬ್ದಗಳ ನಾಲ್ಕು ಅಕ್ಷರಗಳು ಇರಬೇಕು.

2017-11-03 Thread Anasuya M R
25. ಝಳ ಝಳ 28. ಕುರಂ ಕುರಂ 30. ಘಲ್ ಘಲ್ 33. ವಿಲವಿಲ 34.ಢಣ ಢಣ 35. ಕಟ ಕಟ 24. ಝಣ ಝಣ On 03-Nov-2017 8:02 PM, "Niranjan Gudi" wrote: > 27 ಮಿಣಮಿಣ > > On 3 Nov 2017 7:56 p.m., "Shabana banau" wrote: > >> 17 ಪರಿ ಪರಿ (ದೀನ ನಾಗಿ ಬೇಡಿ ಕೊಳ್ಳುವುದು) >> >> >> On

Re: [Kannada STF-24400] ರಸಪ್ರಶ್ನೆ ಕಾರ್ಯಕ್ರಮ. ಉತ್ತರದಲ್ಲಿ ದ್ವಿರುಕ್ತಿ ಶಬ್ದಗಳ ನಾಲ್ಕು ಅಕ್ಷರಗಳು ಇರಬೇಕು.

2017-11-03 Thread Anasuya M R
ಹೌದು ಇವು ಅನುಕರಣಾವ್ಯಯಗಳಾಗುತ್ತವೆ On 03-Nov-2017 6:16 PM, "Latha H L" wrote: > Madam Ivu anukaranavyagalu > > On Nov 3, 2017 1:40 PM, "Veena S Gowder" wrote: > >> ಹೌದು ,ಇವು ಅನುಕರಣಾವ್ಯದಲ್ಲಿ ಉತ್ತರಿಸಬಹುದು. >> >> On Nov 3, 2017 1:05 PM, "Mahendrakumar C"

[Kannada STF-24365] ಗಾದೆಯ ಅರ್ಥ

2017-11-01 Thread Anasuya M R
ಅಟ್ಟು ಮೇಲೆ ಒಲೆ ಉರಿಯಿತು ಎಂದರೆ ಅಡುಗೆ ಎಲ್ಲಾ ಆದ ಮೇಲೆ ಒಲೆ ಚನ್ನಾಗಿ ಉರಿಯಿತು. ಮಗಳನ್ನು ಕೊಟ್ಟ ಮೇಲೆ ಅಳಿಯ ಮೆರೆದ ( ಬೀಗಿದ) ಎಂಬ ಅರ್ಥ ಬರಬಹುದು -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.

Re: [Kannada STF-24361] *ಎಲ್ಲರಿಗೂ ಕನ್ನಡ ರಾಜ್ಯೋತ್ಸವದ* *ಮತ್ತು* *ತುಳಸಿ ಹಬ್ಬದ ಶುಭಾಷಯಗಳು*

2017-11-01 Thread Anasuya M R
ಇಷ್ಟವಾಯಿತು On 01-Nov-2017 7:02 PM, "Sameera samee" wrote: > *ತುಳಸಿಯೂ ಮಾತೆ,* > *ಕನ್ನಡತಿಯೂ ಮಾತೆ,* > > *ಇವಳು ಕೃಷ್ಣನ ಅರಸಿ,* > *ಇವಳು ರಾಜ್ಯದ ಅರಸಿ,* > > *ಇವಳು ಆರೋಗ್ಯವರ್ಧಕ,* > *ಇವಳು ಬುದ್ದಿವರ್ಧಕ,* > > *ಇವಳಿಗೆ ಸಂಧ್ಯಾಕಾಲದಿ ಪೂಜೋತ್ಸವ,* > *ಇವಳಿಗೆ ಸದಾಕಾಲವು ನಿತ್ಯೋತ್ಸವ* > > *ಇವರೀರ್ವರಿಗೂ

[Kannada STF-24287] ಅಗ್ನಿಕನ್ಯೆ ದ್ರೌಪದಿ

2017-10-29 Thread Anasuya M R
ದ್ರುಪದ ರಾಜನು ಮಕ್ಕಳಿಗಾಗಿ ಹವನವನ್ನು ಮಾಡುತ್ತಾನೆ ಹವನದ ನಂತರ ದ್ರುಪದನ ಹೆಂಡತಿಯು ಹವ್ಯವನ್ನು ತೆಗೆದುಕೊಳ್ಳಲು ತಡಮಾಡುತ್ತಾಳೆ ಆಗ ಪುರೋಹಿತರು ಹವ್ಯವನ್ನು ಅಗ್ನಿಕುಂಡದಲ್ಲಿ ಹಾಕುತ್ತಾನೆ ಆಗ ಆಗ್ನಿಕುಂಡದಿಂದ ಒಬ್ಬ ಹುಡುಗ ಮತ್ತು ಒಬ್ಬ. ಹುಡುಗಿ ಹೊರ ಬರುತ್ತಾರೆ ಹುಡುಗನೇ ಧೃಷ್ಟದ್ಯುಮ್ನ, ಹುಡುಗಿಯೇ ದ್ರೌಪದಿ. ಆದ್ದರಿಂದ ಅವಳನ್ನು ಅಗ್ನಿಕನ್ಯೆಯೆಂದು

[Kannada STF-24248] ಕನ್ನಡ

2017-10-27 Thread Anasuya M R
ಕನ್ನಡ ಕನ್ನಡ ಬರೀ ನುಡಿಯಲ್ಲ ನಮ್ಮೀ ಬದುಕಿನ ಮಿಡಿತ ಮೊದಲ ತೊದಲು ನಿನ್ನದೆ ಅಮ್ಮನಂತೆ ಹತ್ತಿರ, ಆರ್ದತೆ ನೋವು ನಲಿವಿಗೆ ಧ್ವನಿ ನನ್ನರಿವಿನ ಆಡಂಬೊಲವ ಹಿಗ್ಗಿಸಿದ ಹೆತ್ತವ್ವ ನಿನ್ನಿಂದಲೆ ಬಾಳ್ವೆ-ಬೆಳಕು ರಕ್ತಗತವಾಗಿದೆ ಪುಣ್ಯಕೋಟಿಯ ಕಥನ ಅಂತರ್ಗತವಾಗಿದೆ ವಚನಗಳ ಕಾಣ್ಕೆ ಅನ್ನಕೊಡುವ ಭಾಷೆಯಲ್ಲವೆಂಬ ದೂರು ಆದರೂ ಅಂತರಾಳಕ್ಕಿಳಿದ ಮೂಲಬೇರು

Re: [Kannada STF-24241] ಕವಿತೆ

2017-10-27 Thread Anasuya M R
ಸುಂದರ ಅಭಿವ್ಯಕ್ತಿ On 26-Oct-2017 8:04 PM, "Rekha Aralikatti" wrote: > Sogasagide > > On 26-Oct-2017 7:51 PM, "arkappa bellappa" wrote: > > ಸುಂದರ, ಮನಮೋಹಕ > On 26 Oct 2017 17:36, "manjunatha b.t" wrote: > >> ಅದ್ಭುತವಾದ

Re: [Kannada STF-24182] ಯಾವುದು ಸರಿಯಾದ ಪದ..?

2017-10-23 Thread Anasuya M R
ಎರಡು ಪದಗಳೂ ಸರಿ ಏಕೆಂದರೆ ಎರಡು ಪದಗಳ ಅರ್ಥ ಒಂದೆ On 24-Oct-2017 7:55 AM, "anand simhasanad" wrote: > ಸಂನ್ಯಾಸಿ > > On 24 Oct 2017 7:43 a.m., "vijayalakshmi.d gjv" > wrote: > >> ಸನ್ಯಾಸಿ ಸರಿಯಾದ ರೂಪ >> >> On 24-Oct-2017 6:34 am, "Sameera samee"

Re: [Kannada STF-24180] ಯಾವುದು ಸರಿಯಾದ ಪದ..?

2017-10-23 Thread Anasuya M R
ಸನ್ಯಾಸಿ On 24-Oct-2017 7:43 AM, "vijayalakshmi.d gjv" wrote: > ಸನ್ಯಾಸಿ ಸರಿಯಾದ ರೂಪ > > On 24-Oct-2017 6:34 am, "Sameera samee" wrote: > >> ಸಂನ್ಯಾಸಿ ಇದು ಸರಿಯಾದ ಕ್ರಮ >> ಏಕೆಂದರೆಉಚ್ಚಾರಣೆ ಮಾಡಿ >> ಸಮೀರ ( ಕನ್ನಡ ಭಾಷಾ ಶಿಕ್ಷಕಿ >> >> On Oct 24, 2017 6:24

[Kannada STF-24143] ವರುಣನಿಗೊಂದು ವಿಜ್ಞಾಪನೆ

2017-10-18 Thread Anasuya M R
ಬಾ ವರುಣ ಬಾ ಇದಿರು ನೋಡುತ್ತಿದ್ದಾಳೆ ಇಳೆ ನಿನಗಾಗಿ. ಕಂಗಳಲಿ ಹೊಂಗನಸು ಮುದದೆ ಮನಸು. ನಲ್ಮೆಯ ನಿರೀಕ್ಷೆಗಳೊಂದಿಗೆ ಭುವಿಗಿಳಿ ಪುಳಕದ ಅಪ್ಪುಗೆ ಅಗಣಿತ ಮುತ್ತುಗಳ ಚುಂಬನ ತೊಯ್ದು ತೊಪ್ಪೆಯಾಗಿಸುವ ಅನಂತ ಪ್ರೇಮ ಮಿಡಿಯಿತು ಹೃದಯವೀಣೆ ಹೊಮ್ಮಲಿ ಒಲುಮೆಯ ಗಾನ ನಳನಳಿಸಲಿ ಇಳೆ ಬಿಮ್ಮನಸೆಯಂತೆ ಹೊಸ ಹಸಿರ ಪತ್ತಲವುಟ್ಟು ಇಳೆಯೆಂದೂ ಬಂಜೆಯಲ್ಲ ಸದಾ ಫಲವತಿ ಬಾ ಜೀವ

[Kannada STF-24108] ಸುಂದರವಾದ ಕಥೆ

2017-10-14 Thread Anasuya M R
ಸುಂದರವಾದ ಕಥೆ ಇಷ್ಟವಾಯಿತು ಹಂಚಿಕೊಳ್ಳುವ ಮಿ. ರಾವ್ ತಮ್ಮ ವ್ಯವಹಾರ ಉತ್ತಮವಾಗಿರುವಾಗಲೇ ಪಟ್ಟಣದ ಹೊರಗೆ ಒಂದು ಜಾಗ ಖರೀದಿಸಿ ಉತ್ಕ್ರಷ್ಟವಾದ ಒಂದು ದೊಡ್ಡ ಮನೆಯನ್ನು ಕಟ್ಟಿಸಿದ್ದರು. ಈಗ ನಿವ್ರತ್ತಿಯ ಬಳಿಕ ಅದೇ ಮನೆಯಲ್ಲಿವಾಸ. ಮನೆ ಅಂದರೆ ಮೂರಂತಸ್ತಿನ ಅರಮನೆ. ಹೂದೋಟದ ಮದ್ಯ ಸುಂದರವಾದ ಈಜುಕೊಳ ವಿವಿಧ ಫಲ ಪುಷ್ಪಗಳ ತೋಟ... ಮನೆಯ ಹಿಂದೆ ನೂರುವರ್ಷಗಳಷ್ಟು

Re: [Kannada STF-23964]

2017-10-04 Thread Anasuya M R
ಹಿಂದಿರುಗಿ - ಸರಿಯಾದ ಪದ ಹಿಂದೆ+ ತಿರುಗಿ - ಆದೇಶ ಸಂಧಿ On 04-Oct-2017 8:19 PM, "Rudresh Rudresh" wrote: > Hinde+thirugi=hindirugi aadesh.hinthirugi aadu bhaashe pada > On 04-Oct-2017 8:15 pm, "Neelappa Meti" wrote: > >> ಹಿಂದಿರುಗಿ, ಹಿಂತಿರುಗಿ

Re: [Kannada STF-23933] ವಿರುದ್ಧ ಪದ ತಿಳಿಸಿ

2017-10-03 Thread Anasuya M R
ಮಮತೆ - ವಾತ್ಸಲ್ಯ, ಮಮಕಾರ, ಅಕ್ಕರೆ On 03-Oct-2017 6:14 PM, "Rukmini Srinivas" wrote: > Santasa - Dukha,. Kantere - kanmuchchu, Mamate samanarthaka pada Akkare. > > > > > > > On Oct 3, 2017 2:08 PM, "Aparna Appu" wrote: > >> ೧. ಸಂತಸ ೨. ಕಣ್ತೆರೆ

[Kannada STF-23637] ಕಥೆ

2017-09-18 Thread Anasuya M R
ಒಂದು ಗ್ರಾಮದಲ್ಲಿ ಒಬ್ಬಳು ಅಜ್ಜಿ ವಾಸವಾಗಿದ್ದಳು. ಪ್ರತಿದಿನ ಆಕೆ ಕೆರೆಯಿಂದ ಎರಡು ಕೊಡಗಳಲ್ಲಿ ನೀರನ್ನು ತುಂಬಿ ಮನೆಯಲ್ಲಿ ಶೇಖರಿಸುತ್ತಿದ್ದಳು. ಆದರೆ, ಆ ಎರಡು ಕೊಡಗಳಲ್ಲಿ ಒಂದು ತೂತಾದ ಕೊಡವಾಗಿತ್ತು. ಮನೆ ತಲುಪುತ್ತಿದ್ದಂತೆ ಆ ಕೊಡದ ನೀರು ಅರ್ಧವಾಗಿ ಕಡಿಮೆಯಾಗಿರುತ್ತಿತ್ತು. ಸುಮಾರು ಒಂದು ವರ್ಷ ಕಳೆಯಿತು. ತೂತಾದ ಕೊಡಕ್ಕೆ ತನ್ನ ಬಗ್ಗೆ

Re: [Kannada STF-23545] ಸೃಷ್ಠಿ ಪದದ ತದ್ಭವ ಪದ ತಿಳಿಸಿ

2017-09-14 Thread Anasuya M R
ದೃಷ್ಟಿ- ದಿಟ್ಟಿ ಅದೇ ತರಹ ಸೃಷ್ಟಿ - ಸಿಟ್ಟಿ On 15-Sep-2017 6:19 AM, "sshivabgp" wrote: > > > > > Sent from my Mi phone > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL >

Re: [Kannada STF-23417] ಕವನ

2017-09-09 Thread Anasuya M R
ಸತ್ಯ ಯಾವಾಗಲೂ ಕಹಿಯಾಗಿರುತ್ತದೆ ಸತ್ಯದ ಹೋರಾಟ ದುರಂತವಾಗಿರುತ್ತದೆ On 09-Sep-2017 5:53 PM, "kumara N S" wrote: > ಇಷ್ಟು ಹೊಗಳಿ ಬರೆಯೋಕ್ಕೆ ಅವಳು ಏನು ಕಿತ್ತೂರು ಚೆನ್ನಮ್ಮನಾ > > > On 09-Sep-2017 5:42 PM, "sadu" wrote: > > ದಯವಿಟ್ಟು ಈ ತರಹದ ವಿಷಯಗಳನ್ನು ಎಸ್ಟಿಎಫ್ ನಲ್ಲಿ

Re: [Kannada STF-23390] Fwd: ಪ್ರಕೃತಿಯ ಮುಂದೆ ನಾವು ಅಲ್ಪರು

2017-09-08 Thread Anasuya M R
ಪ್ರಕೃತಿ ವಿಕೃತಿಯಾದರೆ ವಿನಾಶ ಖಂಡಿತ On 08-Sep-2017 9:10 PM, "Sameera samee" wrote: > > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > -- Forwarded message -- > From: > Date: Sep 8, 2017 9:05 PM > Subject: ಪ್ರಕೃತಿಯ ಮುಂದೆ ನಾವು ಅಲ್ಪರು > To: > Cc: > >

[Kannada STF-23348] ತತ್ವ ಪದಗಳು - 9ನೆ ತರಗತಿ

2017-09-07 Thread Anasuya M R
ಹಿಂದಿಗೆ, ಕಿಂದಿಗೆ, ಸರಿಯ ಪದಗಳ ಅರ್ಥವನ್ನು ತಿಳಿಸಿ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-23288] ವಿರುದ್ಧ ‌ಪದ

2017-09-06 Thread Anasuya M R
ಚಂಚಲ On 06-Sep-2017 5:29 PM, "Raveesh Gowda" wrote: > ' ಅಚಲ ' ಪದದ ವಿರುದ್ಧ ಪದ ತಿಳಿಸಿ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL >

[Kannada STF-23263] ಶಿಕ್ಷಕರ ದಿನಾಚರಣೆ

2017-09-04 Thread Anasuya M R
ಉಸಿರು ಕೊಡುವವಳು ತಾಯಿ ,ಹೆಸರು ಕೊಡುವವನು ತಂದೆ, ಆ ಹೆಸರನ್ನು ಉಸಿರುಇರುವವರೆಗೂ ಕಾಪಾಡಿಕೊಂಡು ಹೋಗುವ ವಿದ್ಯೆ ಕೊಡುವವನು ಒಬ್ಬ ಗುರು " Wish You Happy Teachers Day In advance -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.

Re: [Kannada STF-23247] ಅಪರೂಪದ ವೈದ್ಯರು

2017-09-04 Thread Anasuya M R
buththiya > bichidakke..dhanyavaadagalu.. > On 03-Sep-2017 11:41 AM, "Anasuya M R" <anasuy...@gmail.com> wrote: > >> ಒಮ್ಮೆತಪ್ಪದೇ ಓದಿರಿ. ನಿಮಗೂ ಉಪಯೋಗ ಆಗಬಹುದು. >> >> ಡಾಕ್ಟರ ಅಂದರೆ ಹೇಗಿರಬೇಕು ಗೊತ್ತಾ !!! >> >> ಕಳೆದ ಶತಮಾನದಲ್ಲಿ ಶಿವಮೊಗ್ಗ ನಗರದಲ್ಲಿದ್ದ ಡಾ॥ಕೃಷ್ಣಮ

Re: [Kannada STF-23129] reg marali manege

2017-08-30 Thread Anasuya M R
ಧನ್ಯವಾದಗಳು ಸಮೀರಾ ಮೇಡಂ On 30-Aug-2017 7:45 PM, "Sameera samee" <mehak.sa...@gmail.com> wrote: ತುಂಬಾ ಚೆನ್ನಾಗಿ ಮಾಡಿದಿರಾ ಮೇಡಂ ತುಂಬಾ ಧನ್ಯವಾದಗಳು ಸಮೀರ ( ಕನ್ನಡ ಭಾಷಾ ಶಿಕ್ಷಕಿ On Aug 30, 2017 1:37 PM, "Anasuya M R" <anasuy...@gmail.com> wrote: > pfa of marali mane

Re: [Kannada STF-23128] 'ವಾಕ್ಯುಕ್ತಿ' ಬಿಡಿಸಿ ಸಂಧಿ ಹೆಸರಿಸಿ

2017-08-30 Thread Anasuya M R
> >>>> ಯಣ್ ಸಂಧಿ >>>> >>>> On Aug 30, 2017 9:42 AM, "Tejaswi Gv" <tejaswigv1...@gmail.com> wrote: >>>> >>>>> ವಾಕ್ಯ+ಉಕ್ತಿ ಯಣ್ಣ್ಸಂಧಿ ಅಗಬಹುದೋ >>>>> On Aug 30, 2017 9:40 AM, "BASAVARAJ MELA

[Kannada STF-23115] reg marali manege

2017-08-30 Thread Anasuya M R
pfa of marali manege Virus-free. www.avast.com <#DAB4FAD8-2DD7-40BB-A1B8-4E2AA1F9FDF2> --

Re: [Kannada STF-23097] 'ವಾಕ್ಯುಕ್ತಿ' ಬಿಡಿಸಿ ಸಂಧಿ ಹೆಸರಿಸಿ

2017-08-29 Thread Anasuya M R
ವಾಕ್ಯ+ ಉಕ್ತಿ - ವಾಕ್ಯುಕ್ತಿ- ಲೋಪಸಂಧಿ On 30-Aug-2017 6:44 AM, "Narasimha Murthy Dg" wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL >

Re: [Kannada STF-23055] ತತ್ಸಮ-ತದ್ಭವ

2017-08-28 Thread Anasuya M R
ಹಂಸ - ಅಂಚೆ ನಿತ್ಯ - ನಿಚ್ಚ On 28-Aug-2017 1:51 PM, "Ramesh Sunagad" wrote: ಸೂರ್ಯ, ಹಂಸ, ನಿತ್ಯ ಇವುಗಳ ತದ್ಭವ ಪದಗಳನ್ನು ಹೇಳಿರಿ. -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.

[Kannada STF-23049] ಮರಳಿ ಮನೆಗೆ ಪದ್ಯದ ಭಾವಾರ್ಥ

2017-08-28 Thread Anasuya M R
ಮರಳಿ ಮನೆಗೆ ಪದ್ಯದ ಭಾವಾರ್ಥ ಆದಿ - ಮೂಲ, ಬಯಲು - ಶೂನ್ಯ, ಮುಕ್ತಿ ಮೈದಾನ, ಬಂಧನ - ಐಹಿಕ ಬಂಧನ, ರೀತಿ - ಗತಿ, ಉಸಿರು - ನುಡಿ, ಸೀಮೆ - ಗಡಿ, ಎಮ್ಮ- ನಮ್ಮ ಅಜ್ಞಾನದಿಂದಾಗಿ ಭಯೋತ್ಪಾದನೆ ಹಾಗೂ ಮತಾಂದತೆಯಂತಹ ಸಮಸ್ಯೆಗಳು ಉಗ್ರರೂಪ ತಾಳಿವೆ.. ಪ್ರಪಂಚದಾದ್ಯಂತ ಮಾರಣಹೋಮ ನಡೆಯುತ್ತಿದೆ. ಅಜ್ಞಾನದ ಕತ್ತಲೆಯನ್ನು ನೀಗಿಸಲು ಇಂದಿನ ದಿನಗಳಲ್ಲಿ ಬುದ್ಧನ

Re: [Kannada STF-23035] summary of the poem marali manege

2017-08-27 Thread Anasuya M R
ಕಳಿಸಿದ್ದೇನೆ ಮೇಡಮ್ On 27-Aug-2017 10:10 PM, "Sameera samee" <mehak.sa...@gmail.com> wrote: > ಬರಲಿಲ್ಲ ಮೇಡಂ > > pdf ನಲ್ಲಿ ಕಳುಹಿಸಿ > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > On Aug 27, 2017 6:42 PM, "Anasuya M R" <anasuy...@gmail.com> wrote: > >&g

[Kannada STF-23034] ಮರಳಿ ಮನೆಗೆ ಪದ್ಯದ ಭಾವಾರ್ಥ

2017-08-27 Thread Anasuya M R
ಏನಾದರು ತಪ್ಪಿದ್ದರೆ ತಿಳಿಸಿ ಮರಳಿ ಮನೆಗೆ ಪದ್ಯದ ಭಾವಾರ್ಥ ಆದಿ - ಮೂಲ, ಬಯಲು - ಶೂನ್ಯ, ಮುಕ್ತಿ ಮೈದಾನ, ಬಂಧನ - ಐಹಿಕ ಬಂಧನ, ರೀತಿ - ಗತಿ, ಉಸಿರು - ನುಡಿ, ಸೀಮೆ - ಗಡಿ, ಎಮ್ಮ- ನಮ್ಮ ಅಜ್ಞಾನದಿಂದಾಗಿ ಭಯೋತ್ಪಾದನೆ ಹಾಗೂ ಮತಾಂದತೆಯಂತಹ ಸಮಸ್ಯೆಗಳು ಉಗ್ರರೂಪ ತಾಳಿವೆ. ಪ್ರಪಂಚದಾದ್ಯಂತ ಮಾರಣಹೋಮ ನಡೆಯುತ್ತಿದೆ. ಅಜ್ಞಾನದ ಕತ್ತಲೆಯನ್ನು ನೀಗಿಸಲು

[Kannada STF-23027] summary of the poem - marali manege

2017-08-27 Thread Anasuya M R
-- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

[Kannada STF-23025] summary of the poem marali manege

2017-08-27 Thread Anasuya M R
-- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

[Kannada STF-23006] ಮರಳಿ ಮನೆಗೆ ಪದ್ಯದ ಸಾರಾಂಶ

2017-08-26 Thread Anasuya M R
-- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-22970] ತಪಸ್ಸಿಗೆ ಬೇರೆ ಎರೆಡೂ ಕೊಡುಗಳುಂಟೆ ಎಂದರ್ಥ ತಿಳಿಸಿ

2017-08-23 Thread Anasuya M R
Hindi _ 4periods On 24-Aug-2017 10:28 AM, "BASAVARAJAPPA.H.S BASAVARAJ" < hsb.kanas...@gmail.com> wrote: > Hindi.4 period.. > On 23-Aug-2017 10:03 PM, "Asha Nidoni" wrote: > >> ಸರ್ ಹಿಂದಿ ವಿಷಯಕ್ಕೆ ವಾರಕ್ಕೆ ನಾಲ್ಕು ಅವಧಿ? >> >> On Aug 23, 2017 5:42 PM, wrote: >> >> ಸರ್,ಹಿಂದಿ

Re: [Kannada STF-22910] ಸಮಾಸ ತಿಳಿಸಿ.

2017-08-22 Thread Anasuya M R
ನಾಣು+ಇಲ್ಲದವನು(ಳು) = ನಾಣಿಲಿ _ ಬಹುವ್ರೀಹಿ ಸಮಾಸ On 22-Aug-2017 6:37 PM, "Chinna Reddy" wrote: > > On 22 Aug 2017 6:19 p.m., "dmalipatil777" wrote: > >> Bhvrvi samsa >> >> >> >> Sent from my Samsung Galaxy smartphone. >> >> Original message

Re: [Kannada STF-22843] ಹಲಗಲಿ ಬೇಡರು

2017-08-19 Thread Anasuya M R
gt;> ಅಂತ ಬಳಸ್ತಾರೆ ಹಾಗೆ ಇದು . >> On 19-Aug-2017 10:13 PM, "Revananaik B B Bhogi" < >> revananaikbbbhogi25...@gmail.com> wrote: >> >>> ಕೆರ -ಚಪ್ಪಲಿ ಸರಿ ಆದರೆ ಕಲಬುರ್ಗಿ ಮತ್ತು ಉತ್ತರ ಕನ್ನಡದ ಆ ಕಡೆಗೆ ಈಪದಕ್ಕೆ ತಕ್ಷಣ >>> ಎಂಬ ಅರ್ಥ ವಿದೆ >>> ಮಾಹಿತಿ.ಪ

Re: [Kannada STF-22838] ಹಲಗಲಿ ಬೇಡರು

2017-08-19 Thread Anasuya M R
; > On Aug 19, 2017 10:00 PM, "Anasuya M R" <anasuy...@gmail.com> wrote: > >> ಕೆರ - ಚಪ್ಪಲಿ >> ನಷ್ಟ ಅಲ್ಲ ಅಷ್ಟು (ಪರಿಮಾಣವಾಚಕ) >> ಹನುಮ ಹೇಳುತ್ತಾನೆ - ಗುಂಡು ಹೊಡೆದು ಅಷ್ಟೂ ಚಪ್ಪಲಿಗಳನ್ನು ಕೆಡವೋಣ ಬಾರೋ >> ಅಂದರೆ ಕೆರಗಳನ್ನು ಧರಿಸಿದ ಅಷ್ಟೂ ಸೈನಿಕರನ್ನು ಕೆಡವೋಣ ಬಾರೋ ಎಂದು >> ಅರ

[Kannada STF-22836] ಹಲಗಲಿ ಬೇಡರು

2017-08-19 Thread Anasuya M R
ಕೆರ - ಚಪ್ಪಲಿ ನಷ್ಟ ಅಲ್ಲ ಅಷ್ಟು (ಪರಿಮಾಣವಾಚಕ) ಹನುಮ ಹೇಳುತ್ತಾನೆ - ಗುಂಡು ಹೊಡೆದು ಅಷ್ಟೂ ಚಪ್ಪಲಿಗಳನ್ನು ಕೆಡವೋಣ ಬಾರೋ ಅಂದರೆ ಕೆರಗಳನ್ನು ಧರಿಸಿದ ಅಷ್ಟೂ ಸೈನಿಕರನ್ನು ಕೆಡವೋಣ ಬಾರೋ ಎಂದು ಅರ್ಥ.ಇದು ಅನುಭವಿ ಶಿಕ್ಷಕರ ಅನಿಸಿಕೆ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.

Re: [Kannada STF-22818] Re: [Kannada Stf-15831] 10th Std Sadhana 2 Test Q P

2017-08-18 Thread Anasuya M R
ಆದಿ x ತುದಿ ಆಗಬಹುದಾ? On 18-Aug-2017 3:51 PM, "Jayalingaiah L Gowda" wrote: > ತುದಿ×ಬುಡ > > On Aug 18, 2017 3:40 PM, "Narasimha k s" wrote: > >> ತುದಿ ಪದದ ವಿರುದ್ಧ ಪದ ಯಾವುದು >> On 24 Aug 2016 7:57 a.m., "Raveesh kumar b"

Re: [Kannada STF-22788] ವಿರುದ್ಧ ಪದ

2017-08-17 Thread Anasuya M R
ಎಲ್ಲಾ ಪದಗಳಿಗೆ ವಿರುದ್ಧ ಪದ ಇರುವುದಿಲ್ಲ ಆದ್ದರಿಂದ ಆಸ್ತಿಕ x ನಾಸ್ತಿಕ ಸರಿ On 17-Aug-2017 9:39 PM, "Narasimhamurthy B K" <banake1...@gmail.com> wrote: > ಆಸ್ತಿಕ × ನಾಸ್ತಿಕ > > On Aug 17, 2017 9:34 PM, "Anasuya M R" <anasuy...@gmail.com> wrote: > >>

[Kannada STF-22786] ವಿರುದ್ಧ ಪದ

2017-08-17 Thread Anasuya M R
ಭಕ್ತ - ದೇವರನ್ನು ಪೂಜಿಸುವವನು ಆಸ್ತಿಕ,- ದೇವರನ್ನು ನಂಬಿದವನು ನಾಸ್ತಿಕ - ದೇವರಲ್ಲಿ ನಂಬಿಕೆಯಲ್ಲದವನು ಭಕ್ತ x ನಾಸ್ತಿಕ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.

Re: [Kannada STF-22783]

2017-08-17 Thread Anasuya M R
ನಾಸ್ತಿಕ On 17-Aug-2017 7:22 PM, "Narasimha Murthy Dg" < narasimha.murthydg2...@gmail.com> wrote: > 'ಭಕ್ತ' ಪದದ ವಿರುದ್ಧಪದ ತಿಳಿಸಿ > On Aug 17, 2017 7:19 PM, "shivaraj raj" <shivaraj.shiv...@gmail.com> > wrote: > >> Very nice . >> >>

Re: [Kannada STF-22781] ನಿರೀಕ್ಷೆಯಲ್ಲಿದ್ಧೇನೆ ...

2017-08-17 Thread Anasuya M R
hachari Ravidranathachari" < >>> kpr@gmail.com> wrote: >>> >>>> ನಿರೀಕ್ಷೆ ಹುಸಿಯಾಗುಪುದಿಲ್ಲ ಯಾಕೆಂದರೆ ಮಹಾಕಾವ್ಯಗಳು ಎ.ಸಿ .ಕೋಠಡಿಗಳಲ್ಲಿ >>>> ರಚಿಸಿದಂತಹವುಗಳಲ್ಲ!? >>>> >>>> On Aug 14, 2017 11:14 PM, "Anasuya M R" <anasuy...@gmail.c

Re: [Kannada STF-22604] ಸಮಾಸ ತಿಳಿಸಿ

2017-08-09 Thread Anasuya M R
ಹೌದು ಮೇಡಂ On 09-Aug-2017 4:38 PM, "Veena S Gowder" wrote: > ಅಂಶಿಸಮಾಸ ಅಂತಸ್ತಿನ+ಮೇಲು > > On Aug 9, 2017 3:45 PM, "Ramanna Phakeerappa" < > ramannaphakeerap...@gmail.com> wrote: > > ಮೇಲಂತ್ಸ್ತು > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು

Re: [Kannada STF-22602] Document from revananaikbbbhogi25426

2017-08-09 Thread Anasuya M R
ಕಬುಲ - ಒಪ್ಪಿಗೆ On 09-Aug-2017 4:12 PM, "manjanagowda k g" wrote: > ಕಬುಲ ಪದದ ಅರ್ಥ ತಿಳಿಸಿ > > On 09-Aug-2017 1:13 PM, "manjaiah sakshi" > wrote: > >> Manakagala kalisi sir >> On Aug 9, 2017 11:20, "Revananaik B B Bhogi" < >>

Re: [Kannada STF-22601] ಸಮಾಸ ತಿಳಿಸಿ

2017-08-09 Thread Anasuya M R
ಮೇಲಿನ + ಅಂತಸ್ತು -ತತ್ಪುರುಷ ಸಮಾಸ On 09-Aug-2017 4:24 PM, "DEVARAJ K" wrote: > ಕಮ೯ಧಾರೆಯ > > On Aug 9, 2017 3:45 PM, "Ramanna Phakeerappa" < > ramannaphakeerap...@gmail.com> wrote: > >> ಮೇಲಂತ್ಸ್ತು >> >> -- >> --- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು

Re: [Kannada STF-22517] ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

2017-08-03 Thread Anasuya M R
ಧನ್ಯವಾದಗಳು On 04-Aug-2017 9:29 AM, "Sameera samee" wrote: > > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL >

Re: [Kannada STF-22501] ಸ್ವಾತಂತ್ರ್ಯ ವರ್ಧಂತಿಗೆ ಒಂದು ಗೀತೆ

2017-08-02 Thread Anasuya M R
ಹಿಂದೆ ಒಂದು ಕವನವನ್ನು ಕಳಿಸಿದ್ದೀರಿ ಅಲ್ಪಾ ಸರ್ On 03-Aug-2017 9:13 AM, "chandregowda m d" <mdchandrego...@gmail.com> wrote: > ಹೌದು > > Chandregowda m.d. pin 573119. mo 8722199344 > > On Aug 3, 2017 8:56 AM, "Anasuya M R" <anasuy...@gmail.com> wrote: >

Re: [Kannada STF-22499] ಸ್ವಾತಂತ್ರ್ಯ ವರ್ಧಂತಿಗೆ ಒಂದು ಗೀತೆ

2017-08-02 Thread Anasuya M R
ಸೊಗಸಾಗಿ ಮೂಡಿಬಂದಿದೆ ಸರ್ ಸ್ವರಚಿತ ಕವನವೆ? On 03-Aug-2017 8:39 AM, "Saroja PL" wrote: > ಹಾಡು ತುಂಬಾ ಚೆನ್ನಾಗಿದೆ ಸರ್. ಇದು ನೀವೇ ರಚಿಸಿದ ಗೀತೆಯಾ? > > On 03-Aug-2017 6:50 AM, "chandregowda m d" > wrote: > >> ಜಯಗೀತ >> >> ಯಾರು ಕೊಟ್ಟರು? ಯಾರು ತಂದರು ? >>

Re: [Kannada STF-22317] ಸ್ನೇಹಿತರೇ ಪ್ರಸ್ತುತ ಚರ್ಚೆಯಲ್ಲಿರುವ, 'ಲಿಂಗಾಯತ' ಪದವನ್ನು ಬಿಡಿಸಿ ಸಂಧಿ ಹೆಸರಿಸಿ.

2017-07-25 Thread Anasuya M R
ಆಯತ ಎಂದರೆ ನೆಲೆ, ಉಚಿತವಾದ ಕ್ರಮ ಈ ನಿಟ್ಟಿನಲ್ಲಿ ನೋಡಿದಾಗ ಲಿಂಗನ ನೆಲೆಯಲ್ಲಿ ‌ ಉಚಿತವಾದ ಕ್ರಮದಲ್ಗಿ ಲಿಂಗವನ್ನು ಆರಾಧನೆ ಮಾಡುವವರು ಲಿಂಗ ಗಾಯೀತರು ಎನ್ನಬಹುದೆ? On 25-Jul-2017 9:45 PM, "Chinna Reddy" wrote: > ಮೆಡಂ ಸುಭಸಂಜೆ ೮ .೯ .೧೦ ಟೀಚಿಂಗ್ ನೋಟ್ಸ ಕೊಡಿ ಪ್ಲೀಜ್ > > On 25 Jul 2017 10:36 a.m.,

Re: [Kannada STF-22162]

2017-07-21 Thread Anasuya M R
ಕೂಪ ಇರಬಹುದಾ? On 21-Jul-2017 6:16 PM, "shivakumarkodihal1979" < shivakumarkodihal1...@gmail.com> wrote: > > ಬಾವಿ ಪದದ ತತ್ಸಮ ಪದ ತಿಳಿಸಿ > > > Sent from Samsung Mobile > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

Re: [Kannada STF-22155] ಒಗಟುಗಳಿಗೆ ಉತ್ತರ ಹೇಳಿ

2017-07-21 Thread Anasuya M R
1. ಸೂರ್ಯ 2. ಮಳೆ 3. ವಿಮಾನ On 21-Jul-2017 3:50 PM, "Aparna Appu" wrote: > ೧) ಹುಟ್ಟುವಾಗ ಕೆಂಪು, ಕಣ್ಣಿಗೆ ತಂಪು > ಏರಿದಾಗ ನೆತ್ತಿಗೆ ಕೆಂಡ, ಇಳಿದಾಗ ಹೂವಿನ ಕುಂಡ > ಹಾಗಾದರೆ ನಾನು ಯಾರು? > > ೨)ನೀರನು ತರಲು ಹೋಗುವುದಿಲ್ಲ, ನೀರನು ಮುಟ್ಟುವುದಿಲ್ಲ, ಆದರೂ ನೀರನು ನಾ ತರುತಿರುವೆ, > ಹಾಗಾದರೆ ನಾನು ಯಾರು? > > ೩)

Re: [Kannada STF-22110] SADANA 1ವಿವೇಕಾನಂದರ ಚಿಂತನೆಗಳು

2017-07-19 Thread Anasuya M R
ಉಳಿಗ ಸ್ವಭಾವ ಎಂದರೆ ಇತರರ ಕಾರ್ಯ, ಕೆಲಸ ಅಥವಾ ಸೇವೆ ಮಾಡಲೆಂದೆ ನಾವು ಇರುವುದು ಎಂಬ ಮನಸ್ಥಿತಿ. ಹಿಂದಿನ ವ್ಯವಸ್ಥೆಯಲ್ಲಿ ಶೂದ್ರರು ಇಂತಹ ಮನ ಸ್ಥಿತಿಯನ್ನು ಹೊಂದಿರಲೇ ಬೇಕಾಗಿತ್ತು. ಇದು ಅನಿವಾರ್ಯವಾಗಿತ್ತು. ಶೂದ್ರರು ತಮ್ಮಶೂದ್ರತ್ವ ಶಕ್ತಿಯಿಂದಲೇ ಮೇಲೇಳುವ ಕಾಲ ಬರುತ್ತದೆ ಎಂದು ವಿವೇಕಾನಂದರು ಭಾವಿಸಿದ್ದರು. ಇದಕ್ಕೆ ಅಂಬೇಡ್ಕರ್ ಅವರೇ ಅತ್ಯುತ್ತಮ ಉದಾಹರಣೆ

Re: [Kannada STF-22057] ವೈಶಾಖ ಮಾಸದ ಬಗ್ಗೆ ತಿಳಿಸಿ

2017-07-16 Thread Anasuya M R
ವೈಶಾಖ ಮಾಸವು ಹಿಂದು ಪಂಚಾಂಗದ ಪ್ರಕಾರ ವಸಂತ ಋತುವಿನ ಎರಡನೆ ಮಾಸವಾಗಿದೆ ಈ ಮಾಸದಲ್ಲಿ ಮದುವೆಗಳು ಹೆಚ್ಚು ನಡೆಯುತ್ತವೆ ರಥೋತ್ಸವಗಳ ಸಡಗರ ದ ಕಲರವ ಈ ಮಾಸದ ವಿಶೇಷ.ಪ್ರಕೃತಿಯು ಹಸಿರಿನಿಂದ ನಳನಳಿಸುತ್ತದೆ. On 16-Jul-2017 7:25 AM, "Sameera samee" wrote: > > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > --- >

Re: [Kannada STF-22027] ಬುಕ್ ಮುಖಪುಟ ಕಳುಹಿಸಿ

2017-07-15 Thread Anasuya M R
Sorry sameera madam for spelling mistake On 15-Jul-2017 4:47 PM, "Anasuya M R" <anasuy...@gmail.com> wrote: > Sanders madam available in you tube > > On 15-Jul-2017 1:12 PM, "Sameera samee" <mehak.sa...@gmail.com> wrote: > >> ನನಗೆ ಅರವಿಂದ ಮಾಲಗತ

Re: [Kannada STF-22026] ಬುಕ್ ಮುಖಪುಟ ಕಳುಹಿಸಿ

2017-07-15 Thread Anasuya M R
Sanders madam available in you tube On 15-Jul-2017 1:12 PM, "Sameera samee" wrote: > ನನಗೆ ಅರವಿಂದ ಮಾಲಗತ್ತಿ ಹಾಗೂ ಬಿಟಿ ಲಲಿತನಾಯಕ್ ರವರ ಪುಸ್ತಕಗಳ ಮುಖಪುಟ ವಾದರೂ ಮಾಹಿತಿ > ವೆಬ್ ಆದರೂ ಪರಿಚಯದ ಆಡಿಯೋ ವಿಡಿಯೋ ಕಳುಹಿಸಿಕೊಡಿ ಫ್ಲೀಫ್ಲೀಸ್ .. > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > >

Re: [Kannada STF-21846] ಅರ್ಜುನಃ ಫಲ್ಗುಣೋ ಪಾರ್ಥಃ ಕಿರೀಟೀ ಶ್ವೇತವಾಹನಃ

2017-07-09 Thread Anasuya M R
ಈ ಶ್ಲೋಕ ಎಲ್ಲಿ ಸಿಕ್ಕಿತು? On 09-Jul-2017 3:06 PM, "Sameera samee" wrote: > > ಅರ್ಜುನ‌ನ ಹೆಸರುಗಳು ಬಹುಶಃ ಹೆದರಿಕೊಳ್ಳುವವರಿಗೆ ಧೈರ್ಯ ತುಂಬಲು ಅರ್ಜುನನಂಥ ವೀರನನ್ನು > ನೆನಪಿಸುವ ಶ್ಲೋಕದ ಒಂದು ಸಾಲು ಇದು > ಅರ್ಜುನಃ ಫಲ್ಗುಣೋ ಪಾರ್ಥಃ ಕಿರೀಟೀ ಶ್ವೇತವಾಹನಃ > > > ಅವೆಲ್ಲವೂ ಅರ್ಜುನನ ಹೆಸರುಗಳು > ಅರ್ಜುನ -

Re: [Kannada STF-21805] *ಅದ್ಭುತವಾದ ಈ ಪ್ರೆರಣಾ ಸಾಲನ್ನು ಓದಿ*

2017-07-08 Thread Anasuya M R
100% correct medam On 08-Jul-2017 12:00 PM, "Puttappa Channanik" wrote: > sper medm > > 2017-07-07 22:23 GMT+05:30 Sameera samee : > >> *ಅದ್ಭುತವಾದ ಈ ಪ್ರೆರಣಾ ಸಾಲನ್ನು ಓದಿ* >>  ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ

[Kannada STF-21800] ಸಂತೃಪ್ತಿ

2017-07-07 Thread Anasuya M R
#ಶಿಕ್ಷಕರ_ಸಂತೃಪ್ತಿ ( ಈ ಪೋಸ್ಟ್ ಕೇವಲ ಶಿಕ್ಷಕರಿಗೆ #ಸಮರ್ಪಣೆ  )  #ಒಬ್ಬ_ಶಿಕ್ಷಕರನ್ನು_ವಿಧ್ಯಾರ್ಥಿ_ಕೇಳಿದನು ‌.‌. ಸರ್ ನೀವು ಕಲಿಸುತ್ತಿರುವ ವಿದ್ಯೆಯಿಂದ ನಾವು ಬಹಳ ಉನ್ನತ ಸ್ಥಾನಕ್ಕೆ ಸೇರಿಕೊಂಡಾಗ , ನಿಮಗೆ ಅಸೂಯೆ ಅಗುವುದಿಲ್ಲವೆ , ಏಕೆಂದರೆ ನೀವೂ ಸೇರಿಕೊಳ್ಳದ ಸ್ಥಾನಕ್ಕೆ ನಾವು ಸೇರಿಕೊಂಡಿದ್ದೆವೆ.. ನೀವು ಮಾತ್ರ ಇದೇ ತರಹ ಜೀವನ ಪರ್ಯಂತ

Re: [Kannada STF-21787] ವಿವೇಕಾನಂದರ ಚಿಂತನೆಗಳು

2017-07-06 Thread Anasuya M R
ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ ನೇತ್ರಾವತಿ ಮೇಡಂ On 07-Jul-2017 9:38 AM, "Nethravathi Suresh" <sureshnethrava...@gmail.com> wrote: > ದೇವನೊಬ್ಬ ನಾಮ ಹಲವು ಎಂಬ ಅಭಿಪ್ರಾಯಕ್ಕೆ ಇದು ಪುಷ್ಟಿ ಕೊಡುತ್ತದೆ.ಮತಗಳೆಲ್ಲ ಪಥಗಳು > ಎಂದು ಜಿ.ಎಸ್ ಎಸ್.ಅವರ ಪದ್ಯದ ಸಾಲುಗಳಿವೆ > On Jul 6, 2017 10:15

  1   2   >